pratilipi-logo ಪ್ರತಿಲಿಪಿ
ಕನ್ನಡ

ಯಾರಿಟ್ಟರೀ ಚುಕ್ಕಿ?

4.8
2331

“ನೀವು ಆ ದರಿದ್ರ ಪಾಲಿಟಿಕ್ಸ್ ಬಿಡದಿದ್ರೆ ನನಗಿಂತ ಕೆಟ್ಟೋಳು ಬೇರೆ ಯಾರೂ ಇರೋಲ್ಲ!” ಗಟ್ಟಿಯಾಗಿ ಕಿರುಚಿದಳು ನಾಗಮ್ಮ. “ನಾಗೀ! ದಯವಿಟ್ಟು ಮೆಲ್ಲಗೆ ಮಾತಾಡು. ಮೊದಲೇ ಇದು ಖಾಲಿ ಫ್ಲ್ಯಾಟುಗಳು ಬಿಲ್ಡಿಂಗು. ನಿನ್ನ ಧ್ವನಿ ಊರಿಗೆಲ್ಲಾ ...

ಓದಿರಿ
ಬೆಂಕಿಯ ಸಂಗ ಬೇಡ ಪತಂಗ
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ಬೆಂಕಿಯ ಸಂಗ ಬೇಡ ಪತಂಗ
ಯತಿರಾಜ್ ವೀರಾಂಬುಧಿ
4.6

“ಇದೇನೇ? ಈ ಟೈಮ್‍ಗೆ ಊರು ತಲುಪಿದ್ದೀ? ರಾತ್ರಿ ಎರಡು ಗಂಟೆ ಆಗ್ತಿದೆ” ಕೇಳಿದ ಬೇಸರದಿಂದ ಪ್ರತಾಪಸಿಂಹ. “ನಾನೂ ಪೊಲೀಸ್ ಇಲಾಖೆ ಸೇರ್ತಿದ್ದೀನೀಂತ ಮರೆತುಬಿಟ್ಯಾ ಹೇಗೆ? ಅದೂ ಅಲ್ಲದೆ ಅರ್ಧರಾತ್ರೀಲಿ ಹೆಣ್ಣು ಓಡಾಡೋ ಹಾಗಾದಾಗ್ಲೇ ನಿಜವಾದ ...

ಲೇಖಕರ ಕುರಿತು
author
ಯತಿರಾಜ್ ವೀರಾಂಬುಧಿ
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sushma Dongre
    02 अगस्त 2019
    ಛೇ.. ಪರಮೇಶ್ವರ್ ನದ್ದು ಎಂಥ ಕೆಟ್ಟ ಯೋಚನೆ ..ಹೆಂಡತಿಯಿಂದ ಮುಕ್ತಿ ಪಡೆಯಲು ಹೋಗಿ... ಮಗಳನ್ನು ಕೊಂದು ತಾನೂ ಜೈಲು ಪಾಲಾದ ಏನು ಸಾಧಿಸಿದಂಗಾಯ್ತು... ಹೆಂಡತಿ ಬೇಡವಾಗಿದ್ರೆ ವಿಚ್ಛೇದನ ಕೊಟ್ಟಿದ್ರೆ.. ಮೂವರೂ ನೆಮ್ಮದಿಯಿಂದ ಇರ್ತಿದ್ರೇನೋ.. ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಯಾವತ್ತೂ ಸರಿಇರಲ್ಲ
  • author
    Shanthala
    23 मार्च 2019
    ಅಯ್ಯೋ ಎಂಥಾ ದೌರ್ಭಾಗ್ಯ.! ಅವನಿಗೆ ಹೆಂಡತಿಯಿಂದ ಮುಕ್ತಿ ಬೇಕಿದ್ದರೆ ವಿಚ್ಛೇದನ ಪಡೆಯಬಹುದಿತ್ತು... ಪಾಪ ರಾಮೇಶ್ವರಿಯ ಬಲಿ ಬಹಳ ನೋವನ್ನುಂಟುಮಾಡಿತು. 😕
  • author
    ರಮೇಶ್ ಜೆ. ವಿ.
    16 जून 2018
    ಗುರುಗಳೇ ಸಿಕ್ಕಾಪಟ್ಟೆ ಥ್ರಿಲ್ ಸಿಕ್ಕಿತು ಈ ನಿಮ್ಮ ಪತ್ತೇದಾರಿ ಕಥೆಯನ್ನು ಓದಿ...ಸೂಪರ್ ಗುರುಗಳೇ...✍️👌👏💐
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sushma Dongre
    02 अगस्त 2019
    ಛೇ.. ಪರಮೇಶ್ವರ್ ನದ್ದು ಎಂಥ ಕೆಟ್ಟ ಯೋಚನೆ ..ಹೆಂಡತಿಯಿಂದ ಮುಕ್ತಿ ಪಡೆಯಲು ಹೋಗಿ... ಮಗಳನ್ನು ಕೊಂದು ತಾನೂ ಜೈಲು ಪಾಲಾದ ಏನು ಸಾಧಿಸಿದಂಗಾಯ್ತು... ಹೆಂಡತಿ ಬೇಡವಾಗಿದ್ರೆ ವಿಚ್ಛೇದನ ಕೊಟ್ಟಿದ್ರೆ.. ಮೂವರೂ ನೆಮ್ಮದಿಯಿಂದ ಇರ್ತಿದ್ರೇನೋ.. ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಯಾವತ್ತೂ ಸರಿಇರಲ್ಲ
  • author
    Shanthala
    23 मार्च 2019
    ಅಯ್ಯೋ ಎಂಥಾ ದೌರ್ಭಾಗ್ಯ.! ಅವನಿಗೆ ಹೆಂಡತಿಯಿಂದ ಮುಕ್ತಿ ಬೇಕಿದ್ದರೆ ವಿಚ್ಛೇದನ ಪಡೆಯಬಹುದಿತ್ತು... ಪಾಪ ರಾಮೇಶ್ವರಿಯ ಬಲಿ ಬಹಳ ನೋವನ್ನುಂಟುಮಾಡಿತು. 😕
  • author
    ರಮೇಶ್ ಜೆ. ವಿ.
    16 जून 2018
    ಗುರುಗಳೇ ಸಿಕ್ಕಾಪಟ್ಟೆ ಥ್ರಿಲ್ ಸಿಕ್ಕಿತು ಈ ನಿಮ್ಮ ಪತ್ತೇದಾರಿ ಕಥೆಯನ್ನು ಓದಿ...ಸೂಪರ್ ಗುರುಗಳೇ...✍️👌👏💐