pratilipi-logo ಪ್ರತಿಲಿಪಿ
ಕನ್ನಡ

ಹಸಿರೇ ಉಸಿರು!!

4.7
798

ಕಚೇರಿಗೆ ರಜೆಯಿದ್ದ ಕಾರಣ ಮನೆಯಲ್ಲಿ ಕೂತಿದ್ದ ನನಗೆ ಸಮಯ ಸರಿಯುತ್ತಿರುವುದು ನಿಧಾನವೆನಿಸಿತು. ಎದ್ದು ತೋಟದ ಕಡೆ ಹೊರಟು ಇಡೀ ತೋಟವನ್ನು ಒಂದು ಸುತ್ತು ಹಾಕಿ ಬಂದೆ. ಇಂದೇಕೋ ಮನಸ್ಸು ಅಷ್ಟು ಪ್ರಫುಲ್ಲವಾಗಲಿಲ್ಲ. ಯಾಕೋ ಬೇಸರ! ಮರಳಿ ಮನೆಗೆ ...

ಓದಿರಿ
ವಿಭಕ್ತದಿಂದ ಅವಿಭಕ್ತದೆಡೆಗೆ
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ವಿಭಕ್ತದಿಂದ ಅವಿಭಕ್ತದೆಡೆಗೆ
ಮಂಜುನಾಥ ಹೆಗಡೆ
4.7

ನಾನು ಮಂಜುನಾಥ ಹೆಗಡೆ, ಊರು ಕಳಚೆ. ಮೂಲ ಮನೆಯ ಹೆಸರು " ಕೆಳೆಮನೆ ". ಈಗ ವಿಭಕ್ತ ಕುಟುಂಬ. ಅಪ್ಪ, ಗಣಪತಿ ಹೆಗಡೆ. ಅಮ್ಮ, ಶಾರದಾ ಹೆಗಡೆ. ತಮ್ಮ, ರಾಘವೇಂದ್ರ ಹೆಗಡೆ. ಅವಿವಾಹಿತ ಚಿಕ್ಕಪ್ಪ, ನರಸಿಂಹ ಹೆಗಡೆ. ಇದು ನನ್ನ ಸಧ್ಯದ ಕುಟುಂಬ. ...

ಲೇಖಕರ ಕುರಿತು
author
ಮಂಜುನಾಥ ಹೆಗಡೆ

ಯಲ್ಲಾಪುರದ ಕಳಚೆ ಎಂಬ ಗ್ರಾಮದ ಹುಡುಗ. ವೃತ್ತಿಯಲ್ಲಿ ಅಭಿಯಂತರ (ಸಾಪ್ಟವೇರ್ ಇಂಜಿನಿಯರ್). ಬರವಣಿಗೆಗೆ ಸ್ಫೂರ್ತಿ: ರವಿ ಬೆಳೆಗೆರೆ ಮತ್ತು ಸುಧಾ ಮೂರ್ತಿ 🥰

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಶ್ರೀ ಲೇಖನಿ
    13 ಆಗಸ್ಟ್ 2019
    ಉಪಗೋಗಕ್ಕೆ ಬಾರದ ಮನುಷ್ಯನಿರಬಹುದು ಆದರೆ ಉಪಯೋಗಕ್ಕೆ ಬಾರದ ಗಿಡ ಮರಗಳಿಲ್ಲ ನಿಮ್ಮ ಈ ಸಾಲು ಬಹಳ ಅರ್ಥಪೂರ್ಣವಾಗಿದೆ...ನಿಮ್ಮ ಗಿಡ ನೆಡುವ ಒಳ್ಳೇ ಕಾರ್ಯ ಹೀಗೆ ಸದಾಕಾಲ ಮುಂದುವರೆಯಲಿ....ಕೆಲವು ಮರಗಳ ಬಗ್ಗೆ ಬಹಳ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ತುಂಬಾ ಚೆನ್ನಾಗಿದೆ ನಿಮ್ಮ ಬರಹ...all the very best 👍👍👍👌👌👌👌👌👐
  • author
    🧿ಸ್ವಪ್ನ ಶರತ್ 🧿
    11 ಆಗಸ್ಟ್ 2019
    ಚಿತ್ರ ಸಹಿತ ವಿವರಣೆ ಚೆನ್ನಾಗಿದೆ.. ಆದ್ರೆ ಒಂದ್ ಫೋಟೋದಲ್ಲಿ ತೆಂಗಿನಕಾಯಿ ಅಷ್ಟೊಂದು ಸನಿಹ ಅಂದ್ರೆ ಕೈಗೆಟುಕೋ ಅಷ್ಟು ಹತ್ತಿರಕ್ಕೆ ಇದೆ ಅಂದ್ರೆ ಆಶ್ಚರ್ಯ ಆಯ್ತು
  • author
    𝕌𝕞𝕒ค(𝕛𝕒𝕛𝕚𝕤𝕙𝕣𝕚🧿)
    11 ಆಗಸ್ಟ್ 2019
    ಹೌದು ಎಲ್ಲಾರು ನಿಮ್ಮಂತೆ ಯೋಚಿಸಿ ಮರಗಿಡಗಳನ್ನು ಬೆಳೆಸಿದರೆ ಬೇಸಿಗೆಯಲ್ಲಿ ನೀರಿನ ಬರವನ್ನು ತಡೆಗಟ್ಟಬಹುದು, ಉತ್ತಮ ಸಂದೇಶದೊಂದಿಗೆ ಉತ್ತಮ ಕಥೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಶ್ರೀ ಲೇಖನಿ
    13 ಆಗಸ್ಟ್ 2019
    ಉಪಗೋಗಕ್ಕೆ ಬಾರದ ಮನುಷ್ಯನಿರಬಹುದು ಆದರೆ ಉಪಯೋಗಕ್ಕೆ ಬಾರದ ಗಿಡ ಮರಗಳಿಲ್ಲ ನಿಮ್ಮ ಈ ಸಾಲು ಬಹಳ ಅರ್ಥಪೂರ್ಣವಾಗಿದೆ...ನಿಮ್ಮ ಗಿಡ ನೆಡುವ ಒಳ್ಳೇ ಕಾರ್ಯ ಹೀಗೆ ಸದಾಕಾಲ ಮುಂದುವರೆಯಲಿ....ಕೆಲವು ಮರಗಳ ಬಗ್ಗೆ ಬಹಳ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ತುಂಬಾ ಚೆನ್ನಾಗಿದೆ ನಿಮ್ಮ ಬರಹ...all the very best 👍👍👍👌👌👌👌👌👐
  • author
    🧿ಸ್ವಪ್ನ ಶರತ್ 🧿
    11 ಆಗಸ್ಟ್ 2019
    ಚಿತ್ರ ಸಹಿತ ವಿವರಣೆ ಚೆನ್ನಾಗಿದೆ.. ಆದ್ರೆ ಒಂದ್ ಫೋಟೋದಲ್ಲಿ ತೆಂಗಿನಕಾಯಿ ಅಷ್ಟೊಂದು ಸನಿಹ ಅಂದ್ರೆ ಕೈಗೆಟುಕೋ ಅಷ್ಟು ಹತ್ತಿರಕ್ಕೆ ಇದೆ ಅಂದ್ರೆ ಆಶ್ಚರ್ಯ ಆಯ್ತು
  • author
    𝕌𝕞𝕒ค(𝕛𝕒𝕛𝕚𝕤𝕙𝕣𝕚🧿)
    11 ಆಗಸ್ಟ್ 2019
    ಹೌದು ಎಲ್ಲಾರು ನಿಮ್ಮಂತೆ ಯೋಚಿಸಿ ಮರಗಿಡಗಳನ್ನು ಬೆಳೆಸಿದರೆ ಬೇಸಿಗೆಯಲ್ಲಿ ನೀರಿನ ಬರವನ್ನು ತಡೆಗಟ್ಟಬಹುದು, ಉತ್ತಮ ಸಂದೇಶದೊಂದಿಗೆ ಉತ್ತಮ ಕಥೆ