ಅದೊಂದು ಸುಂದರ ಪ್ರಕೃತಿ ಧಾಮ. ಹೆಸರೇ ಸೂಚಿಸುವಂತೆ ಸುತ್ತಲೂ ಮರ ಗಿಡಗಳಿಂದ ತುಂಬಿದ್ದು, ನಡೆದಾಡಲು ಅಲ್ಲಲ್ಲಿ ಕಿರುಹಾದಿಗಳು ಬೇಕಾದಷ್ಟಿದ್ದವು. ಕೆಲವೆಡೆ ಕೂರಲು ಬೆಂಚುಗಳಿದ್ದರೆ, ಕೊಂಚ ಹೊತ್ತು ವಿರಮಿಸಲು ಎರಡು ಮರಕ್ಕೊಂದಂತೆ ಕಟ್ಟಿದ ...
❤️👍 very lovely story, ನಾನು ಖಂಡಿತ ಒಪ್ಪುತ್ತೇನೆ, ಕಥೆ ಅನ್ನುವುದು ಕಲ್ಪನೆ ಹೆಚ್ಚು ಇರುವ ಒಂದು ಮಿಥ್ಯ ವಾಸ್ತವ, ಇದನ್ನು ಓದಿ ಆನಂದ ಪಡುವುದು, ಒಳ್ಳೆಯ ಅಂಶ ಆರಿಸಿಕೊಳ್ಳುವುದು ವ್ಯಕ್ತಿಯ ಜಾಣತನ, ಋಣಾತ್ಮಕವಾಗಿ ಸ್ಪಂದಿಸಿ ತಮ್ಮ ವೈಯುಕ್ತಿಕ ಬದುಕಿನಲ್ಲಿ ಹಾಗೆಯೇ ಆಗಬೇಕು ಎಂದು ಅತೀ ಕಲ್ಪನೆ ಇಟ್ಟುಕೊಂಡರೆ ಅದು ಬಾಲಿಶತನ. ಬರಹಗಾರರು ಕೂಡಾ ಒಂದಿಷ್ಟು ಸಾಮಾಜಿಕ ಕಳಕಳಿ ಇಟ್ಟುಕೊಂಡರೆ ಒಳ್ಳೆಯದು, ಆದರೂ ಕಲ್ಪನೆ ಗೆ ಅಡ್ಡಿ ಆತಂಕ , ಎಲ್ಲ ಕಟ್ಟು ಕಟ್ಟಳೆ ಜಾಸ್ತಿ ಆದರೆ ಬರಹ ಗಾರ ಸ್ವಾತಂತ್ರ್ಯ ಕಳೆದುಕೊಳ್ಳುವುದು ನಿಶ್ಚಿತ 👍 ತುಂಬಾ ಒಳ್ಳೆಯ ಪರಿಕಲ್ಪನೆ 👍👍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಮ್ಮ ಕಥೆ ಐಡಿಯಲಿಸಂ ಪ್ರೊಮೋಟ್ ಮಾಡ್ತಿದೆ ಅನ್ನಿಸತ್ತೆ ನನಗೆ. ಪುಸ್ತಕ ಮತ್ತು ಸಿನಿಮಾ ಈ ಪ್ರಪಂಚದ ಮೇಜರ್ ಇನ್ಫ್ಲೂಯೆನ್ಸರ್'ಗಳು. ಪುಸ್ತಕದಿಂದ ಪ್ರೇರಣೆ ಪಡೆದು ಕೊಲೆ ಮಾಡಿದವರು, ಸುಲಿಗೆ ಮಾಡಿದವರು, ಬಾಂಬ್ ಬ್ಲಾಸ್ಟ್ ಮಾಡಿದವರು ನಮ್ಮ ನಡುವಿದ್ದಾರೆ. ಬರಹಗಾರ ಸ್ಟೀಫನ್ ಕಿಂಗ್ ಅವರು ಪ್ರಕಾಶಕರಿಗೆ ತಮ್ಮ "Rage" ಅನ್ನುವ ಪುಸ್ತಕವನ್ನು ಪ್ರಕಟಿಸದಿರುವಂತೆ ಮನವಿ ಮಾಡಿದ ಘಟನೆ ಕೂಡ ನಡೆದಿದೆ. ಕಾರಣ - ಆ ಪುಸ್ತಕ ಹತ್ತಾರು ಜನರನ್ನು ಕ್ರೈಂ ಲೋಕಕ್ಕೆ ಸೆಳೆದಿತ್ತು ಮತ್ತದು ಸ್ಟೀಫನ್ ಅವರ ನೆಮ್ಮದಿ ಕೆಡಿಸಿತ್ತು. ಜನರ ಮೇಲೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರಿದ ಇಂತಹ ಹತ್ತಾರು ಪುಸ್ತಕ ಹಾಗೂ ನೂರಾರು ಸಿನಿಮಾಗಳ ಉದಾಹರಣೆ ನಾನೊದಗಿಸಬಲ್ಲೆ. ವಿಷಯ ನೀವು ಬರೆದಷ್ಟು, ನಾನು ಪ್ರತಿಕ್ರಿಯೆ ಕೊಟ್ಟಷ್ಟು ಸುಲಭ ಖಂಡಿತ ಅಲ್ಲ. ಪುಸ್ತಕದಿಂದ ಕೇವಲ ಒಳ್ಳೆಯದನ್ನು ಮಾತ್ರ ಆರಿಸಿಕೊಳ್ಳುವಷ್ಟು ನಮ್ಮ ಜನ ಪ್ರಜ್ಞಾವಂತರಲ್ಲ. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸ ಸರಿಯಾಗಿ ಅರ್ಥವಾಗಿದ್ದಿದ್ರೆ ಈ ದೇಶದಲ್ಲಿ 'ಹೀರೋ ವರ್ಷಿಪ್' ಇರುತ್ತಿರಲಿಲ್ಲ. ನಿಮ್ಮ ಬರಹದಲ್ಲಿ ನೀವು ಪ್ರತಿಪಾದಿಸಿರುವ ಸಮಾಜ Utopian Societyಯ ಪರಿಕಲ್ಪನೆ. ವಾಸ್ತವದಲ್ಲಿ ಸಾಧಿಸಲಾಗದಂಥದ್ದು.
ನೀವು ಆರಿಸಿದ ಕಥಾವಸ್ತು ಚೆನ್ನಾಗಿದೆ. ಆದರೆ ಅದರ ನಿರೂಪಣೆ could have been better. ಬೇರೆಯದ್ದೊಂದು ವಿಷಯ ಆರಿಸಿಕೊಂಡು ಈ ತತ್ವದ ಮೇಲೆ ಕಥೆ ಹೆಣೆಯಬಹುದಿತ್ತು. ಇದು skepticismಗೆ ದಾರಿ ಮಾಡಿಕೊಡುವಂಥ ಕಥಾ ಹಂದರ. ಇದು ಒಬ್ಬಳು ವೈದ್ಯಳಾಗಿ ನನ್ನ ಅಭಿಪ್ರಾಯ. ಈ ವಿಷಯದ ಬಗ್ಗೆ ನಾನು ಕೇಸ್ ಸ್ಟಡಿ ಮಾಡಿದ್ದೆ. ಹೀಗಾಗಿ ಈ ಬರಹಕ್ಕೆ ಪ್ರತಿಕ್ರಿಯೆ ಬರೆಯಬೇಕೆನಿಸಿತು. ಧನ್ಯವಾದಗಳು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕಲ್ಪನೆಯ ಬೆನ್ನೇರಿ ವಾಸ್ತವವನ್ನು ಹುಡುಕುವುದು ಬುದ್ಧಿಗೇಡಿ ತನವೆ.
ಪ್ರತಿಲಿಪಿಯ ಒಬ್ಬರು ಸ್ನೇಹಿತರು ಒಂದು ಪೋಸ್ಟ್ ಹಾಕಿದ್ದರು
"ನೂರು ಪಾತ್ರಗಳನ್ನು ಸೃಷ್ಟಿಸಿ ಬರೆಯುವ ನಾನು ನೂರಾ ಒಂದನೆ ಪಾತ್ರವಾಗಿರುವ ಸಂಭವವೇ ಹೆಚ್ಚು, ಯಾರು ಯಾರನ್ನು ನಂಬಲು ಹೋಗಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ" ಎಂದು
ಆ ವಾಕ್ಯದ ಸಾರಾಂಶ ನನ್ನಲ್ಲಿ ಅಚ್ಚೊತ್ತಿದಂತೆ ಆಗಿದೆ.
ಕಥೆಗಾರ ತೊಂಬತ್ತೋಂಬ್ಬತ್ತು ಕಲ್ಪನೆಗೆ ಶೇಕಡ ಒಂದರಷ್ಟು ವಾಸ್ತವ ಬೆರೆಸಿ ಜೀವ ತುಂಬುವನು, ಅದನ್ನು ಹುಡುಕಿ ಹೊರಟರೆ ವಾಸ್ತವದ ಮಧುರ ಕ್ಷಣಗಳು ಕಹಿ ಯಾಗುತ್ತವೆ.
ಕಥೆ ತುಂಬಾ ಇಷ್ಟವಾಯ್ತು ಚೆನ್ನಾಗಿ ಮೂಡಿ ಬಂದಿದೆ 💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
❤️👍 very lovely story, ನಾನು ಖಂಡಿತ ಒಪ್ಪುತ್ತೇನೆ, ಕಥೆ ಅನ್ನುವುದು ಕಲ್ಪನೆ ಹೆಚ್ಚು ಇರುವ ಒಂದು ಮಿಥ್ಯ ವಾಸ್ತವ, ಇದನ್ನು ಓದಿ ಆನಂದ ಪಡುವುದು, ಒಳ್ಳೆಯ ಅಂಶ ಆರಿಸಿಕೊಳ್ಳುವುದು ವ್ಯಕ್ತಿಯ ಜಾಣತನ, ಋಣಾತ್ಮಕವಾಗಿ ಸ್ಪಂದಿಸಿ ತಮ್ಮ ವೈಯುಕ್ತಿಕ ಬದುಕಿನಲ್ಲಿ ಹಾಗೆಯೇ ಆಗಬೇಕು ಎಂದು ಅತೀ ಕಲ್ಪನೆ ಇಟ್ಟುಕೊಂಡರೆ ಅದು ಬಾಲಿಶತನ. ಬರಹಗಾರರು ಕೂಡಾ ಒಂದಿಷ್ಟು ಸಾಮಾಜಿಕ ಕಳಕಳಿ ಇಟ್ಟುಕೊಂಡರೆ ಒಳ್ಳೆಯದು, ಆದರೂ ಕಲ್ಪನೆ ಗೆ ಅಡ್ಡಿ ಆತಂಕ , ಎಲ್ಲ ಕಟ್ಟು ಕಟ್ಟಳೆ ಜಾಸ್ತಿ ಆದರೆ ಬರಹ ಗಾರ ಸ್ವಾತಂತ್ರ್ಯ ಕಳೆದುಕೊಳ್ಳುವುದು ನಿಶ್ಚಿತ 👍 ತುಂಬಾ ಒಳ್ಳೆಯ ಪರಿಕಲ್ಪನೆ 👍👍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಮ್ಮ ಕಥೆ ಐಡಿಯಲಿಸಂ ಪ್ರೊಮೋಟ್ ಮಾಡ್ತಿದೆ ಅನ್ನಿಸತ್ತೆ ನನಗೆ. ಪುಸ್ತಕ ಮತ್ತು ಸಿನಿಮಾ ಈ ಪ್ರಪಂಚದ ಮೇಜರ್ ಇನ್ಫ್ಲೂಯೆನ್ಸರ್'ಗಳು. ಪುಸ್ತಕದಿಂದ ಪ್ರೇರಣೆ ಪಡೆದು ಕೊಲೆ ಮಾಡಿದವರು, ಸುಲಿಗೆ ಮಾಡಿದವರು, ಬಾಂಬ್ ಬ್ಲಾಸ್ಟ್ ಮಾಡಿದವರು ನಮ್ಮ ನಡುವಿದ್ದಾರೆ. ಬರಹಗಾರ ಸ್ಟೀಫನ್ ಕಿಂಗ್ ಅವರು ಪ್ರಕಾಶಕರಿಗೆ ತಮ್ಮ "Rage" ಅನ್ನುವ ಪುಸ್ತಕವನ್ನು ಪ್ರಕಟಿಸದಿರುವಂತೆ ಮನವಿ ಮಾಡಿದ ಘಟನೆ ಕೂಡ ನಡೆದಿದೆ. ಕಾರಣ - ಆ ಪುಸ್ತಕ ಹತ್ತಾರು ಜನರನ್ನು ಕ್ರೈಂ ಲೋಕಕ್ಕೆ ಸೆಳೆದಿತ್ತು ಮತ್ತದು ಸ್ಟೀಫನ್ ಅವರ ನೆಮ್ಮದಿ ಕೆಡಿಸಿತ್ತು. ಜನರ ಮೇಲೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರಿದ ಇಂತಹ ಹತ್ತಾರು ಪುಸ್ತಕ ಹಾಗೂ ನೂರಾರು ಸಿನಿಮಾಗಳ ಉದಾಹರಣೆ ನಾನೊದಗಿಸಬಲ್ಲೆ. ವಿಷಯ ನೀವು ಬರೆದಷ್ಟು, ನಾನು ಪ್ರತಿಕ್ರಿಯೆ ಕೊಟ್ಟಷ್ಟು ಸುಲಭ ಖಂಡಿತ ಅಲ್ಲ. ಪುಸ್ತಕದಿಂದ ಕೇವಲ ಒಳ್ಳೆಯದನ್ನು ಮಾತ್ರ ಆರಿಸಿಕೊಳ್ಳುವಷ್ಟು ನಮ್ಮ ಜನ ಪ್ರಜ್ಞಾವಂತರಲ್ಲ. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸ ಸರಿಯಾಗಿ ಅರ್ಥವಾಗಿದ್ದಿದ್ರೆ ಈ ದೇಶದಲ್ಲಿ 'ಹೀರೋ ವರ್ಷಿಪ್' ಇರುತ್ತಿರಲಿಲ್ಲ. ನಿಮ್ಮ ಬರಹದಲ್ಲಿ ನೀವು ಪ್ರತಿಪಾದಿಸಿರುವ ಸಮಾಜ Utopian Societyಯ ಪರಿಕಲ್ಪನೆ. ವಾಸ್ತವದಲ್ಲಿ ಸಾಧಿಸಲಾಗದಂಥದ್ದು.
ನೀವು ಆರಿಸಿದ ಕಥಾವಸ್ತು ಚೆನ್ನಾಗಿದೆ. ಆದರೆ ಅದರ ನಿರೂಪಣೆ could have been better. ಬೇರೆಯದ್ದೊಂದು ವಿಷಯ ಆರಿಸಿಕೊಂಡು ಈ ತತ್ವದ ಮೇಲೆ ಕಥೆ ಹೆಣೆಯಬಹುದಿತ್ತು. ಇದು skepticismಗೆ ದಾರಿ ಮಾಡಿಕೊಡುವಂಥ ಕಥಾ ಹಂದರ. ಇದು ಒಬ್ಬಳು ವೈದ್ಯಳಾಗಿ ನನ್ನ ಅಭಿಪ್ರಾಯ. ಈ ವಿಷಯದ ಬಗ್ಗೆ ನಾನು ಕೇಸ್ ಸ್ಟಡಿ ಮಾಡಿದ್ದೆ. ಹೀಗಾಗಿ ಈ ಬರಹಕ್ಕೆ ಪ್ರತಿಕ್ರಿಯೆ ಬರೆಯಬೇಕೆನಿಸಿತು. ಧನ್ಯವಾದಗಳು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಕಲ್ಪನೆಯ ಬೆನ್ನೇರಿ ವಾಸ್ತವವನ್ನು ಹುಡುಕುವುದು ಬುದ್ಧಿಗೇಡಿ ತನವೆ.
ಪ್ರತಿಲಿಪಿಯ ಒಬ್ಬರು ಸ್ನೇಹಿತರು ಒಂದು ಪೋಸ್ಟ್ ಹಾಕಿದ್ದರು
"ನೂರು ಪಾತ್ರಗಳನ್ನು ಸೃಷ್ಟಿಸಿ ಬರೆಯುವ ನಾನು ನೂರಾ ಒಂದನೆ ಪಾತ್ರವಾಗಿರುವ ಸಂಭವವೇ ಹೆಚ್ಚು, ಯಾರು ಯಾರನ್ನು ನಂಬಲು ಹೋಗಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ" ಎಂದು
ಆ ವಾಕ್ಯದ ಸಾರಾಂಶ ನನ್ನಲ್ಲಿ ಅಚ್ಚೊತ್ತಿದಂತೆ ಆಗಿದೆ.
ಕಥೆಗಾರ ತೊಂಬತ್ತೋಂಬ್ಬತ್ತು ಕಲ್ಪನೆಗೆ ಶೇಕಡ ಒಂದರಷ್ಟು ವಾಸ್ತವ ಬೆರೆಸಿ ಜೀವ ತುಂಬುವನು, ಅದನ್ನು ಹುಡುಕಿ ಹೊರಟರೆ ವಾಸ್ತವದ ಮಧುರ ಕ್ಷಣಗಳು ಕಹಿ ಯಾಗುತ್ತವೆ.
ಕಥೆ ತುಂಬಾ ಇಷ್ಟವಾಯ್ತು ಚೆನ್ನಾಗಿ ಮೂಡಿ ಬಂದಿದೆ 💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಅಭಿನಂದನೆಗಳು! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಪ್ರಕಟವಾಗಿರುತ್ತದೆ. ನಿಮ್ಮ ಬರಹವನ್ನು ಓದುವ ಖುಷಿ ನಿಮ್ಮ ಸ್ನೇಹಿತರಿಗೂ ಸಿಗಲಿ.ಅವರ ಅಭಿಪ್ರಾಯವನ್ನೂ ತಿಳಿಯಿರಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ