pratilipi-logo ಪ್ರತಿಲಿಪಿ
ಕನ್ನಡ

ವಿಶ್ವ ಅರಣ್ಯ ದಿನ

5
19

ವಿಶ್ವ ಅರಣ್ಯ ದಿನ ಮಾರ್ಚ್ 12 🌳🌳🐪🐆🐫🐊🐇🐅🐃🐘🐗🐏🌳🌳 ಕಾಡು ಬೆಳೆಸಿ ನಾಡು ಉಳಿಸಿ ಹಸಿರೇ ನಮ್ನೆಲ್ಲರ ಉಸಿರು ಮರ ಇದ್ದರ ಮಳೆ ಮಳೆ ಇದ್ದಾರೆ ಬೆಳೆ ಬೆಳೆ ಇದ್ರೆ ಬದುಕು .. ಅರಣ್ಯ ರಕ್ಷಿಸಿ ಅನ್ನೋದು ಬರಿ ಬಾಯಿ ಮಾತಿನ ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    22 ಮಾರ್ಚ್ 2021
    ಅದ್ಭುತ ವಿಚಾರ ಧಾರೆ ......!!!👌👌👌🙏😊😊 ಮಾರ್ಚ್ 21 ಆಗಬೇಕು ನೋಡಿ ಅದು
  • author
    ರಮೇಶ್ ಗುಂಡ್ಮಿ "ಕಮಲಸುತ"
    21 ಮಾರ್ಚ್ 2021
    👍👍👍👍👍💐👌ಸೂಪರ್. ತುಂಬಾ ಚೆನ್ನಾಗಿದೆ.
  • author
    Mamatha "ಸಹಸ್ರಾಕ್ಷ "
    21 ಮಾರ್ಚ್ 2021
    ನೈಸ್ ಸಿಸ್ 💐🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    22 ಮಾರ್ಚ್ 2021
    ಅದ್ಭುತ ವಿಚಾರ ಧಾರೆ ......!!!👌👌👌🙏😊😊 ಮಾರ್ಚ್ 21 ಆಗಬೇಕು ನೋಡಿ ಅದು
  • author
    ರಮೇಶ್ ಗುಂಡ್ಮಿ "ಕಮಲಸುತ"
    21 ಮಾರ್ಚ್ 2021
    👍👍👍👍👍💐👌ಸೂಪರ್. ತುಂಬಾ ಚೆನ್ನಾಗಿದೆ.
  • author
    Mamatha "ಸಹಸ್ರಾಕ್ಷ "
    21 ಮಾರ್ಚ್ 2021
    ನೈಸ್ ಸಿಸ್ 💐🙏