Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಮದುವೆ ಮಾಡಿಕೊಂಡ ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ...
ಹುಡುಗಿ ತುಂಬಾ ಸುಂದರವಾಗಿದ್ದಳು. ಅವಳು ನಡೆಯುತ್ತಿದ್ದರೆ. ಉದ್ದವಾದ ಕೇಶರಾಶಿಯು ಗಾಳಿಯೊಂದಿಗೆ ಉಯ್ಯಾಲೆಯಂತೆ ಹಾರಾಡುತ್ತಿದ್ದವು. ಮುಂಗುರುಳುಗಳು ರೇಷಿಮೆಯ ನೂಲುಗಳಂತೆ ಹೊಳೆಯುತ್ತಿದ್ದವು. ಕೆನ್ನೆಗಳು ಗುಲಾಬಿ ರಂಗಿನ ಹೊಳಪನ್ನು ...
ಅದೊಂದು ಸಂಜೆಯ ವೇಳೆ, ಸುಡುವ ಸೂರ್ಯನೂ ಕೆಲ ಸಮಯ ನೀರಲ್ಲಿ ಮುಳುಗಲು ಹೊರಟ... ಆದರೆ ಮನದೊಳಗಿನ ಸುಡುವ ನೆನಪುಗಳು ಮಾತ್ರ ಎಷ್ಟು ಹರಿಸಿದರೂ ಕಣ್ಣೀರಿನ ಸಾಗರದೊಳಗೆ ಮುಳುಗದು! ಕೆಂಪಾದ ಬೆಳಕಿನ ಕಿರಣಗಳಲ್ಲಿ ತಂಪಾದ ಉದ್ಯಾನವನ. ಮರದ ಮೇಲೆ ಇಂಪಾದ ...
ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, ‘ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ ಕೊಡಲು ಸ್ವಲ್ಪ ತಡವಾಯಿತು’. ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ...
ಜಗತ್ತಿನ ಮೊದಲ ಪತ್ರಕರ್ತ ನಾರದ. ಈ ಕಡೆಯ ಸುದ್ದಿ ಆ ಕಡೆ ಮಾಡುವವ. ಮಹಾ ಬುದ್ಧಿವಂತ. ಚಾಲಾಕಿ, ತಂತ್ರಗಾರ. ನಾರದ ಅಂದರೆ ಅರ್ಥ ಜ್ಞಾನ ಕೊಡುವವ. ಬ್ರಹ್ಮನ ಮಗ. ಭಯಂಕರ ಬ್ರಹ್ಮಚಾರಿ. ಆದರೆ ಈತನಿಗೂ ಮದುವೆ ಆಗಿ ಮಕ್ಕಳು ಇವೆ! ನಾರದ ಬ್ರಹ್ಮಚಾರಿ. ...
(ಹಾರರ್ ನೀಳ್ಗತೆ) ************************* - ಶ್ವೇತಾ ಶ್ರೀನಿವಾಸ್ ...
ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ...
ಅಂದು ಮಾರ್ಚ್ ತಿಂಗಳ 27 ನೇ ತಾರೀಕು ಶನಿವಾರ ಬೆಳಗ್ಗೆ 8.00 ಗಂಟೆಗೆ ಸರಿಯಾಗಿ ನನ್ನ ಅರ್ದಾಂಗಿಣಿಗೆ ಮೊದಲ ಮಗುವಿನ ಪ್ರಸವ ವೇದನೆ ಶುರುವಾದ ಕಾರಣ ನಾನು ನನ್ನ ಅತ್ತೆ ಮಾವನವರು ಪ್ರಸವಕ್ಕೆ ಬೇಕಾದ ಬಟ್ಟೆ ಇನ್ನಿತರ ಸಾಮಾಗ್ರಿಗಳನ್ನು ಹೊತ್ತು ...
(ಹಾರರ್ ನೀಳ್ಗತೆ) ************************ - ಶ್ವೇತಾ ಶ್ರೀನಿವಾಸ್ ...
ನನಗೇನು ಗೊತ್ತಿತ್ತು ಅವ ಕೃಷ್ಣನೆಂದು? ಹೆಸರು ಕೇಳಿ ಮೋಹದಲ್ಲಿ ಬಿದ್ದವಳಲ್ಲ ನಾನು. ಅಷ್ಟಕ್ಕೂ ಹೆಸರಲ್ಲೇನಿದೆ ಅಂಥದ್ದು? ಬಿಳಿ ಚಂದ್ರನ ಹಣೆಯ ಆ ಕಪ್ಪು ಆಕಳ ಕರುತಾನೆ ಮುದ್ದಾಗಿ ನನ್ನ ನೋಡಿದ್ದು; ನಾ ಮೋಹಗೊಂಡು, ನೀರ ಕೊಡವನ್ನ ಕೆಳಗಿಟ್ಟು, ...
ರಾಮುಗೆ ಇನ್ನು ನಿದ್ದೆ ಬಂದಿರಲಿಲ್ಲ. ಹೃದಯ ಭಾರವಾಗಿತ್ತು. ಕಣ್ಣಿರು ಧಾರಾಕಾರವಾಗಿ ಹರಿಯುತಿತ್ತು. ಪದೆ ಪದೆ ಅದೇ ಯೋಚನೆ. ಅಪ್ಪ ಅಮ್ಮನ ಪಿಸುಮಾತುಗಳು ಅಸ್ಪಷ್ಟವಾಗಿ ಕೇಳುತಿದ್ದವು. "ನಾಳೆ ಸೌಕಾರರ ಮನಿಗ ಹ್ವಾದ್ರ ಹಳೆ ಬಟ್ಟೆ ಗಿಟ್ಟ ಇದ್ರ ...
ಕಲಿಯುಗ ಎಂದರೆ ಏನು ಮತ್ತು ಕಲಿಯುಗದಲ್ಲಿ ಏನಾಗುತ್ತದೆ? ಎಂಬ ಪ್ರಶ್ನೆಯನ್ನು, ಒಮ್ಮೆ ನಾಲ್ಕು ಜನ ಪಾಂಡವರು(ಧರ್ಮರಾಯನ ಹೊರತು ಪಡಿಸಿ) ಕೃಷ್ಣನಲ್ಲಿ ಕುತೂಹಲದಿಂದ ಹಾಗೂ ಸಂದೇಹದಿಂದ ಕೇಳಿದರು.ಅದಕ್ಕೆ ಕೃಷ್ಣ ನಸುನಕ್ಕು, ಸರಿ ಕಲಿಯುಗದ ...
ಅಪ್ಪ ಅಳುತ್ತಿದ್ದಾನೆ, ತಂಗಿ ಪ್ರಜ್ಞೆ ತಪ್ಪಿ ಬಿದ್ದು ಅವಳನ್ನು ಸುತ್ತಲೂ ನೆರೆದಿದ್ದ ಜನರು ಸಂತೈಸುತ್ತಿದ್ದಾರೆ, ತನ್ನ ತಲೆಯ ಮೇಲೆ ಯಾರೋ ಹೊಚ್ಚ ಹೊಸ ಬಿಳಿಯ ವಸ್ತ್ರವನ್ನು ಬೇಡವೆಂದರೂ ಬಲವಂತವಾಗಿ ಕವುಚಿ ಕೈಗೆ ‘ಕೊಳ್ಳಿ’ಯ ಹಿಡಿಸಲು ಹರ ಸಾಹಸ ...
ಮೂಲ ಗುಜರಾತಿ ಕಥೆ - ಧೂಮಕೇತು ಕನ್ನಡಕ್ಕೆ – ಸಿ. ಪಿ. ರವಿಕುಮಾರ್ ಆಕಾಶ ಶುಭ್ರವಾಗಿತ್ತು; ತಾರೆಗಳು ಬೆಳಗುತ್ತಿದ್ದವು. ಇರುಳು ಹಿಂದೆ ಜರುಗುತ್ತಾ ನಸುಕಿಗೆ ಸ್ಥಳ ಮಾಡಿಕೊಡುತ್ತಿತ್ತು. ಸಾಯುವ ಮುನ್ನ ಒಬ್ಬ ಮನುಷ್ಯ ಹೇಗೆ ತನ್ನ ಸೌಖ್ಯದ ...
ಆ ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಇನ್ನು ಮನಸ್ಸಿನ ಆಳದಲ್ಲಿ ಹಸಿರಾಗೇ ಇದೆ. ಅದಕ್ಕೆ ಕಾರಣ ಇಲ್ಲದಿಲ್ಲ.ಅದರಿಂದಾಗಿ ನನ್ನ ಜೀವನದ ಚಿತ್ರಣವೇಬದಲಾಗಿ ಹೊಯಿತೆಂದರೂ ಸುಳ್ಳಲ್ಲ. ಕಳೆದ ವರ್ಷ ಹೆಚ್ಚು ಕಮ್ಮಿ ಇದೇ ಸಮಯ. ಮಳೆಗಾಲ ಕಳೆದು ...