pratilipi-logo ಪ್ರತಿಲಿಪಿ
ಕನ್ನಡ

ವಂಶ ವೃಕ್ಷ

5
20

ವಂಶ ವೃಕ್ಷ ********* ವೃದ್ಧಾಶ್ರಮದ ಹೊರಗಡೆ ನಿಂತಿದ್ದ ಚಂದ್ರಪ್ಪ.! ಮನಸ್ಸು ಅಲ್ಲೋಲ-ಕಲ್ಲೋಲವಾಗಿತ್ತು;ಯೋಚ ನಾ ಲಹರಿ ಹಿಂಡುತ್ತಿತ್ತು.ಏನು ಮಾಡಲೂ ಸಹ ಹುರುಪಿಲ್ಲ;ಸಂಗೀತ,ಪುಸ್ತಕ,ವಾಕಿಂಗು-ಯಾವು ದರಲ್ಲೂ ಆಸಕ್ತಿಯಿಲ್ಲ.!! ಆಗಲೇ ...

ಓದಿರಿ
ಲೇಖಕರ ಕುರಿತು
author
ಗಣಪತಿ ವರ್ಧನ್

ಗಣಪತಿ ವರ್ಧನ್---ಕೋಣಾರೆ;ಮೂರೂರು; ಕುಮಟಾ ತಾಲೂಕು;ಉತ್ತರ ಕನ್ನಡ ಜಿಲ್ಲೆ.! ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ(ಗುಮಾಸ್ತ). ಓದುವುದು,ಬರೆಯುವುದು,ಸಾಹಿತ್ಯದ ಪ್ರೋತ್ಸಾಹ, ಯಕ್ಷಗಾನ-ತಾಳಮದ್ದಲೆಗಳಲ್ಲಿ ಆಸಕ್ತಿ.ಸಂಗೀತವನ್ನು ಕೇಳಲು ಇಷ್ಟ.! ಅಲ್ಪ ತೃಪ್ತಿ;ತೀರಾ ಭಾವನಾತ್ಮಕ ಅಲ್ಲ;ಭಾವನೆಗಳಿಗೆ ಬೆಲೆಕೊಡುತ್ತೇನೆ.! ಹಿಂದೂ ಸಂಸ್ಕೃತಿ-ಕನ್ನಡಭಾಷೆಗಳೆಂದರೆ ಪ್ರೀತಿ.!

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    VASUDHA ROHITH "ಭುವಿ"
    18 ಮಾರ್ಚ್ 2025
    ಮರದೊಂದಿಗೆ ಚಂದ್ರಪ್ಪನ ಜೀವನದ ಜೊತೆಗೆ ನಿಜ ಜೀವನ ಹೇಗೆ ಇರುತ್ತದೆ ಎಂದು ಪರಿಚಯಿಸಿದ ಬರಹ ಸರ್.. ಸಮಯ ಒಂದೇ ರೀತಿ ಇರುವುದಿಲ್ಲ. ನೈಸ್ ಸರ್👌👌🏻👍👍🏻
  • author
    neelakanth hiremath
    18 ಮಾರ್ಚ್ 2025
    ಚಂದ್ರಪ್ಪನಿಗೆ ತನ್ನ ಬದುಕನ್ನು ಸಾರ್ಥಕಗೊಳಿಸಲು ಮರವೇ ನೀಡಿತು ಸ್ಪೂರ್ತಿ. ತುಂಬಾ ಚೆನ್ನಾಗಿ ಬರೆದಿದ್ದೀರಿ. 🌷💐🌺💐🌷
  • author
    ಧೃತಿ (ಎಟಿಎಂ)
    18 ಮಾರ್ಚ್ 2025
    ಚಂದ್ರಪ್ಪ ಕೊನೆಗೂ ತನ್ನ ಬದುಕಿನ ಸಾರ್ಥಕತೆ ಕಂಡುಕೊಂಡ,... ಉತ್ತಮ ಬರಹ ಸರ್ 👌👌👌👌👏👏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    VASUDHA ROHITH "ಭುವಿ"
    18 ಮಾರ್ಚ್ 2025
    ಮರದೊಂದಿಗೆ ಚಂದ್ರಪ್ಪನ ಜೀವನದ ಜೊತೆಗೆ ನಿಜ ಜೀವನ ಹೇಗೆ ಇರುತ್ತದೆ ಎಂದು ಪರಿಚಯಿಸಿದ ಬರಹ ಸರ್.. ಸಮಯ ಒಂದೇ ರೀತಿ ಇರುವುದಿಲ್ಲ. ನೈಸ್ ಸರ್👌👌🏻👍👍🏻
  • author
    neelakanth hiremath
    18 ಮಾರ್ಚ್ 2025
    ಚಂದ್ರಪ್ಪನಿಗೆ ತನ್ನ ಬದುಕನ್ನು ಸಾರ್ಥಕಗೊಳಿಸಲು ಮರವೇ ನೀಡಿತು ಸ್ಪೂರ್ತಿ. ತುಂಬಾ ಚೆನ್ನಾಗಿ ಬರೆದಿದ್ದೀರಿ. 🌷💐🌺💐🌷
  • author
    ಧೃತಿ (ಎಟಿಎಂ)
    18 ಮಾರ್ಚ್ 2025
    ಚಂದ್ರಪ್ಪ ಕೊನೆಗೂ ತನ್ನ ಬದುಕಿನ ಸಾರ್ಥಕತೆ ಕಂಡುಕೊಂಡ,... ಉತ್ತಮ ಬರಹ ಸರ್ 👌👌👌👌👏👏