pratilipi-logo ಪ್ರತಿಲಿಪಿ
ಕನ್ನಡ

Adhyatma Kathegalu | Religion And Spiritual Stories in Kannada

ಶ್ರೀಕೃಷ್ಣವಾಸುದೇವ – ಕಥಾಮೃತ ಎರಡು ಮಾತು : ಇದೊಂದು ಅಧ್ಭುತ, ಅಪೂರ್ವ, ಅಲೌಕಿಕ ಕಥನ, ಇದರ ಬರವಣಿಗೆ ನಿಜವಾಗಲೂ ಒಂದು ಸವಾಲು, ಇಂಥಹ ಬರವಣಿಗೆಗೆ ಶ್ರೀ ವೇದವ್ಯಾಸರ ಮಾಹಾಭಾರತವನ್ನೇ ಬರೆದ ವಿಘ್ನಾಧಿಪತಿ, ಪ್ರಥಮ ಪೂಜ್ಯ ಗಣೇಶನಿಗೆ ವಂದಿಸುತ್ತಾ.. ಭಗವಂತನ ಈ ಪುಣ್ಯ ಕಥನವನ್ನು ನನ್ನ ಜ್ಞಾನದ, ಕಲ್ಪನಾ ವಿಹಾರ ಲೋಕದಲ್ಲಿ ಮೂಡಿಸಲು ಜ್ಞಾನದ ಅಧಿ ದೇವತೆಯಾದ ಮಾತೆ ಸರಸ್ವತಿಯನ್ನು ನೆನೆಯುತ್ತಾ, ಮಹಾನ್ ಗುರುಗಳ ಸ್ಥಾನದಲ್ಲಿ ನಿಂತಿರುವ ಅನೇಕ ಸಾಧು-ಸಂತರು, ಕವಿಗಳು-ಆಚಾರ್ಯರುಗಳನ್ನು ಸ್ಮರಿಸುತ್ತಾ ನನ್ನ ಈ ಮಹಾ ಪ್ರಯತ್ನವನ್ನು ಪ್ರಾರಂಭಿಸುತ್ತಿದ್ದೇನೆ. ಹಾಗೆಯೆ ಅವರ ಆಶೀರ್ವಾದಗಳನ್ನು ಬೇಡುತ್ತೇನೆ, ಅಂತೆಯೆ ನನ್ನ ...
4.4 (817)
20K+ ಓದುಗರು