pratilipi-logo ಪ್ರತಿಲಿಪಿ
ಕನ್ನಡ

ಬ್ರಹ್ಮರಾಕ್ಷಸ-ಬ್ರಹ್ಮರಾಕ್ಷಸ

4.7
6625

ತನ್ನ ಕೆಲಸಗಳಿಗೆಲ್ಲಾ ರಜೆ ಹಾಕಿ ಒಂದಿಪ್ಪತ್ತು ದಿನ ಒಬ್ಬನೇ ಎಲ್ಲಿಗಾದರೂ ಹೋಗಬೇಕೆಂದುಕೊಂಡು ಬಂದ ರಾಜೀವನಿಗೆ ಮನಸ್ಸಿಗೆ ಸ್ವಲ್ಪ ಸಮಾಧಾನ ಆಗುತ್ತಿದೆ ಈಗೀಗ. ಒಂದು ಅಪಘಾತದಲ್ಲಿ ತನ್ನ ತಂದೆ, ತಾಯಿ,ಹೆಂಡತಿ ಮೂರು ಜನರನ್ನೂ ಕಳೆದುಕೊಂಡ ...

ಓದಿರಿ
ಬ್ರಹ್ಮರಾಕ್ಷಸ-
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ಬ್ರಹ್ಮರಾಕ್ಷಸ-
ಸಂತೋಷ್ ವಿಶ್ವಾಮಿತ್ರ 🤘 "- ಆತ್ಮ ಲೋಕದ ಸಂಚಾರಿ🤘"
4.4

***************************** ಟಿವಿಯಲ್ಲಿ ಬಿತ್ತರಗೊಂಡ ಸುದ್ದಿಯ ಕೇಳಿ ಬಿಟ್ಟ ಕಣ್ಣು ಬಿಟ್ಟಂತೆ ಇದ್ದ ಫೈಝಲ್ ಹತ್ತಿರ ಹೋಗಿ ಚಂದ್ರಶೇಖರ್ "ನೀನು ಭಯ ಪಡ್ತಿದ್ಯಾ? ಎಷ್ಟು ಜನರನ್ನು ಕೊಲೆ ಮಾಡಿದ್ದೀಯ ನೀನು ಹೇಳು? ಹೋಗಿ ಹೋಗಿ ಇವನಿಗೆ ...

ಲೇಖಕರ ಕುರಿತು
author
ಸಂತೋಷ್ ವಿಶ್ವಾಮಿತ್ರ 🤘

ಮಲೆನಾಡಿನ ಸೌಂದರ್ಯವನ್ನು ಮೈತುಂಬಾ ಹೊದ್ದಿರುವ ಶೃಂಗೇರಿ ನನ್ನೂರು. ಪ್ರಭು ಆಂಜನೇಯ ಈ ಪುಟ್ಟ ಹೃದಯದ ಸಾಮ್ರಾಟ. ಪ್ರಾಣಿಗಳನ್ನು ತುಂಬಾ ನಂಬ್ತೀನಿ ಆದರೆ ಮನುಷ್ಯರನ್ನು ನಂಬೋದು ಬಹಳ ಕಡಿಮೆ.. ನನ್ನ ಮುದ್ದು ನಾಯಿ 'ಜೀವ' ನನಗೆಲ್ಲಾ. She is my everything ❤️❤️❤️💝💝 ಮೆಸೆಂಜರ್ ನಲ್ಲಿ ರಿಪ್ಲೈ ಮಾಡಿಲ್ಲ ಅಂತ ಬೈಕೋಬೇಡಿ. ಮೆಸೆಂಜರ್ ನೋಡೋದು ತುಂಬಾ ಕಡಿಮೆ ನಾನು. 'ನಾನು' ಎಲ್ಲರಂತಲ್ಲ 😉

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಶ್ರೀಗಂಧ "ಶ್ರೀಗಂಧ"
    25 सितम्बर 2018
    nice..
  • author
    Kavya Tanmayi ♥️ "ಕಾವ್ಯ"
    13 नवम्बर 2018
    wow sir hats off to you....superb story ಸೈಯದ್ ಅವರು ಸತ್ತಿದ್ದು ಮಾತ್ರ ತುಂಬಾ ಬೇಜಾರಾಯಿತು.
  • author
    ಹೊನ್ನೂರ ಮಡಿವಾಳ
    12 जनवरी 2019
    ಸಾರ್ ಇದು ರಿಯಲ್ ಸ್ಟೋರಿನ ದೇಶಸೇವೆಗೆ ಎಲ್ಲಾರಿಗೂ ಆ ಅದೃಷ್ಟ ಸಿಗುವುದಿಲ್ಲ. ಸೂಪರ್ 👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಶ್ರೀಗಂಧ "ಶ್ರೀಗಂಧ"
    25 सितम्बर 2018
    nice..
  • author
    Kavya Tanmayi ♥️ "ಕಾವ್ಯ"
    13 नवम्बर 2018
    wow sir hats off to you....superb story ಸೈಯದ್ ಅವರು ಸತ್ತಿದ್ದು ಮಾತ್ರ ತುಂಬಾ ಬೇಜಾರಾಯಿತು.
  • author
    ಹೊನ್ನೂರ ಮಡಿವಾಳ
    12 जनवरी 2019
    ಸಾರ್ ಇದು ರಿಯಲ್ ಸ್ಟೋರಿನ ದೇಶಸೇವೆಗೆ ಎಲ್ಲಾರಿಗೂ ಆ ಅದೃಷ್ಟ ಸಿಗುವುದಿಲ್ಲ. ಸೂಪರ್ 👌👌