pratilipi-logo ಪ್ರತಿಲಿಪಿ
ಕನ್ನಡ

ವಿಷಯಾಂತರ ತಂದ ಆಪತ್ತು!!

5
23

ಮಾನವನ ಬದುಕು ಎಂದರೆ ನಿರಂತರ ತೋರಣೆಯಾದ ದಾರಿಯಂತೆ. ಎಡೆಯಿಲ್ಲದ ಹೆಜ್ಜೆಗಳ ಸರಣಿ! ಅಂದರೆ ಮನುಷ್ಯನ ಜೀವನವು ಒಂದೇ ದಿಕ್ಕಿನಲ್ಲಿ ಸಾಗುತ್ತಿರುವ ಬಣ್ಣಬಣ್ಣದ, ಅನೇಕ ಸಂದರ್ಭಗಳಿಂದ ಕೂಡಿದ ದಾರಿ. ಅದು ಎಂದಿಗೂ ನಿಲ್ಲದ ಹಾದಿಯಂತೆ, ...

ಓದಿರಿ
ಲೇಖಕರ ಕುರಿತು
author
Pavitra Badaradinni

"ಗೆದ್ದೇ ಗೆಲ್ಲುವೆ ಒಂದು ದಿನಾ ಗೆಲ್ಲಲೇ ಬೇಕು ಒಳ್ಳೆತನ " ನಿಮ್ಮ ಮನೆ ಮಗಳು ❤️ಪವಿ❤️✍️

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ದನಕಾಯೋನು
    26 ಮೇ 2025
    ವಿಷಯಾಂತರ ಎಂಬ ಪದವೀಗ ವಿವಾದಕ್ಕೆ ಎಡೆಮಾಡುವ ವ್ಯಾಖ್ಯಾನಕ್ಕೆ ಮೆಟಾಫರ್ ಆಗುತ್ತಿರುವ ಸಂಚಲನದ ಪ್ರಯೋಗ ವೆಂದರೆ ತಪ್ಪಾಗಲಾರದು. ವಿಷಯಾಂತರ ಒಂಥರಾ ಬ್ಯಾಕ್ಟೀರಿಯಾ ಇದ್ದಂತೆ. ಒಳಿತು ಕೆಡಕಿನ ಪ್ಯಾರಮೀಟರ್. ಅಮ್ಮ ಮಗುವಿಗೆ ತಿನ್ನಿಸುವಾಗ ತೋರುವ ಚಂದ್ರ ಮತ್ತು ಕತ್ತಲಗುಮ್ಮಗಳು ಒಂದು ವಿಧದ ವಿಷಯಾಂತರ ತಾತ್ಪರ್ಯವಾದರೂ ಇಲ್ಲಿ ಕೇಡಿರುವುದಿಲ್ಲ. ಇಂದು ಹೆಚ್ಚಾಗಿ ರಾಜಕೀಯ, ಧಾರ್ಮಿಕ ಸಿದ್ದಾಂತಗಳ. ವಿನ್ಯಾಸಗಳನ್ನು ಬೋಳೆಮನಸ್ಥಿತಿಯವರಿಗೆ ತಿರುಚುವ ಟಾನಿಕ್ ಮಾಡಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಆದರಿದು ಯೂನಿವರ್ಸಲ್ ಅಲ್ಲ. ಒಪ್ಪದೆ ಸ್ಕಿಪ್ ಮಾಡುವ options ಇರುತ್ತವೆ. ತಾತ್ವಿಕ ನೆಲೆಗಟ್ಟಿನಲ್ಲಿ ವಿಷಯಾಂತರ ವಿಷಯವನ್ನು ಕಾಪಿಬುಕ್ ಶೈಲಿಯಲ್ಲಿ ವಿಶ್ಲೇಷಿರುವುದು ಇಷ್ಟವಾಯಿತು. ಪ್ರತಿಲಿಪಿಯಲ್ಲಿ ಒಬ್ಬ ಬರಹಗಾರರ ಇಂತಹ ಗಟ್ಟಿ ನಿರ್ಧಾರಗಳ ಬರಹಗಳು ಸ್ವಾಗತಾರ್ಹ. ಪ್ರಬುದ್ಧ ಬರವಣಿಗೆಯಂತೆ ಬಿಂಬಿಸಿತು.
  • author
    ಸವಿತ ಸಿದ್ದೇಶ್
    26 ಮೇ 2025
    ವಿಷಯಾಂತರದಿಂದ ಮುಂದೆ ಆಗುವ ಅನಾಹುತಗಳನ್ನು ಸವಿಸ್ತಾರವಾಗಿ ತಿಳಿಸಿದ್ದೀರಾ. ಸೂಪರ್ ತಂಗ್ಯಮ್ಮ 🥰🥰🥰
  • author
    Gajalakshmi Govinda Raju
    26 ಮೇ 2025
    ಚೆನ್ನಾಗಿದೆ ಪವಿ ಅವರೇ ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಸೂಪರ್ 👌🏼🙏🏼😄
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ದನಕಾಯೋನು
    26 ಮೇ 2025
    ವಿಷಯಾಂತರ ಎಂಬ ಪದವೀಗ ವಿವಾದಕ್ಕೆ ಎಡೆಮಾಡುವ ವ್ಯಾಖ್ಯಾನಕ್ಕೆ ಮೆಟಾಫರ್ ಆಗುತ್ತಿರುವ ಸಂಚಲನದ ಪ್ರಯೋಗ ವೆಂದರೆ ತಪ್ಪಾಗಲಾರದು. ವಿಷಯಾಂತರ ಒಂಥರಾ ಬ್ಯಾಕ್ಟೀರಿಯಾ ಇದ್ದಂತೆ. ಒಳಿತು ಕೆಡಕಿನ ಪ್ಯಾರಮೀಟರ್. ಅಮ್ಮ ಮಗುವಿಗೆ ತಿನ್ನಿಸುವಾಗ ತೋರುವ ಚಂದ್ರ ಮತ್ತು ಕತ್ತಲಗುಮ್ಮಗಳು ಒಂದು ವಿಧದ ವಿಷಯಾಂತರ ತಾತ್ಪರ್ಯವಾದರೂ ಇಲ್ಲಿ ಕೇಡಿರುವುದಿಲ್ಲ. ಇಂದು ಹೆಚ್ಚಾಗಿ ರಾಜಕೀಯ, ಧಾರ್ಮಿಕ ಸಿದ್ದಾಂತಗಳ. ವಿನ್ಯಾಸಗಳನ್ನು ಬೋಳೆಮನಸ್ಥಿತಿಯವರಿಗೆ ತಿರುಚುವ ಟಾನಿಕ್ ಮಾಡಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಆದರಿದು ಯೂನಿವರ್ಸಲ್ ಅಲ್ಲ. ಒಪ್ಪದೆ ಸ್ಕಿಪ್ ಮಾಡುವ options ಇರುತ್ತವೆ. ತಾತ್ವಿಕ ನೆಲೆಗಟ್ಟಿನಲ್ಲಿ ವಿಷಯಾಂತರ ವಿಷಯವನ್ನು ಕಾಪಿಬುಕ್ ಶೈಲಿಯಲ್ಲಿ ವಿಶ್ಲೇಷಿರುವುದು ಇಷ್ಟವಾಯಿತು. ಪ್ರತಿಲಿಪಿಯಲ್ಲಿ ಒಬ್ಬ ಬರಹಗಾರರ ಇಂತಹ ಗಟ್ಟಿ ನಿರ್ಧಾರಗಳ ಬರಹಗಳು ಸ್ವಾಗತಾರ್ಹ. ಪ್ರಬುದ್ಧ ಬರವಣಿಗೆಯಂತೆ ಬಿಂಬಿಸಿತು.
  • author
    ಸವಿತ ಸಿದ್ದೇಶ್
    26 ಮೇ 2025
    ವಿಷಯಾಂತರದಿಂದ ಮುಂದೆ ಆಗುವ ಅನಾಹುತಗಳನ್ನು ಸವಿಸ್ತಾರವಾಗಿ ತಿಳಿಸಿದ್ದೀರಾ. ಸೂಪರ್ ತಂಗ್ಯಮ್ಮ 🥰🥰🥰
  • author
    Gajalakshmi Govinda Raju
    26 ಮೇ 2025
    ಚೆನ್ನಾಗಿದೆ ಪವಿ ಅವರೇ ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಸೂಪರ್ 👌🏼🙏🏼😄