pratilipi-logo ಪ್ರತಿಲಿಪಿ
ಕನ್ನಡ

ದುಡಿಮೆಯ ಫಲ

4.2
6990

ದುಡಿಮೆಯ ಫಲ ಒಂದು ಹಳ್ಳಿಯಲ್ಲಿ ರಾಮನಾಥನೆಂಬ ಒಬ್ಬ ಶ್ರೀಮಂತ ರೈತನಿದ್ದ. ಅವನಿಗೆ ತುಂಬಾ ಹೊಲ ,ಗದ್ದೆಗಳು, ತೋಟಗಳೂ, ಹಸುಗಳೂ, ದೊಡ್ಡ ಮನೆಯೂ ಪಿತ್ರಾರ್ಜಿತವಾಗಿ ಬಂದಿದ್ದವು. ತಂದೆ, ತಾಯಿಯರ ಅತಿಯಾದ ಮುದ್ದಿನಿಂದಾಗಿ ಅವನು ತುಂಬಾ ...

ಓದಿರಿ
ನ್ಯಾಯವಾದ ತೀರ್ಪು
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ನ್ಯಾಯವಾದ ತೀರ್ಪು
Indira Udupa
4.0

ನ್ಯಾಯವಾದ ತೀರ್ಪು ರಾಜ ಅಕ್ಬರನ ಆಸ್ಥಾನದಲ್ಲಿದ್ದ ಬೀರಬಲ್ ಎಂಬ ಮಂತ್ರಿ, ತನ್ನ ಚುರುಕುತನಕ್ಕೆ , ಬುದ್ಧಿಮತ್ತೆಗೆ , ನ್ಯಾಯಾನ್ಯಾಯ ವಿಚಾರಣೆಗೆ ಹೆಸರುವಾಸಿಯಾಗಿದ್ದ . ಒಮ್ಮೆ ಅವನ ಬಳಿ ದೂರೊಂದು ಬಂದಿತು . ಅಕ್ಕಪಕ್ಕದ ಮನೆಗಳಲ್ಲಿ ...

ಲೇಖಕರ ಕುರಿತು
author
Indira Udupa
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 फ़रवरी 2025
    ಚೆಂದದ ಕಥೆ ಮ್ಯಾಮ್. ತುಂಬಾ ಚೆಂದ ಇದೆ. ದಿನಾ ರಾತ್ರಿ ಮಲಗುವ ಮುನ್ನ ನನ್ನ ಮಗ ಕಥೆ ಹೇಳು ಹೇಳು ಅಂತ ಪೀಡಿಸ್ತಾನೆ ತುಂಬಾ ಕಥೆಗಳನ್ನು ಓದಿದ್ದೇನೆ ಆದ್ರೆ ನೆನಪೇ ಬರೋಲ್ಲ. ಇಂದು ಈ ಚಿನ್ನದ ಹಕ್ಕಿಯ ಕಥೆ ಹೇಳುತ್ತೇನೆ 😊🙏tq
  • author
    Bharati Hegde "ಪಾವನೀ"
    30 नवम्बर 2019
    ನೀತಿ ಕಥೆ 👌👌👌👌 ಎಲ್ಲರೂ ಆಗಲೇ ಕಥೆಗೆ ಸಂಬಂಧಿಸಿ ಎಲ್ಲ ಗಾಧೆ ಮಾತುಗಳನ್ನೂ ಬರೆದುಬಿಟ್ಟಿದ್ದಾರೆ.😧 ನನಗುಳಿದಿದ್ದು 'ಕುಳಿತು ಉಂಡರೆ ಕುಡಿಕೆ ಹೊನ್ನೂ ಸಾಲದು'😅
  • author
    H R Gangadhar Gangadhar
    13 नवम्बर 2019
    ಸೂಪರ್ ಮೇಡಂ ಈ ಕಥೆಯನ್ನು ಓದಿ ನಂತರ ಈ ಕಥೆಯನ್ನು ಜೀವನಕ್ಕೆ ಅಳವಡಿಸಿಕೊಂಡರೆ ನೀವು ಬರೆದದ್ದು ಸಾರ್ತಕವಾಗುವುದು ಖಂಡಿತವಾಗಿ ಶ್ರಮಪಟ್ಟು ಜೀವಿಸಲು ಬಯಸುತ್ತೇನೆ. ಧನ್ಯವಾದಗಳು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 फ़रवरी 2025
    ಚೆಂದದ ಕಥೆ ಮ್ಯಾಮ್. ತುಂಬಾ ಚೆಂದ ಇದೆ. ದಿನಾ ರಾತ್ರಿ ಮಲಗುವ ಮುನ್ನ ನನ್ನ ಮಗ ಕಥೆ ಹೇಳು ಹೇಳು ಅಂತ ಪೀಡಿಸ್ತಾನೆ ತುಂಬಾ ಕಥೆಗಳನ್ನು ಓದಿದ್ದೇನೆ ಆದ್ರೆ ನೆನಪೇ ಬರೋಲ್ಲ. ಇಂದು ಈ ಚಿನ್ನದ ಹಕ್ಕಿಯ ಕಥೆ ಹೇಳುತ್ತೇನೆ 😊🙏tq
  • author
    Bharati Hegde "ಪಾವನೀ"
    30 नवम्बर 2019
    ನೀತಿ ಕಥೆ 👌👌👌👌 ಎಲ್ಲರೂ ಆಗಲೇ ಕಥೆಗೆ ಸಂಬಂಧಿಸಿ ಎಲ್ಲ ಗಾಧೆ ಮಾತುಗಳನ್ನೂ ಬರೆದುಬಿಟ್ಟಿದ್ದಾರೆ.😧 ನನಗುಳಿದಿದ್ದು 'ಕುಳಿತು ಉಂಡರೆ ಕುಡಿಕೆ ಹೊನ್ನೂ ಸಾಲದು'😅
  • author
    H R Gangadhar Gangadhar
    13 नवम्बर 2019
    ಸೂಪರ್ ಮೇಡಂ ಈ ಕಥೆಯನ್ನು ಓದಿ ನಂತರ ಈ ಕಥೆಯನ್ನು ಜೀವನಕ್ಕೆ ಅಳವಡಿಸಿಕೊಂಡರೆ ನೀವು ಬರೆದದ್ದು ಸಾರ್ತಕವಾಗುವುದು ಖಂಡಿತವಾಗಿ ಶ್ರಮಪಟ್ಟು ಜೀವಿಸಲು ಬಯಸುತ್ತೇನೆ. ಧನ್ಯವಾದಗಳು.