pratilipi-logo ಪ್ರತಿಲಿಪಿ
ಕನ್ನಡ

* ತಬ್ಬಲಿ ನಾನಾದೆ - ನೀ ಜೊತೆಯಾದೆ*

4.3
25814

ಮುಳ್ಳು ಬಳ್ಳಿಯಲ್ಲಿ ಹೂ ಬಿಟ್ಟ ಕಥೆ...

ಓದಿರಿ
ಹಳ್ಳಿ ಹುಡುಗ ಪ್ರಹ್ಲಾದ
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ಹಳ್ಳಿ ಹುಡುಗ ಪ್ರಹ್ಲಾದ
ಹಿಮೀಶತನಯೆ ಚೈತ್ರ
4.7

ನಾನು ಪ್ರಹ್ಲಾದ್, ಎಮ್, ಬಿಎ ಮುಗಿಸಿ ಬೆಂಗಳೂರಿನ ಒಂದು ಕಂಪನಿಯಲ್ಲಿ ಕೆಲಸಗಿಟ್ಟಿಸಿಕೊಂಡು ತಿಂಗಳ ಸಂಬಳವನ್ನು ಎಣಿಸಿ ಊರಿನಲ್ಲಿರುವ ನನ್ನ ಕುಟುಂಬದವರಿಗೆ ನೀಡುತ್ತಿರುವೆ. ನಾ ಊರಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಾಗ ಮೊದಮೊದಲು ...

ಲೇಖಕರ ಕುರಿತು
author
ಹಿಮೀಶತನಯೆ ಚೈತ್ರ

ಹೆಸರು ಚೈತ್ರ, ಲಿಪಿಯಲ್ಲಿ ಗುರುತು with ❤ ಕನಸು. ಕಾವ್ಯನಾಮ. ✍🏻 "ಹಿಮೀಶತನಯೆ" ಕನಸಿನ ಕನವರಿಕೆಗಳಿಗೆ ಕುಂಚ ನೀಡಿ ನನಸಾಗಿಸುವಾಸೆ.. 📝🖋 ಮೌನ ಪದವಾಗಿ ಹೊರಬಂದಾಗ ಕವಿಯ ಜನನ. ತೋಚಿದ್ದು ಗೀಚಿದರೂ ಅದೆಲ್ಲವೂ ನನ್ನ ಭಾವನೆಗಳ ಪ್ರತಿಬಿಂಬ. ಎನ್ನ ಆಲೋಚನೆಗಳೇ ಸ್ನೇಹ, ಒಬ್ಬಂಟಿಯೇ ಜೊತೆಗಾರ. ಸುಮ್ಮನೆ ಕುಳಿತಷ್ಟು ಆಲೋಚನೆ ಹೆಚ್ಚು, ಎನ್ನ ಬದುಕಿನ ತಪ್ಪು ಒಪ್ಪುಗಳ ಅಳತೆ ತೂಗಿಕೊಂಡು, ಮುಂಬರುವ ಬದುಕಿನ ದಿನಗಳ ಕನಸು ಕಾಣುವವಳು ನಾನು. ಬರೆದು ತಾನಾಗಲಾರೆ ತಾರೆ, ಬರೆಯುತ್ತಾ ಕನಸುಗಳ ಹೆಕ್ಕಿ ತಾರೆ. ಆಗಸದಲ್ಲಿ ಹಾರುವ ಹಕ್ಕಿ ತಾನಾಗಲಾರೆ, ಕನಸುಗಳ ಹೆಕ್ಕಿತಂದು ಹಾರು ಬಾರೆ. ನನ್ನ ಕಾವ್ಯನಾಮದ ಅರ್ಥ : ತಾಯಿ ಹಿಮಮಣಿ ತಂದೆ ಈಶ್ವರಯ್ಯ ತನಯೆ ( ಮಗಳು) ಹಿಮೀಶ ತನಯೆ = ಹಿಮೀಶತನಯೆ. ಚೈತ್ರ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವೃಷ್ಣಿ ಸಮೇಹ್
    11 ಜುಲೈ 2019
    ಜೊತೆಯಾಗಿ ಸಪ್ತಪದಿ ತುಳಿದವ ಏಳು ಜನ್ಮ ಬಿಡಿ.... ಒಂದು ಜನ್ಮದಲ್ಲೂ ಜೊತೆಯಾಗಿ ನಿಲ್ಲದಾದ.... ಹೆಣ್ಣೆಂದರೆ ಮಕ್ಕಳ ಹೇರುವ ಯಂತ್ರವೆಂದು ವರ್ತಿಸುವವರ ನಡುವೆ ಇರಲಾಗದೆ.... ತನ್ನ ಕೊರಳಿಗೆ ಮಾಂಗಲ್ಯದ ನಂಟನ್ನು ಬೆಸೆದವ, ತನ್ನ ಕಣ್ಣೆದುರಿಗೆ ಇನ್ನೊಂದು ಹೆಣ್ಣನ್ನು ವರಿಸುವುದನ್ನು ನೋಡಲಾಗದೆ.... ಹೆತ್ತ ಹೆಣ್ಣು ಕೂಲಕ್ಕೆ ಹೊರಗೆ ಎಂಬ ಮಾತನ್ನು ಅಳವಡಿಸಿಕೊಂಡ ತವರಿನ ಕಡೆಗೂ ಕಾಲಿಡಲಾಗದೆ....ಮನೆ ತೊರೆದು ಹೊಂಟವಳಿಗೆ ಜೊತೆಯಾಗಿದ್ದು ಗರ್ಭಿಣಿ ಸ್ತ್ರೀ, ಮಂಗಳಮುಖಿಯರು... ಜೊತೆಗೆ ಒಂಟಿಯಾದ ಬಾಳ ಹಾದಿಲಿ ಪ್ರೀತಿಯ ನಗು ಚೆಲ್ಲಲು, ಖುಷಿಯ ಗಂಧವನ್ನು ಪಸರಿಸಲು ಮಡಿಲು ಸೇರಿದವಳು "ಚಂದಿರ". ಕಥೆ ತುಂಬಾ ಚೆನ್ನಾಗಿದೆ ಅಕ್ಕ 🤗🤗🤗👌👌.
  • author
    Sowmya Ravi
    11 ಜುಲೈ 2019
    Superb. Ondu hennu magu heralla anta avala stana manane badliyisutte i samaja avligu ondu manasside adaralli nuraru bhavane kanasugalive annodanne mareyutte. Tannavaru ankondavaru duradru adre Tannavaradallavaru avalige atmiyaradru. Superb sis 👌👌👌👌👌👌👌👌👌
  • author
    Padmashree Nayaka
    11 ಜುಲೈ 2019
    ಮನಸ್ಸಿಗೆ ಮುಟ್ಟುವ೦ತ ಕಥೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ವೃಷ್ಣಿ ಸಮೇಹ್
    11 ಜುಲೈ 2019
    ಜೊತೆಯಾಗಿ ಸಪ್ತಪದಿ ತುಳಿದವ ಏಳು ಜನ್ಮ ಬಿಡಿ.... ಒಂದು ಜನ್ಮದಲ್ಲೂ ಜೊತೆಯಾಗಿ ನಿಲ್ಲದಾದ.... ಹೆಣ್ಣೆಂದರೆ ಮಕ್ಕಳ ಹೇರುವ ಯಂತ್ರವೆಂದು ವರ್ತಿಸುವವರ ನಡುವೆ ಇರಲಾಗದೆ.... ತನ್ನ ಕೊರಳಿಗೆ ಮಾಂಗಲ್ಯದ ನಂಟನ್ನು ಬೆಸೆದವ, ತನ್ನ ಕಣ್ಣೆದುರಿಗೆ ಇನ್ನೊಂದು ಹೆಣ್ಣನ್ನು ವರಿಸುವುದನ್ನು ನೋಡಲಾಗದೆ.... ಹೆತ್ತ ಹೆಣ್ಣು ಕೂಲಕ್ಕೆ ಹೊರಗೆ ಎಂಬ ಮಾತನ್ನು ಅಳವಡಿಸಿಕೊಂಡ ತವರಿನ ಕಡೆಗೂ ಕಾಲಿಡಲಾಗದೆ....ಮನೆ ತೊರೆದು ಹೊಂಟವಳಿಗೆ ಜೊತೆಯಾಗಿದ್ದು ಗರ್ಭಿಣಿ ಸ್ತ್ರೀ, ಮಂಗಳಮುಖಿಯರು... ಜೊತೆಗೆ ಒಂಟಿಯಾದ ಬಾಳ ಹಾದಿಲಿ ಪ್ರೀತಿಯ ನಗು ಚೆಲ್ಲಲು, ಖುಷಿಯ ಗಂಧವನ್ನು ಪಸರಿಸಲು ಮಡಿಲು ಸೇರಿದವಳು "ಚಂದಿರ". ಕಥೆ ತುಂಬಾ ಚೆನ್ನಾಗಿದೆ ಅಕ್ಕ 🤗🤗🤗👌👌.
  • author
    Sowmya Ravi
    11 ಜುಲೈ 2019
    Superb. Ondu hennu magu heralla anta avala stana manane badliyisutte i samaja avligu ondu manasside adaralli nuraru bhavane kanasugalive annodanne mareyutte. Tannavaru ankondavaru duradru adre Tannavaradallavaru avalige atmiyaradru. Superb sis 👌👌👌👌👌👌👌👌👌
  • author
    Padmashree Nayaka
    11 ಜುಲೈ 2019
    ಮನಸ್ಸಿಗೆ ಮುಟ್ಟುವ೦ತ ಕಥೆ