pratilipi-logo ಪ್ರತಿಲಿಪಿ
ಕನ್ನಡ

ಸತ್ಯಕ್ಕನ ವಚನಗಳು

4.0
3974

ತಲೆಯ ಮೇಲೆ ತಲೆಯುಂಟೆ ?ಹಣೆಯಲ್ಲಿ ಕಣ್ಣುಂಟೆ ? ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ? ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ? ಎಲವೊ, ನಿನ್ನ ಹಣೆಯಲ್ಲಿ ನೇಸರುಮೂಡದೆ ? ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ? ...

ಓದಿರಿ
ಲೇಖಕರ ಕುರಿತು
author
ಸತ್ಯಕ್ಕ

ಈಕೆಯ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು. ಶಿವಭಕ್ತರ ಮನೆಯ ಅಂಗಳ ಕಸಗುಡಿಸುವುದು ಈಕೆಯ ಕಾಯಕ. 'ಶಂಭುಜಕ್ಕೇಶ್ವರ' ಅಂಕಿತದಲ್ಲಿ ೨೭ ವಚನಗಳು ಲಭಿಸಿವೆ. ಶಿವಪಾರಮ್ಯ, ಜೊತೆಗೆ ಸದ್ಭಕ್ತರ ಮಹಿಮೆ, ಸತಿ-ಪತಿ ಭಾವ, ಸದಾಚಾರದಲ್ಲಿ ನಡೆಯುವ ಗುರು-ಶಿಷ್ಯ-ಜಂಗಮರ ಗುಣಲಕ್ಷಣ, ಡಾಂಭಿಕ ಭಕ್ತರ ಟೀಕೆ, ಸ್ತ್ರೀಪುರುಷ ಸಮಾನತೆಯ ಸಂದೇಶ ಇಲ್ಲಿ ವ್ಯಕ್ತವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Bindu
    08 ಆಗಸ್ಟ್ 2018
    sathyakka
  • author
    Mahesha M
    25 ಜೂನ್ 2020
    ನಿತ್ಯ ನೇಮದ ಶರಣ-ಶರಣೆಯರ ವಚನಗಳು ಜೀವನದ ಗೆಲುವಿಗೆ ದಾರಿಗಳು. ಅನುಭವ ವನ್ನು ಅನುಭಾವವಾಗಿಸುವ ಶಕ್ತಿ ವಚನಗಳಿಗಿದೆ. ಮನೆಯು ಮಹಾಮನೆಯಾಗಲು ಶರಣತ್ವಬೇಕು-ಶರಣ ಮಹೇಶ್ ಮಹಾರಾಜ್ 😎
  • author
    Basava Raja
    20 ಜೂನ್ 2019
    super excellent.. sharanu sharanu satyakka..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Bindu
    08 ಆಗಸ್ಟ್ 2018
    sathyakka
  • author
    Mahesha M
    25 ಜೂನ್ 2020
    ನಿತ್ಯ ನೇಮದ ಶರಣ-ಶರಣೆಯರ ವಚನಗಳು ಜೀವನದ ಗೆಲುವಿಗೆ ದಾರಿಗಳು. ಅನುಭವ ವನ್ನು ಅನುಭಾವವಾಗಿಸುವ ಶಕ್ತಿ ವಚನಗಳಿಗಿದೆ. ಮನೆಯು ಮಹಾಮನೆಯಾಗಲು ಶರಣತ್ವಬೇಕು-ಶರಣ ಮಹೇಶ್ ಮಹಾರಾಜ್ 😎
  • author
    Basava Raja
    20 ಜೂನ್ 2019
    super excellent.. sharanu sharanu satyakka..