Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಆದಿ ಪರ್ವ ಧಾರಾವಾಹಿ 1 ನಾರಾಯಣನನ್ನು ನರಶ್ರೇಷ್ಟನಾದ ಅರ್ಜುನನ್ನು ಸರಸ್ವತಿ ದೇವಿಯನ್ನು ನಮಸ್ಕರಿಸಿದ ನಂತರದಲ್ಲಿ ಜಯವನ್ನು ಅಂದರೆ ಮಹಾಭಾರತವನ್ನು ಪಠಣ ಮಾಡಬೇಕು.ನರನಾರಾಯಣರೆಂದರೆ ಆತ್ಮ ಮತ್ತು ಪರಮಾತ್ಮರೆಂದೂ ಹೇಳಬಹುದಾಗಿದೆ.ಇದರ ...
ಹಸಿರ ಸೀರೆಯುಟ್ಟು ವನದೇವಿಯರು ಪಗಡೆಯಾಡುವ ಚೆಂದದ ಪ್ರದೇಶ.ಭೋರ್ಗರೆದು ಹರಿಯುವ ನದಿ ಝರಿಗಳ ನೀರಿಗೆ ಪಾದ ಇಳಿಸಿ ನೀರಾಟವಾಡುವ ವಸಂತರಾಜ.ಮೃಗ ಖಗಗಳಿಗೆ ಆಶ್ರಿತವಾದ ದಟ್ಟರಾಣ್ಯ.ಆ ಕಾಡಿಗೊಬ್ಬ ಮೃಗರಾಜ ಆತನ ಗರ್ಜನೆ ಮಾರ್ದನಿಸಿ ಮುಗಿಲು ...
ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ ನಾಗಕುಲ ಬೆಳಗಿನ ಬೇಗ ಎದ್ದು ಸಮಯ ನೋಡಿದ ನಾಗ ಮಹರ್ಷಿ ಇನ್ನು ಗಡಿಯಾರ ಬೆಳಗಿನ ಜಾವ 2:00ರ ಸಮಯ ತೋರಿಸುತ್ತಿರಲು..... ಸದ್ಯ ...
ದ್ರೌಪದಿ ಪಂಚಪಾಂಡವರ ಪಟ್ಟದರಸಿಯಾಗಿ ಚಕ್ರವರ್ತಿನಿಯಾಗಿ ಇದ್ದವಳು ನಾನು, ಈಗ ನೋಡಿ ಎಲ್ಲವನ್ನು ಕಳೆದುಕೊಂಡಿರುವೆ . ಪಾಂಚಾಲ ದಲ್ಲಿ ಹುಟ್ಟಿದೆನೆಂದು ಪಾಂಚಾಲಿ ಎಂದರು , ದ್ರುಪದನ ಮಗಳಾಗಿದ್ದಕ್ಕೆ ದ್ರೌಪದಿ ಎಂದರು, ನಾನು ಮೈಬಣ್ಣದಲ್ಲಿ ...
ಒಂದಿರುಳು..! ಇರುಳಾದರೇನು, ಬೆಳದಿಂಗಳ ಬೆಳಕಿನಲ್ಲಿ ಕತ್ತಲು ತೆರೆಮರೆಗೆ ಸರಿದಂತಾಗಿದೆ. ಹಾಲ್ನಗೆಯ ಚೆಲ್ಲುವ ಚಂದ್ರಮ ಬಾನ ತುಂಬಾ ಸಂಚರಿಸುತ್ತಾ..., ಭೂಮಿಯನ್ನೇ ತನ್ನ ಹಾಲ್ನೊರೆಯಲ್ಲಿ ಮುಳುಗಿಸಿದಂತೆ ತೋರುತ್ತಿದೆ. ಬೆಳಕಿನೊಳಗೆ ಕತ್ತಲ ...
ನಮಸ್ಕರ ಮಿತ್ರರೇ, ನನ್ನಿಂದ ಒಂದು ಹೊಸ ಕಥೆ ಬರೆಯುವ ಪ್ರಯತ್ನ . ಖಂಡಿತವಾಗಿಯೂ ಈ ಕಥೆಯನ್ನು ಮುಗಿಸಿಯೇ ಮುಗಿಸುವೆ . ಇದಕ್ಕೆ ನಿಮ್ಮ ಬೆಂಬಲವಿರಲಿ. ಬಹಳ ಹಿಂದೆ ಚಿತ್ರಾಪುರ ಎಂಬ ರಾಜ್ಯವನ್ನು ಚಿತ್ರಸೇನ ಎಂಬ ರಾಜ ಆಳುತ್ತಿದ್ದ . ರಾಜ್ಯವೇನೋ ...
ತ್ರೇತಾಯುಗದಲ್ಲಿ ಉಷೀನಗರವೆನ್ನುವ ರಾಜ್ಯವಿತ್ತು. ಅಲ್ಲಿಯ ರಾಜ ಶಿಬಿ ಚಕ್ರವರ್ತಿ. ಇವನು ಪುರುವಂಶದ ರಾಜ. ಶಿಬಿ ಚಕ್ರವರ್ತಿ ಪ್ರಜೆಗಳನ್ನು ಬಹಳ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದ. ಮೂರು ಲೋಕದಲ್ಲು ಅವನ ಹೆಸರು ಪ್ರಸಿದ್ದಿಯಾಗಿತ್ತು. ಅದಕ್ಕೆ ...
ಅಧ್ಯಾಯ -೧ ಐಹಿಕಾ ಮುಷ್ಮಿಕ ದುಃಖ ನಿರೂಪಣಮ್ ಮೊದಲಿಗೆ ಸಟೀಕ ಗರುಡ ಪುರಾಣ ಪುಸ್ತಕ ರಾಘವೇಂದ್ರ ಕುಲ್ಕರ್ಣಿ ಅವರು ಬರೆದಿದ್ದು (ಬೇರೆ ಲೇಖಕರ ಪುಸ್ತಕ ಕೂಡ ಸಿಗಬಹುದು). ಈ ಗ್ರಂಥದಲ್ಲಿ ಒಟ್ಟು ೧೬ ಅಧ್ಯಾಯಗಳಿವೆ. ಒಂದು ಅಧ್ಯಾಯದಲ್ಲಿ ಕನಿಷ್ಠ ...
ಅಧ್ಯಾಯ-1 ಕೋಪದಲ್ಲಿ ಕುದಿಯುತ್ತಾ "ನನ್ನದೇ ತಪ್ಪು. ಅವನ ಮೇಲೆ ಅಷ್ಟೊಂದು ನಂಬಿಕೆಯಿಡಬಾರದಿತ್ತು. ಛೇ, ನಂಬಿಕೆದ್ರೋಹಿ" ಎಂದು ಅವನು ಯಾರನ್ನೋ ಬೈಯುತ್ತಾ ತನ್ನ ಮುಂದಿದ್ದ ಮರದ ಮೇಜಿನ್ನು ಬಡಿದಾಗ ಧಡಾರೆಂಬ ಸಪ್ಪಳವುಂಟಾಯಿತು. ಅವನ ಜತೆಯೇ ...
ರಕ್ತಪಿಶಾಚಿ ಕಥಾಮಾಲೆ ಬಾಲಮುಕುಂದನನ್ನು ಯಾರೋ ಅಪಹರಿಸಿ ಭಿಕ್ಷಾಟನೆ ಮಾಡಲು ಕರೆತಂದಿದ್ದರು .ಆದರೆ ವಿಧಿಯ ಬರಹವನ್ನುಅವರು ಅಳಿಸುವುದು ಹೇಗೆ ? ಅವರು ಅಕಾಲಿಕ ಮರಣವನ್ನು ಅಪ್ಪಲು ಈತ ಅನಾಥನಾಗಿ ಊರೂರು ಅಲೆಯುತ್ತಾ ಹೋಗುತ್ತಿದ್ದನು .ಆದರೆ ...
ಬೀರ್ಬಲ್ಲನು 1518 ರಲ್ಲಿ ಕಾಲ್ಪಿ ಎಂಬ ಗ್ರಾಮದಲ್ಲಿ ಹುಟ್ಟಿದನು ಎಂದು ಇತಿಹಾಸ ಹೇಳುತ್ತದೆ. ಈ ಗ್ರಾಮವು ಯಮುನಾ ನದಿ ತೀರದಲ್ಲಿದೆ. ಬೀರ್ಬಲ್ಲನ ಮೊದಲಿನ ಹೆಸರು "ಮಹೇಶ ದಾಸ" ಎಂದಿತ್ತಂತೆ. ಮಹೇಶ ದಾಸನು ರಣರಂಗದಲ್ಲಿ ವೀರತನದಿಂದ ...
( ಸೂಚನೆ :- ಇದೊಂದು ಕಾಲ್ಪನಿಕ ಕಥೆಯಾಗಿದ್ದು ಇದರಲ್ಲಿ ಯಾವುದೇ ಮತ , ಧರ್ಮ , ದೈವ ಅಥವಾ ಸಂಸ್ಕೃತಿಯನ್ನು ಕೀಳಾಗಿ ಬಿಂಬಿಸುವ ಉದ್ದೇಶವಿಲ್ಲ ) ( ಸೂಚನೆ :- ಈ " ಹರಿಹರ ಯುದ್ದ " ಕಥೆಯೂ " ಮಾಂತ್ರಿಕ ಯುದ್ದ " ಕಥೆಯ ಮುಂದುವರಿದ ...
ಬಾಲ್ಯದ ಹಿರಿಯಾಸೆ ನಾನು ಜನಿಸಿದ ದಿನ ನನಗೆ ನೆನಪಿಲ್ಲ. ನಾನು ಅತ್ತದ್ದು, ನನ್ನ ತಾಯಿ ರಾಧೆ ನೋವು ತುಂಬಿದ ನಗುವಿನೊಂದಿಗೆ ಎತ್ತಿ ಆಡಿಸಿ ನಗಿಸಿದ್ದು, ಆಕೆ ಹಾಲುಣಿಸಿದ್ದು... ಒಂದೂ ನೆನಪಿಲ್ಲ. ನನ್ನ ಜನ್ಮತಿಥಿ ಯಾವಾಗೆಂದು ಕೇಳಿದರೂ ಆಕೆಯ ...
ಒಮ್ಮೆ ಕೈಲಾಸದಲ್ಲಿ ಪಾರ್ವತಿಯು ಸ್ನಾನ ಮಾಡಲು ಹೊರಟಳು. ಅವಳ ಪತಿ ಈಶ್ವರನು ಕೈಲಾಸದಲ್ಲಿರದಿದ್ದ ಕಾರಣ ಮಣ್ಣಿನ ಬಾಲಕನ ಮೂರ್ತಿಯೊಂದನ್ನು ಮಾಡಿ ಅದಕ್ಕೆ ಪ್ರಾಣ ಪ್ರತಿಷ್ಟೆಯನ್ನು ಮಾಡಿದಳು. ಆ ಬಾಲಕನನ್ನು ಸ್ನಾನ ಗೃಹದ ಬಳಿ ನಿಲ್ಲಿಸಿ ...
ರುದ್ರಮನೋಹರಿ// ರಾಮಾಯಣ ಧಾರಾವಾಹಿ 1 ಶ್ರೀರಾಮಚಂದ್ರನು ಸಮಸ್ತ ಜನರಿಗೂ ಆಶ್ರಯವನ್ನು ಕೊಡತಕ್ಕವನು.ರಾಮನನ್ನು ಬಿಟ್ಟರೆ ಮನುಷ್ಯರ ಉದ್ದಾರಕ್ಕೆ ಬೇರೆ ಯಾವ ಮಾರ್ಗವಿದೆ?ಶ್ರೀರಾಮನಿಂದ ಕಲಿಯುಗಕ್ಜೆ ಸಂಬಂದಿಸಿದ ಸಮಸ್ತ ದೋಷಗಳೂ ...