pratilipi-logo ಪ್ರತಿಲಿಪಿ
ಕನ್ನಡ

""ಸ್ಮಶಾನ ವೈರಾಗ್ಯ ""👀👀👀🤔🤔😭😂🤣

5
24

"ಒಳ್ಳೊಳ್ಳೆಯ ಗಿಡ ಉಳ್ಳಾಡಿ ಹೋಗುವಾಗ ಮುಳ್ಹರಿವೀ ಗಿಡ ಕವಲ ಕೇಳುತ್ತಿತ್ತಂತ ."ಎಂಬ ಜನಪದಗಾದೆಯಂತೆ ಧನದಾಹಿಯ ಅಂತಿಮ ದಿನಗಳು. "ಶರಣರಗುಣ ಮರಣದಲ್ಲಿ ನೋಡು" ಎನ್ನುವಹಾಗೆ ಗೊರೂರು ರಾಮಸ್ವಾಮಿ ಬರೆದ ಕಥೆ "ಭೂತಯ್ಯನ ಮಗ ಅಯ್ಯು"ಚಿತ್ರ ...

ಓದಿರಿ
""ಕಾಮಿತಾರ್ಥ ಪ್ರದಾಯಿನಿ ಗೋಮಾತೆ"🐄🐂🌹🙏🏼🙏🏼💐
""ಕಾಮಿತಾರ್ಥ ಪ್ರದಾಯಿನಿ ಗೋಮಾತೆ"🐄🐂🌹🙏🏼🙏🏼💐
BR Sathyanarayan Rao
5
ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
ಲೇಖಕರ ಕುರಿತು
author
BR Sathyanarayan Rao

ನಿವೃತ್ತ ಪತ್ರಾಂಕಿತ ಕನ್ನಡ ಉಪನ್ಯಾಸಕರು, MA Bed ಆಸಕ್ತಿಗಳು: ಕವಿತೆ ರಚನೆ, ಸಾಹಿತ್ಯ, ಕಲೆ, ಪ್ರವಾಸ , ಪ್ರಮುಖ ದಿನ ಪತ್ರಿಕೆ ಗಳಲ್ಲಿ ಕವಿತೆ ಗಳ ಪ್ರಕಟಣೆ, ಭಾಷಾ ಬೋಧನೆಯಲ್ಲಿ ವಿಶೇಷ ಆಸಕ್ತಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    VASUDHA ROHITH "ಭುವಿ"
    06 জানুয়ারী 2024
    ತುಂಬಾ ಸುಂದರ ಬರಹ ಸರ್ ಎಷ್ಟು ಗಾದೆಮಾತು ಇದೆ ನೀವು ಹೇಳಿದ ಹಾಗೆ ಭೂತಯ್ಯನ ಮಗ ಅಯ್ಯು ಪರ್ಫೆಕ್ಟ್ ಉದಾಹರಣೆ ನಿಜ ಸರ್ ಆ ಚಿತ್ರ ನನಗೂ ಚೆನ್ನಾಗಿ ನೆನಪಿದೆ ಎಲ್ಲದಕ್ಕಿಂತ ಪ್ರವಾಹದ ಸೀನ್ ಸೂಪರ್ ನಿಜವಾಗಲೂ ನೀರೆಂದರೆ ಭಯ ಹುಟ್ಟಿಸುವ ಹಾಗೆ ಆ ಸಿನಿಮಾ ಚಿತ್ರಿಸಿದ್ದಾರೆ. ಚಂದದ ಉದಾಹರಣೆ ಹಾಗೂ ಬರಹ ಸರ್ ಸೂಪರ್👌👍👌👍👌👍
  • author
    Veena p dixit "ಜಯ ಪ್ರಕಾಶ ಚಿದಂಬರ"
    06 জানুয়ারী 2024
    ವಾವ್ 👍 ಅದ್ಭುತ ಬರಹ ಸರ್....🙏👌👌 ನೂರು ಕೈಲಿ ದುಡಿ, ಸಾವಿರ ಕೈಲಿ ದಾನ್ ಮಾಡು... ಹೆಣ್ಣು ಹಣಕ್ಕೆ ಅತ್ತರೆ, ಗಂಡು ಗಂಟಿಗೆ ಅಳುತ್ತೆ.. 👌👌 ಕೆಟ್ಟ ಮೇಲೆ ಅಟ್ಟದ ಮೇಲೆ ಒಲೆ ಉರಿಯಿತು ಗಾದೆ ಗೊತ್ತಿದೆ.. ಇದರ ಸರಿ ಅರ್ಥ್ ಏನು ಸರ್???
  • author
    ASHOK KUMAR G. S.
    06 জানুয়ারী 2024
    ಕನಕದಾಸರ ಪದ ಬಹಳವೇ ಅದ್ಭುತ. 👌👌👌 ಹುಟ್ಟು ಸಾವು ಎರಡೂ ಖಚಿತ, ಆದರೂ ಈ ಮಾನವರು ನಡುವೆ ಬದುಕುವ ಸಮಯದಲ್ಲಿ ಹಣದ ಪ್ರಾಮುಖ್ಯತೆ ಬಹಳವೆ ಹೆಚ್ಚಿಸಿಬಿಟ್ಟಿದ್ದಾರೆ. ಅದರ ಪರಿಣಾಮ ಎಲ್ಲಾರಿಗೂ ಹಣದ ಹಿಂದೆ ಹೋಗುವ ಪರಿಸ್ಥಿತಿ ಬಂದಿದೆ. 😞
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    VASUDHA ROHITH "ಭುವಿ"
    06 জানুয়ারী 2024
    ತುಂಬಾ ಸುಂದರ ಬರಹ ಸರ್ ಎಷ್ಟು ಗಾದೆಮಾತು ಇದೆ ನೀವು ಹೇಳಿದ ಹಾಗೆ ಭೂತಯ್ಯನ ಮಗ ಅಯ್ಯು ಪರ್ಫೆಕ್ಟ್ ಉದಾಹರಣೆ ನಿಜ ಸರ್ ಆ ಚಿತ್ರ ನನಗೂ ಚೆನ್ನಾಗಿ ನೆನಪಿದೆ ಎಲ್ಲದಕ್ಕಿಂತ ಪ್ರವಾಹದ ಸೀನ್ ಸೂಪರ್ ನಿಜವಾಗಲೂ ನೀರೆಂದರೆ ಭಯ ಹುಟ್ಟಿಸುವ ಹಾಗೆ ಆ ಸಿನಿಮಾ ಚಿತ್ರಿಸಿದ್ದಾರೆ. ಚಂದದ ಉದಾಹರಣೆ ಹಾಗೂ ಬರಹ ಸರ್ ಸೂಪರ್👌👍👌👍👌👍
  • author
    Veena p dixit "ಜಯ ಪ್ರಕಾಶ ಚಿದಂಬರ"
    06 জানুয়ারী 2024
    ವಾವ್ 👍 ಅದ್ಭುತ ಬರಹ ಸರ್....🙏👌👌 ನೂರು ಕೈಲಿ ದುಡಿ, ಸಾವಿರ ಕೈಲಿ ದಾನ್ ಮಾಡು... ಹೆಣ್ಣು ಹಣಕ್ಕೆ ಅತ್ತರೆ, ಗಂಡು ಗಂಟಿಗೆ ಅಳುತ್ತೆ.. 👌👌 ಕೆಟ್ಟ ಮೇಲೆ ಅಟ್ಟದ ಮೇಲೆ ಒಲೆ ಉರಿಯಿತು ಗಾದೆ ಗೊತ್ತಿದೆ.. ಇದರ ಸರಿ ಅರ್ಥ್ ಏನು ಸರ್???
  • author
    ASHOK KUMAR G. S.
    06 জানুয়ারী 2024
    ಕನಕದಾಸರ ಪದ ಬಹಳವೇ ಅದ್ಭುತ. 👌👌👌 ಹುಟ್ಟು ಸಾವು ಎರಡೂ ಖಚಿತ, ಆದರೂ ಈ ಮಾನವರು ನಡುವೆ ಬದುಕುವ ಸಮಯದಲ್ಲಿ ಹಣದ ಪ್ರಾಮುಖ್ಯತೆ ಬಹಳವೆ ಹೆಚ್ಚಿಸಿಬಿಟ್ಟಿದ್ದಾರೆ. ಅದರ ಪರಿಣಾಮ ಎಲ್ಲಾರಿಗೂ ಹಣದ ಹಿಂದೆ ಹೋಗುವ ಪರಿಸ್ಥಿತಿ ಬಂದಿದೆ. 😞