pratilipi-logo ಪ್ರತಿಲಿಪಿ
ಕನ್ನಡ

ಯಾರವನು..?!

4.6
3496

ಬೆಳಗಿನ ಎಂಟು ಗಂಟೆ..!! ರವಿಯ ಆಗಮನವಾಗಿತ್ತು..!! ಆಗಸ ತುಂಬ ಕೆಂಬಣ್ಣದ ಚಿತ್ತಾರ..!! ವಿವಿಧ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ..!! ಆಗ ತಾನೇ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣ ಬಣ್ಣದ ಸುಂದರ ಪುಷ್ಪಗಳು..!! ಮನಸ್ಸಿಗೆ ಮುದ ...

ಓದಿರಿ
ಲೇಖಕರ ಕುರಿತು
author
ವಿನೋದ ಕೃಷ್ಣ..

ಸೋಫ್ಟ್ವೇರ್ ಕಂಪೆನಿಯಲ್ಲಿನ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು..ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರಗಳಾದವುಗಳು ಕೆಲವು..ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು..ತಂದೆ ಶಂಕರನಾರಾಯಣ ಭಟ್ ಮತ್ತು ತಾಯಿ ಶಶಿಕಲ..ದೇವರ ಸ್ವಂತ ನಾಡು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬರುವ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sushma Dongre
    15 ಜೂನ್ 2019
    ಕಥೆ ಚೆನ್ನಾಗಿದೆ.. ನಿಜವಾದ ವಿಷಯ ಹೇಳದೇ.. ಇಂಟರ್ವ್ಯೂ ಮಾಡಲು ಬಂದವನಂತೆ ನಟಿಸಿ, ಕವಿತಾಳನ್ನು ಮೆಚ್ಚಿ,.... ರೈಗಳ ಕುಟುಂಬಕ್ಕೆ ಸ್ವಲ್ಪ ಆಗಿದ್ದ, ಇನ್ನೂ ಹೆಚ್ಚು ಆಗಬಹುದಾಗಿದ್ದ ಆಘಾತಗಳನ್ನು ಹೋಗಲಾಡಿಸಿ.. ತರುಣ್ಎಲ್ಲರೂ ಮೆಚ್ಚುವಂತಾದ.. ಕೊನೆಗೆ ಸರಿಯಾದ ಸಮಯಕ್ಕೆ ಬಂದ ಕರಣ್ ನಿಜವಾದ ವಿಷಯ ತಿಳಿಸಿ..ಮನೆಮಗಳ ಭವಿಷ್ಯ ಸಂತೋಷ ತಂದು ಕೊಟ್ಟ ತರುಣ್ ನನ್ನು ಪರಿಚಯಿಸಿದ..👌👌👌👌👌💐
  • author
    Gajalakshmi Govinda Raju
    08 ಏಪ್ರಿಲ್ 2022
    ಕಥೆ ತುಂಬಾ ಸೊಗಸಾಗಿತ್ತು, ಅಂತಿಮದಲ್ಲಿ ಕವಿತಳ ಬಾಳು ಬೆಳಗಿದ ತಮ್ಮನ ದೊಡ್ಡ ಆಫೀಸರ್ ಮೆಚ್ಚಿದ್ದೂ, ಒಂಟಿ ಜೀವಕ್ಕೆ ಜಂಟಿ ಜೋಡಿಯಾಗಿದ್ದು, ಕಂಬಳದ ಬಗ್ಗೆಯೂ ತಿಳಿದುಕೊಂಡಂತಾಯಿತು, ಪಾಪ ಅಜ್ಜಿ ಕಿವುಡ್ ಕಿವ್ಡ್ ಅಂದರೆ ತವ್ಡ್ ತವ್ಡ್ ಅಂದಂಗಾಯಿತು, ಕಥೆ ಸುಖಾಂತ್ಯವಾಗಿದ್ದು ಖುಷಿ ಕೊಟ್ಟಿತು, ಸೂಪರ್ ಸರ್ ಶುಭಮಧ್ಯಾಹ್ನ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sushma Dongre
    15 ಜೂನ್ 2019
    ಕಥೆ ಚೆನ್ನಾಗಿದೆ.. ನಿಜವಾದ ವಿಷಯ ಹೇಳದೇ.. ಇಂಟರ್ವ್ಯೂ ಮಾಡಲು ಬಂದವನಂತೆ ನಟಿಸಿ, ಕವಿತಾಳನ್ನು ಮೆಚ್ಚಿ,.... ರೈಗಳ ಕುಟುಂಬಕ್ಕೆ ಸ್ವಲ್ಪ ಆಗಿದ್ದ, ಇನ್ನೂ ಹೆಚ್ಚು ಆಗಬಹುದಾಗಿದ್ದ ಆಘಾತಗಳನ್ನು ಹೋಗಲಾಡಿಸಿ.. ತರುಣ್ಎಲ್ಲರೂ ಮೆಚ್ಚುವಂತಾದ.. ಕೊನೆಗೆ ಸರಿಯಾದ ಸಮಯಕ್ಕೆ ಬಂದ ಕರಣ್ ನಿಜವಾದ ವಿಷಯ ತಿಳಿಸಿ..ಮನೆಮಗಳ ಭವಿಷ್ಯ ಸಂತೋಷ ತಂದು ಕೊಟ್ಟ ತರುಣ್ ನನ್ನು ಪರಿಚಯಿಸಿದ..👌👌👌👌👌💐
  • author
    Gajalakshmi Govinda Raju
    08 ಏಪ್ರಿಲ್ 2022
    ಕಥೆ ತುಂಬಾ ಸೊಗಸಾಗಿತ್ತು, ಅಂತಿಮದಲ್ಲಿ ಕವಿತಳ ಬಾಳು ಬೆಳಗಿದ ತಮ್ಮನ ದೊಡ್ಡ ಆಫೀಸರ್ ಮೆಚ್ಚಿದ್ದೂ, ಒಂಟಿ ಜೀವಕ್ಕೆ ಜಂಟಿ ಜೋಡಿಯಾಗಿದ್ದು, ಕಂಬಳದ ಬಗ್ಗೆಯೂ ತಿಳಿದುಕೊಂಡಂತಾಯಿತು, ಪಾಪ ಅಜ್ಜಿ ಕಿವುಡ್ ಕಿವ್ಡ್ ಅಂದರೆ ತವ್ಡ್ ತವ್ಡ್ ಅಂದಂಗಾಯಿತು, ಕಥೆ ಸುಖಾಂತ್ಯವಾಗಿದ್ದು ಖುಷಿ ಕೊಟ್ಟಿತು, ಸೂಪರ್ ಸರ್ ಶುಭಮಧ್ಯಾಹ್ನ