pratilipi-logo ಪ್ರತಿಲಿಪಿ
ಕನ್ನಡ

ಯಾರು ನೀನು?

4.4
429

ಇಕ್ಕಟ್ಟು ರಸ್ತೆ ಎಚ್ಚರಿಕೆ ಹೆಜ್ಜೆ ಕಛೇರಿಗೆ ಎಳೆಯುತ್ತಿದ್ದೆ 'ಯಾವನೋ ನೀನು ಹಾರ್ನ್ ಮಾಡಿದರೂ ಜಾಗ ಬಿಡದಿರುವವನು?' ಕೂಗು ಭರ್ರನೆ ಬೆನ್ನಹಿಂದಿಂದ ಸೈರನ್ ಕಿತ್ತ ಬೈಕು ಸಾಗು ! ಸಣ್ಣ ಫುಟ್ಪಾತ್ ಏರಿದೆ ಸರ್ರನೆ ಜಮಾಯಿಸಿದ ಜನರ ಜಗಳ ...

ಓದಿರಿ
ಲೇಖಕರ ಕುರಿತು
author
ಅನಂತ ರಮೇಶ್

ಮನುಷ್ಯನ ಆಸಕ್ತಿಗಳ ಮುಖಗಳು ವೈವಿಧ್ಯಮಯ. ಹಗಲು ನಕ್ಷತ್ರಗಳ ನೆನಪಾಗದು. ವೀಕ್ಷಣೆಯೂ ಅಸಾಧ್ಯ. ನಿತ್ಯ ಬರುವ ಕತ್ತಲೆಯಲ್ಲಿ ಅವು ಹೊಳೆಯುವಾಗ, ಕತ್ತಲೆಯನ್ನು ಮರೆಸುತ್ತದೆ. ಹಾಗೆ, ಜೀವನ ಯಾತ್ರೆಯಲ್ಲಿ ದು:ಖ ನಿತ್ಯವಿರುವಾಗ ಸಾಹಿತ್ಯದ ಅನೇಕ ಮಜಲುಗಳು ಹೊಳೆಯುತ್ತವೆ. ಮುದಕೊಡುವ ಪ್ರಯತ್ನ ಮಾಡುತ್ತವೆ. ಹಾಗಾಗಿ, ಸಾಹಿತ್ಯದಲ್ಲಿ ಆಸಕ್ತ. ಓದುವುದು ಮತ್ತು ಲಹರಿಯ ಗೆಳೆತನವಾದರೆ ಬರೆಯುವುದು. ಬರೆದದ್ದು ಬಹಳ ಕಡಿಮೆ. ಗಟ್ಟಿಯಾದದ್ದು ಬರೆಯುವ ಆಸೆ! ಅದು ಹಾಗೇ ಉಳಿದುಬಿಡುವ ನಿರಾಸೆಯೂ ಕಾಡುತ್ತದೆ. ಬ್ಯಾಂಕಿನಲ್ಲಿ ಅಧಿಕಾರಿ ವೃತ್ತಿ ಅದಮೇಲೆ ಓದುವ ಹಾಗೇ ಏನಾದರೂ ಗೀಚುವ ಹುಚ್ಚು. ಬೆಂಗಳೂರು ವಾಸಿ. ಬ್ಲಾಗ್ ಬರೆಯುತ್ತೇನೆ. ಕೊಂಡಿ: anantharamesh.wordpress.com

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 ನವೆಂಬರ್ 2017
    ಬದುಕಿನ ಮಜಲುಗಳನ್ನು ಚೆನ್ನಾಗಿ ಹೇಳಿದ್ದೀರಾ?
  • author
    ಮಲ್ಲಿಕಾರ್ಜುನ ತಳಕಲ್
    04 ಮೇ 2019
    ಸೂಪರ್ ಸರ್
  • author
    ಭುವ (ಅವಿ) "ನನ್ನ ಸಾಲು"
    04 ನವೆಂಬರ್ 2017
    Nice
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 ನವೆಂಬರ್ 2017
    ಬದುಕಿನ ಮಜಲುಗಳನ್ನು ಚೆನ್ನಾಗಿ ಹೇಳಿದ್ದೀರಾ?
  • author
    ಮಲ್ಲಿಕಾರ್ಜುನ ತಳಕಲ್
    04 ಮೇ 2019
    ಸೂಪರ್ ಸರ್
  • author
    ಭುವ (ಅವಿ) "ನನ್ನ ಸಾಲು"
    04 ನವೆಂಬರ್ 2017
    Nice