pratilipi-logo ಪ್ರತಿಲಿಪಿ
ಕನ್ನಡ

ವಿಲಕ್ಷಣ

4.3
2624

ಶಮಂತಕ ಏದುಸಿರು ಬಿಡುತ್ತಿದ್ದ.ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ,ನಡುನಡುವೆ ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ ...

ಓದಿರಿ
ಲೇಖಕರ ಕುರಿತು
author
ಗುರುರಾಜ ಕೊಡ್ಕಣಿ

ದಿನದಿಂದ ದಿನಕ್ಕೆ ಬರೆಯಲು ಕಲಿಯುತ್ತಿರುವ ಬರವಣಿಗೆಯ ವಿದ್ಯಾರ್ಥಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shilpa Yash
    10 ఏప్రిల్ 2017
    ending esta aglilla kanasalli huli bandiddake enu karana antha erbekittu
  • author
    Manjunath Teradal
    08 ఫిబ్రవరి 2022
    ತುಂಬಾ ಚೆನ್ನಾಗಿದೆ ಸರ್. ಓದುಗನ ಮನಸಿನಲ್ಲಿಂದು ಸಣ್ಣನೆ ಆತಂಕ ಮೂಡುವುದು ಖಂಡಿತ. ಕಥೆ ಹೇಳುವ ರೀತಿ.. ಉತ್ತರ ಕರ್ನಾಟಕದ ಭಾಷೆಯ ಸೊಬಗು.. ದೈನಂದಿನ ಆಗು-ಹೋಗುಗಳನ್ನು ಬಳಸಿಕೊಂಡ ರೀತಿ ಕಥೆಯ key highlights
  • author
    ರಾಜೇಶ್ವರಿ.ಮಾಲಿಪಾಟೀಲ್
    05 ఫిబ్రవరి 2022
    ಅಬ್ಭಾ ತುಂಬಾ ಚೆನ್ನಾಗಿದೆ,ಓದುತ್ತಾ ಹೋದಂತೆ ಎಲ್ಲೋ ಕರೆದು ಕೊಂಡು ಹೋಯ್ತು ನನ್ನ,ಆದ್ರೆ ಲಾಸ್ಟ್ ಸ್ವಲ್ಪ ಬೇಜಾರ್ ಆಯಿತು sir, ಆದ್ರೆ ಅದ್ಭುತ ಬರವಣಿಗೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shilpa Yash
    10 ఏప్రిల్ 2017
    ending esta aglilla kanasalli huli bandiddake enu karana antha erbekittu
  • author
    Manjunath Teradal
    08 ఫిబ్రవరి 2022
    ತುಂಬಾ ಚೆನ್ನಾಗಿದೆ ಸರ್. ಓದುಗನ ಮನಸಿನಲ್ಲಿಂದು ಸಣ್ಣನೆ ಆತಂಕ ಮೂಡುವುದು ಖಂಡಿತ. ಕಥೆ ಹೇಳುವ ರೀತಿ.. ಉತ್ತರ ಕರ್ನಾಟಕದ ಭಾಷೆಯ ಸೊಬಗು.. ದೈನಂದಿನ ಆಗು-ಹೋಗುಗಳನ್ನು ಬಳಸಿಕೊಂಡ ರೀತಿ ಕಥೆಯ key highlights
  • author
    ರಾಜೇಶ್ವರಿ.ಮಾಲಿಪಾಟೀಲ್
    05 ఫిబ్రవరి 2022
    ಅಬ್ಭಾ ತುಂಬಾ ಚೆನ್ನಾಗಿದೆ,ಓದುತ್ತಾ ಹೋದಂತೆ ಎಲ್ಲೋ ಕರೆದು ಕೊಂಡು ಹೋಯ್ತು ನನ್ನ,ಆದ್ರೆ ಲಾಸ್ಟ್ ಸ್ವಲ್ಪ ಬೇಜಾರ್ ಆಯಿತು sir, ಆದ್ರೆ ಅದ್ಭುತ ಬರವಣಿಗೆ