Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಕೆಲವೊಮ್ಮೆ ಕೆಲವೊಂದು ಸಂಬಂಧಗಳು ಬಾಡಿಗೆ ಮನೆಯಿದ್ದಂತೆ ನಾವು ಅದನ್ನು ಎಷ್ಟೆ ಶೃಂಗಾರ ಮಾಡಿದರೂ ಅದು ಯಾವತ್ತೂ ನಮ್ಮದಾಗಲ್ಲ. ಕೆಲವೊಂದು ಸಾರಿ ನಮಗೆ ಸಿಗದೆ ಇರುವುದನ್ನು ಬಯಸೊದಕ್ಕಿಂತ ನಮಗೆ ಸಿಕ್ಕಿರೊದನ್ನ ಕಾಪಾಡಿಕೊಂಡು ಹೋಗೊದು ತುಂಬಾ ...
#೧: "ಕಾಣದ ಕಡಲಿಗೆ ಹಂಬಲಿಸಿದೆ ಮನ.. ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ... ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ.. ನನ್ನ ಕಲ್ಪನೆಯು ತನ್ನ ಕಡಲನೆ.. ಚಿತ್ರಿಸಿ ಚಿಂತಿಸಿ ಸುಯ್ಯುತಿದೆ.. ...
💕ಹಿಡಿಯಷ್ಟು ಇರುವ ಹೃದಯದಲ್ಲಿ ಹಿಡಿಯಲಾಗದಷ್ಟು ಪ್ರೀತಿ ನಿನ್ನ ಮೇಲೆ..💕 (ಸೂಚನೆ: ಈ ಕಥೆಯು "ನನ್ನುಸಿರೇ ನೀನು ಗೆಳತಿಯೇ" ಕಥೆಯ ಮುಂದುವರೆದ ಭಾಗ.ಮೊದಲ ಸಲ ಓದುವವರು ಮೊದಲು ಆ ಕಥೆಯನ್ನು ಓದಿ ಇದನ್ನಾ ಓದಿ)🙏🙏 "💕ನನ್ನುಸಿರೇ ನೀನು ...
ಲಹರಿ ಸ್ಕೂಲ್ ಬಳಿ ಬರುತ್ತಿರಬೇಕಾದರೆ ಓಡಿ ಬಂದಿದ್ದ ಆಗಷ್ಟೇ l.k.g ಮೆಟ್ಟಲೇರಿದ್ದ ಅವಳ ಪುಟ್ಟ ಮಗ ಯಶಸ್. ಕೆದರಿದ ಕೂದಲು ಸೊರಗಿದ ಮುಖ ಇದ್ದರು ಕಣ್ಣುಗಳು ಸಂತಸದಿಂದ ನಗುತ್ತಿದ್ದವು. ಹೊರಗಡೆ ಗೇಟ್ ಬಳಿ ನಿಂತು ಕಾಯುತ್ತಿದ್ದ ತಾಯಿಯ ಬಳಿ ...
ಕತೆಯನ್ನು ಓದಿ ಆನಂದಿಸಿ ಪ್ರೋತ್ಸಾಹಿಸಿ. ದಯಮಾಡಿ ನಕಲಿಸಬೇಡಿ😊 ಈ ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ! "ಎನ್ ಸರ್ ಇದು?" ಯಾವುದೋ ಪೇಪರ್ ಕೈಯಲ್ಲಿಡಿದು ಕೇಳುತಿದ್ದಾನವ. ಅದೊಂದು ಸಸ್ಪೆಂಶನ್ ಲೆಟರ್. ಅದನ್ನ ನೋಡಿ ...
ಅಭಿಷ್ಟ ರಾಮ್ ಬಿಸಿ ರಕ್ತದ 26 ರ ತರುಣ. ಸದಾ ಮೂಗಿನ ತುದಿಯಲ್ಲೇ ಕೋಪ. ಬೇಕು ಅನಿಸಿದ್ದನ್ನ ಎಷ್ಟು ಕಷ್ಟವಾದರೂ ಸರಿ ಪಡೆದೆ ತೀರುವ ಹಠವಾದಿ. ಯಾವ ವಿಚಾರದಲ್ಲೂ ಸೋತು ಗೊತ್ತಿಲ್ಲದವ. ಮೂರು ಜನ ಆತ್ಮೀಯ ಗೆಳೆಯರನ್ನು ಬಿಟ್ಟು ಬೇರೆ ಯಾರನ್ನೂ ...
"ಸಿದ್ಧಾರ್ಥ್ ವಿಹಾರಿ" ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಇನ್ ದ ಸಿಟಿ, ಎಲ್ಲರ ಕಣ್ಣುಗಳು ಕಕ್ಕುವಂತೆ ಇರುವ ಮೋಸ್ಟ್ ಹ್ಯಾಂಡ್ಸಮ್ ಮತ್ತೆ "Best COO" ಅವಾರ್ಡ್ ಪಡೆದುಕೊಂಡು ಎಂದಿನಂತೆ ದೇಶದೆಲ್ಲೆಡೆ ಹೆಸರುವಾಸಿಯಾಗಿ ಪ್ರಪಂಚದಾದ್ಯಂತ ತಮ್ಮ ...
ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ ಎಲ್ಲರೂ. ಹಾಗೆ ಅಲ್ಲಿ ನಿಶ್ಚಯವಾದ ಮದುವೆಯನ್ನು ಇಲ್ಲಿ ಗುರು ಹಿರಿಯರು ಮತ್ತೊಮ್ಮೆ ನಿಶ್ಚಯಿಸಿ ಮಾಡುತ್ತಾರೆ. ಅಥವಾ ಕೆಲವೊಮ್ಮೆ ಪ್ರೇಮ ವಿವಾಹಗಳಲ್ಲಿ ಅವರವರೇ ಪ್ರೀತಿಸಿ ...
ಇಬ್ಬನಿಯು ಇಳೆಯ ತಬ್ಬುವ ಸಮಯವದು... ಕಪ್ಪುರೆಕ್ಕೆಗಳ ಹಕ್ಕಿಯೊಂದು ಆಗಷ್ಟೇ ಎದ್ದು ತನ್ನ ಬೆಳಗಿನ ಗಾನ ಸುಧೆ ಶುರು ಹಚ್ಚಿಕೊಂಡಿದೆ. ಅದರ ಸುಶ್ರಾವ್ಯ ಕಂಠದ ಹಾಡು ಬೆಟ್ಟದ ತುಂಬೆಲ್ಲಾ ಗುಲ್ಲೆದ್ದು ಗಾಳಿಯಲಿ ಪಸರಿಸಿಕೊಂಡು ನಿಧಾನಕ್ಕೆ ಊರ ಕಡೆ ...
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಕಮಲವಿಲ್ಲದ ಕೆರೆ ನನ್ನ ಬಾಳು ಚಂದ್ರನಿಲ್ಲದ ರಾತ್ರಿ ಬೀಳು ನೀ ಸಿಗದೇ ಉರಿ ಉರಿ ಕಳೆದೆ ಇರುಳ ಮಾತಿಲ್ಲ ಬಿಗಿದಿದೆ ದುಃಖ ಕೊರಳ (ರಚನೆ ...
ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಜೀಪು ನಿಲ್ಲಿಸಿದಾಗಲೇ ಗಂಟೆ ಹನ್ನೆರಡು ದಾಟಿತ್ತು. "ಏನೋ ಅಂತಾ ಕೆಲಸ ಅದು ? ನಿನಗೆ ಅಂತಾನೇ ಸೃಷ್ಟಿಸಿದ ಕೆಲಸ ಅಂತಾ ಮಾಡ್ತೀಯಲ್ಲೋ. ನಿನ್ನಷ್ಟೇ ಜವಾಬ್ದಾರಿ ಬೇರೆಯವ್ರಿಗೂ ಇದೆ ಅಲ್ವಾ? ಅದ್ಯಾಕೆ ...
ಸ್ವಾತಿ ವಿದೇಶಕ್ಕೆ ಬಂದು ಸೇರಿ ಹದಿನೆಂಟು ವರ್ಷಗಳೇ ಕಳೆದು ಹೋಗಿವೆ. ಸಮೃದ್ಧಿ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿರುವ ಹುಡುಗಿ. ಆಶ್ವಾಸ್ ಹದಿನೆಂಟರ ಹರೆಯದ ಹುಡುಗ, ಸ್ವಾತಿಗೆ ವರ್ಷಗಳು ಸರಿದು ಹೋದದ್ದು ಕ್ಷಣಗಳಂತೆ ...
ಡಾಕ್ಟರ್ ಕೀರ್ತಿ... ಗೈನಕಾಲಜಿಸ್ಟ್ ಮುಖದಲ್ಲಿ ಮಂದ ನಗು.... ಮನದಲ್ಲಿ ಮರೆಯದ ನೋವು.. ಅಣ್ಣನ ಮುದ್ದಿನ ತಂಗಿಯಾದರೂ ಒಮ್ಮೆ ನಿರ್ಧರಿಸಿದರೆ ಯಾವುದಕ್ಕೂ ಬಗ್ಗಳು ದಿಟ್ಟೆ..ಸ್ವರಾಗಿಣಿ ಆಸ್ಪತ್ರೆಯ ನೆಚ್ಚಿನ ವೈದ್ಯರಲ್ಲಿ ಇವಳು ...
ಆಕಾಶಕ್ಕೆ ಕೊಡೆ ಹಿಡಿದು ಮಳೆರಾಯನಿಗೆ ಸವಾಲು ಎಸೆದ ದೈತ್ಯ ಮರಗಳು. ಸೂರ್ಯನಿಗೆ ನಿಷೇಧ ಹೇರಿರುವ ದಟ್ಟ ಕಾಡುಗಳು. ಹಗಲಿಗೇ ರಾತ್ರಿಯ ಅನುಭವ ಕೊಡುವ ಅಗೋಚರ , ದುರ್ಗಮ, ಅಪರಿಚಿತ ಕಾಡಿನ ಹಾದಿಗಳು. ಕರ್ಕಶವಾಗಿ ಶಬ್ದ ಮಾಡುವ ...
(1. ಇದು ಕೇವಲ ಕಾಲ್ಪನಿಕ ಕಥೆಯಾಗಿದ್ದು ಯಾರು ವೈಯಕ್ತಿಕವಾಗಿ ತೆಗೆದುಕೊಳ್ಳುವ ಹಂತಕ್ಕೆ ಹೋಗದಿರಿ 2.ಹಾಗೆ ಇಲ್ಲಿ ಬರುವ ವ್ಯಕ್ತಿ ,ಸನ್ನಿವೇಶ , ಪಾತ್ರ ಎಲ್ಲವೂ ನನ್ನದೇ ಕಲ್ಪನೆ ಎಲ್ಲಿಯೂ ಯಾರಿಗೂ ಸಂಬಂಧಪಡುವುದಿಲ್ಲ ಆದಾಗ್ಯೂ ಸಾಮ್ಯತೆ ...