pratilipi-logo ಪ್ರತಿಲಿಪಿ
ಕನ್ನಡ

ಮಾದಾರ ಚೆನ್ನಯ್ಯನ ವಚನಗಳು

4.0
6475

<p><span style="color: #333333; font-family: 'Helvetica Neue', Helvetica, Arial, sans-serif; font-size: 12px; line-height: 20px; text-align: justify;">ಹನ್ನೇರಡನೆಯ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ...

ಓದಿರಿ
ಲೇಖಕರ ಕುರಿತು
author
ಮಾದಾರ ಚೆನ್ನಯ್ಯ

ಹನ್ನೇರಡನೆಯ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ಬಹು ಮುಖ್ಯನಾದ ವ್ಯಕ್ತಿ. ಸತ್ಯಶುದ್ಧ ಕಾಯಕಕ್ಕೆ ಹೆಸರಾದವನು. ಜಾತಿಯಿಂದ ಆತ ಅಂತ್ಯಜ: ಅಂದರೆ ಮಾದಿಗ ಜಾತಿಯವನು. ತಮಿಳುನಾಡಿನ ಚೋಳರಾಜನ ಅರಮನೆಯ ಲಾಯಕ್ಕೆ ಹುಲ್ಲುತರುವ ಕೆಲಸಮಾಡುತ್ತಿದ್ದ. ಅನಂತರ ಆತ ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿ ಕಲ್ಯಾಣಕ್ಕೆ ಬಂದನು. ಅಲ್ಲಿ ತನ್ನ ಕುಲದ ಕಾಯಕವಾದ ಚರ್ಮಗಾರಿಕೆಯನ್ನು ಮುಂದುವರಿಸಿದನು. ದೇವನಿಗೆ ಅಂಬಲಿ ಉಣಿಸಿದ ಪ್ರಸಂಗ ಅವನ ಉಜ್ವಲ ಭಕ್ತಿಗೆ ಉದಾಹರಣೆ. ಬಸವಣ್ಣನವರು ಮಾದಾರ ಚೆನ್ನಯ್ಯನನ್ನು ಹೃದಯಾಂತರಾಳದಿಂದ ಸ್ತುತಿಸಿದ್ದಾರೆ. ಮಾದಾರ ಚೆನ್ನಯ್ಯ ಶ್ರೇಷ್ಟವಚನಕಾರ. ಚೆನ್ನಯ್ಯನು ತನ್ನ ವಚನಗಳಲ್ಲಿ ಯಾವುದೇ ಅಂಕಿತವನ್ನು ಬಳಸಿಕೊಂಡಿಲ್ಲ. ತನ್ನ ಕಾಯಕದಲ್ಲಿ ಬಳಸುವ ಕೈ ಉಳಿ ಅಡಿಗೂಟ ಮೊದಲಾದವನ್ನೇ ಬಳಸಿ "ಅರಿ ನಿಜಾತ್ಮರಾಮನ ರಾಮನ" ಎಂದಿದ್ದಾನೆ. ನಡೆದಂತೆ ನುಡಿಯುವುದು ನುಡಿದಂತೆ ನಡೆಯುವುದು ಎಂಬ ಶರಣರ ಧ್ಯೇಯ ವಾಕ್ಯಕ್ಕೆ ಒಳ್ಳೆಯ ಉದಾಹರಣೆ ಮಾದಾರ ಚೆನ್ನಯ್ಯ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gajan Malappanavaru
    11 ಮೇ 2018
    thanks
  • author
    raghu ram
    20 ಮಾರ್ಚ್ 2017
    ಉಪಯುಕ್ತ ಮಾಹಿತಿ
  • author
    10 ಸೆಪ್ಟೆಂಬರ್ 2022
    ಉತ್ತಮ ವಚನ ಸಾಹಿತ್ಯದ ಬಳುವಳಿ ಬಸವೇಶ್ವರನ ಆತ್ಮಹೃದಯದ ಆತ್ಮೀಯರು ಹೊಲೆಮಾದಿಗರು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Gajan Malappanavaru
    11 ಮೇ 2018
    thanks
  • author
    raghu ram
    20 ಮಾರ್ಚ್ 2017
    ಉಪಯುಕ್ತ ಮಾಹಿತಿ
  • author
    10 ಸೆಪ್ಟೆಂಬರ್ 2022
    ಉತ್ತಮ ವಚನ ಸಾಹಿತ್ಯದ ಬಳುವಳಿ ಬಸವೇಶ್ವರನ ಆತ್ಮಹೃದಯದ ಆತ್ಮೀಯರು ಹೊಲೆಮಾದಿಗರು