pratilipi-logo ಪ್ರತಿಲಿಪಿ
ಕನ್ನಡ

ವಿನಾಶ ಕಾಲೇ ... ವಿಪರೀತ ಬುದ್ಧಿ ! 😠

5
24

ಸ್ವಾರ್ಥತನದ ಪರಮಾವಧಿ ... ಧಾರ್ಮಿಕತೆಯ ಅತಿರೇಕ ... ಕೋಮುವಾದಿಗಳ ಅಟ್ಟಹಾಸದಿ , ಕುದಿಯುತಿದೆ ನನ್ನ ಭಾರತ ! ಎಲ್ಲಿ ನೋಡಿದರಲ್ಲಿ ಹಿಂಸಾಚಾರ ... ಮರೆತೇ ಹೋಗಿದೆ ಸದ್ವಿಚಾರ ... ಹೊಲಸು ರಾಜಕಾರಣದ ಬೆನ್ನತ್ತಿ , ಭುಗಿಲೆದ್ದಿದೆ ಮತೀಯ ಗಲಭೆ ! ...

ಓದಿರಿ
ಲೇಖಕರ ಕುರಿತು
author
ವೀಣಾ. ಶಂಕರ್.

ಪುರಾತನ ಕಾಲದಲ್ಲಿನ ಪುರಾಣಗಳಿಂದ ಹಿಡಿದು,ಇಲ್ಲಿಯವರೆಗೂ ಅಂದರೆ,ಪ್ರಚಲಿತ ವಿದ್ಯಮಾನಗಳ ಕುರಿತು,ಎಲ್ಲ ರೀತಿಯ ಬರಹಗಳನ್ನು ಬರೆಯಬೇಕೆಂಬ ಮಹದಾಸೆ ನನ್ನದು.ನಿಮ್ಮ ಸಲಹೆ,ಸೂಚನೆಗಳಿಗೆ ಸದಾ ಸ್ವಾಗತ.ಧನ್ಯವಾದಗಳು.ನಿಮ್ಮ ನಿರಂತರ ಪ್ರೋತ್ಸಾಹವಿರಲಿ.😊💐🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Tanuja "ತನು"
    12 ಜೂನ್ 2022
    ಆತ್ಮ ಶುದ್ಧಿ ಮಾಡಿಕೊಳ್ಳದ ದುರ್ಜನರು ಸ್ವಾರ್ಥದಿ ಕೊಳ್ಳಿ ಇಡುತಿಹರು ಹೆತ್ತೊಡಲಿಗೆ.. ಇದು ಮುಗಿಯದ ಕಥೆ
  • author
    Venkatesh MT
    12 ಜೂನ್ 2022
    ನಿಜ...ಮಾನವನ ಸ್ವಾರ್ಥವೇ ವಿನಾಶಕ್ಕೆ ದಾರಿ! ಚಂದದ ಸಾಲುಗಳು ಮೇಡಂ 👌👌🙏
  • author
    🌹ಶ್ರೀನಿವಾಸ.ಬಿ🌹
    12 ಜೂನ್ 2022
    ಮುಂದಿನ ಪೀಳಿಗೆ ಯವರಿಗೆ ಏನೂ ಉಳಿಸುತ್ತಿಲ್ಲ...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Tanuja "ತನು"
    12 ಜೂನ್ 2022
    ಆತ್ಮ ಶುದ್ಧಿ ಮಾಡಿಕೊಳ್ಳದ ದುರ್ಜನರು ಸ್ವಾರ್ಥದಿ ಕೊಳ್ಳಿ ಇಡುತಿಹರು ಹೆತ್ತೊಡಲಿಗೆ.. ಇದು ಮುಗಿಯದ ಕಥೆ
  • author
    Venkatesh MT
    12 ಜೂನ್ 2022
    ನಿಜ...ಮಾನವನ ಸ್ವಾರ್ಥವೇ ವಿನಾಶಕ್ಕೆ ದಾರಿ! ಚಂದದ ಸಾಲುಗಳು ಮೇಡಂ 👌👌🙏
  • author
    🌹ಶ್ರೀನಿವಾಸ.ಬಿ🌹
    12 ಜೂನ್ 2022
    ಮುಂದಿನ ಪೀಳಿಗೆ ಯವರಿಗೆ ಏನೂ ಉಳಿಸುತ್ತಿಲ್ಲ...