pratilipi-logo ಪ್ರತಿಲಿಪಿ
ಕನ್ನಡ

ಯಮನು ನಕ್ಕನು

5
4

ಯಮನು ನಕ್ಕನು ಬುರುಡೆಗಳು ಒಳಗೆ ಅಡಗಿವೆಯೆಂದು ಬುರುಡೆಯ ಬಿಟ್ಟು ಗುಂಡಿಗಳ ತೋಡಿಸಿ ಏನು ಸಿಗದಿದ್ದಾಗ, ತಾನೆ ಗುಂಡಿಗೆ ಬಿದ್ದನು ಯಮರಾಜನು ತಿಳಿದಿದ್ದ ಎಲ್ಲಾ ನಿಜವನು ಮೂರ್ಖನಾದ ಮನುಜನ ಕಂಡು ಗಹಗಹಿಸಿ ನಕ್ಕನು ...

ಓದಿರಿ
ಲೇಖಕರ ಕುರಿತು
author
ನರಸಿಂಹಯ್ಯ ಸೀತಾರಾಮ್

ನಾನು ಮೈಸೂರುನಲ್ಲಿ ಹುಟ್ಟಿ ಬೆಳೆದವನು. ಮೈಸೂರು ವಿ ವಿ ಯಲ್ಲಿ M.Sc (ಬಯೋ ಕೆಮಿಸ್ಟ್ರಿ) ಪದವಿಯನ್ನು ಪಡೆದು, JNU ನವ ದೆಹಲಿ ಯಿಂದ Ph. D ಪದವಿಯನ್ನು ಗಳಿಸಿದ್ದೇನೆ. CSIR ಸಂಸ್ಥೆ ಗಳಾದ CFTRI ಮೈಸೂರು ಹಾಗೂ CCMB ಹೈದರಾಬಾದ್ ಗಳಲ್ಲಿ ವಿಜ್ಞಾನಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದೇನೆ. ಮೂರು ದಶಕ ಹೊರರಾಜ್ಯ್ಗಗಳ ವಾಸದ ನಂತರ ಈಗ ಬೆಂಗಳೂರುನಲ್ಲಿ ವಾಸ ವಾಗಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಕವನ ರಚನೆಯಲ್ಲಿ ಪ್ರವೇಶವಿತ್ತು. ಬಹಳ ವರ್ಷಗಳನಂತರ ಮತ್ತೆ ಹವ್ಯಾಸಿ ಯಾಗಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Hasan Mubarak "ಹಸನ್ಮುಖಿ"
    28 ಆಗಸ್ಟ್ 2025
    ವಾಸ್ತವವನ್ನು ಹೇಳಿದ್ದೀರಿ 👌👌👌👌👌🙏
  • author
    28 ಆಗಸ್ಟ್ 2025
    ಸುಂದರ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Hasan Mubarak "ಹಸನ್ಮುಖಿ"
    28 ಆಗಸ್ಟ್ 2025
    ವಾಸ್ತವವನ್ನು ಹೇಳಿದ್ದೀರಿ 👌👌👌👌👌🙏
  • author
    28 ಆಗಸ್ಟ್ 2025
    ಸುಂದರ