pratilipi-logo ಪ್ರತಿಲಿಪಿ
ಕನ್ನಡ

ತ್ರಿಪುರ ಸುಂದರಿ

4.6
20

ಅಲ್ಲೊಬ್ಬ ತ್ರಿಪುರ ಸುಂದರಿಯಿದ್ದಳು ಚೆಲುವೆಯಲ್ಲಿ ಚೆಲುವೆಯವಳು ಅಪರೂಪದಲ್ಲಿ ಅಪರೂಪದವಳು ಚೆಲುವೆ ಚೆನ್ನಿಗಳೆಂದೇ ಹೆಸರು ಪಡೆದಿದ್ದಳು, ಹತ್ತಿ ಹೂವು ಹತ್ತಿ ಹಣ್ಣು ನೋಡಲು ತುಂಬ ನಯ ನಾಜೂಕಿನ ಬಣ್ಣ ಆದರೇನು ಅದೆಷ್ಟು ತಂಪೋ ಸಿಹಿಯೋ ...

ಓದಿರಿ
ಲೇಖಕರ ಕುರಿತು
author
Gajalakshmi Govinda Raju

ನನ್ನ ಹೆಸರು ಗಜಲಕ್ಷ್ಮಿ. ನಾನು ಮೊದಲನೆ ವರ್ಷ ಬಿಎ ಮುಗಿಸಿದ್ದು1981ರಲ್ಲಿ..ತುಂಬು ಕುಟುಂಬ ನನಗೆ ಇಬ್ಬರು ಮಕ್ಕಳು. ಕನ್ನಡ ಎಂದರೆ ತುಂಬಾ ಇಷ್ಟ. ಹಾಗಾಗಿ ಮತ್ತೆ ಎಂ.ಎ.,ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡು ಬಿಡದೆ ತೇರ್ಗಡೆಯಾಗಿ ಸ್ವಲ್ಪ ದಿನ ಕನ್ನಡ ಲೆಕ್ಚರರ್ ಆಗಿ ಸೇವೆ ಸಲ್ಲಿಸಿ ಈಗ ಪ್ರತಿಲಿಪಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದುನನ್ನ ಕನಸಾಗಿತ್ತು, ನನಸು ಮಾಡಿಕೊಳ್ಳಲು ಅವಕಾಶ ಸಿಕಂತಾಯಿತು. ಈಗ ತುಂಬಾ ಖುಷಿಯಾಗುತ್ತದೆ. ವಂದನೆಗಳು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಉಮೇಶ್
    20 ಡಿಸೆಂಬರ್ 2021
    ಹಣ್ಣು ತಿಂದ ಸೊಸೆ ಸಿಪ್ಪೆ ತಿಂದ ಅತ್ತೆ ಉಳಿದವರು ಪೊಲೀಸ್ ವಶಕ್ಕೆ ಒಪ್ಪಿಸಿ ಬಿಟ್ಲು ವಂಚಕಿ ಸೊಸೆ.. ನೋಡಲು ಸುಂದರ ಮಾಡೋದು ಕೆಟ್ಟ ಕೆಲಸ. ನಿದ್ರೆ ಮಾತ್ರೆ ಗಂಡನಿಗೆ ಹಾಕಿ ಕೊಟ್ಟು ಪರಾಪುರುಷನ ಸಂಬಂಧ ಇಟ್ಕೊಂಡಿದ್ಲು.. ಎಷ್ಟು ಸಮಯ ಹೋದ್ಮೇಲೆ ಅತ್ತೆ ಮಾವನಿಗೆ ತಿಳಿಯುತ್ತೆ. ಅದು ನಾಜೂಕಾಗಿ ವರದಕ್ಷಿಣೆ ಕೇಸ್ ಆಗುತ್ತೆ.. ಚೆನ್ನಾಗಿದೆ ಹಣ್ಣಿನ ಹೋಲಿಕೆ ಕೊಟ್ಟು ಬರ್ದಿತೋ ಕಥೆ 🌹🌹🌹🌹🌹🌹🌹🌹🌹🌹🌹🌹🌹👌👌👌👌👌👌👌👌👌👌👌❤❤❤❤ ಸೂಪರ್ 🙏ಶುಭೋದಯ ❤😘
  • author
    20 ಡಿಸೆಂಬರ್ 2021
    ಹತ್ತಿ ಹಣ್ಣು ಅಂಜೂರವೆ ಒಳ್ಳೆಯವಳು ಎಂದು ನಂಬಿದವರ ಪಾಲಿಗೆ ವಿಷದ ಮುಳ್ಳು ಆಗಿಬಿಟ್ಟಳು.. ವಿಷಕನ್ಯೆ ವಿಷವನ್ನು ಕಕ್ಕಿ , ಸಂಸಾರಕ್ಕೆ ಕಣ್ಣಾಗ ಬೇಕಾದವಳು ಹುಣ್ಣಾದಳು.. ಹಣ್ಣು ತಿಂದವರು ನುಣಿಚಿ ಕೊಂಡ್ರು ಸಿಪ್ಪೆ ತಿಂದವ ಸಿಕ್ಕಕಿಕೊಂಡರು ಎನ್ನುವ ಹಾಗೆ ಆಯಿತು.. ಇಂಥ ಹೆಣ್ಣುಗಳು ಹೆಣ್ಣು ಕುಲಕ್ಕೆ ಕಳಂಕ .. ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಿಸ್ ಕಥೆ...👌👌👌😍😍😍🌷🌷🌷
  • author
    55 555 "55555"
    20 ಡಿಸೆಂಬರ್ 2021
    ಸಮಾಜದಲ್ಲಿನ ಈ ಸಮಸ್ಯೆಯನ್ನು ಚೆನ್ನಾಗಿ ವಿವರಿಸಿ, ಅಂಕು ಡೊಂಕು ತಿದ್ದಿ ಬರೆದಿರುವೀರಿ. ಪ್ರಿಯಕರನ ಜೊತೆ ಸೇರಿ ಗಂಡನಿಗೆ ಕೊಲೆ. ಇದನ್ನು ಸೇರಿಸಿ. ಶುಭೋದಯ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಉಮೇಶ್
    20 ಡಿಸೆಂಬರ್ 2021
    ಹಣ್ಣು ತಿಂದ ಸೊಸೆ ಸಿಪ್ಪೆ ತಿಂದ ಅತ್ತೆ ಉಳಿದವರು ಪೊಲೀಸ್ ವಶಕ್ಕೆ ಒಪ್ಪಿಸಿ ಬಿಟ್ಲು ವಂಚಕಿ ಸೊಸೆ.. ನೋಡಲು ಸುಂದರ ಮಾಡೋದು ಕೆಟ್ಟ ಕೆಲಸ. ನಿದ್ರೆ ಮಾತ್ರೆ ಗಂಡನಿಗೆ ಹಾಕಿ ಕೊಟ್ಟು ಪರಾಪುರುಷನ ಸಂಬಂಧ ಇಟ್ಕೊಂಡಿದ್ಲು.. ಎಷ್ಟು ಸಮಯ ಹೋದ್ಮೇಲೆ ಅತ್ತೆ ಮಾವನಿಗೆ ತಿಳಿಯುತ್ತೆ. ಅದು ನಾಜೂಕಾಗಿ ವರದಕ್ಷಿಣೆ ಕೇಸ್ ಆಗುತ್ತೆ.. ಚೆನ್ನಾಗಿದೆ ಹಣ್ಣಿನ ಹೋಲಿಕೆ ಕೊಟ್ಟು ಬರ್ದಿತೋ ಕಥೆ 🌹🌹🌹🌹🌹🌹🌹🌹🌹🌹🌹🌹🌹👌👌👌👌👌👌👌👌👌👌👌❤❤❤❤ ಸೂಪರ್ 🙏ಶುಭೋದಯ ❤😘
  • author
    20 ಡಿಸೆಂಬರ್ 2021
    ಹತ್ತಿ ಹಣ್ಣು ಅಂಜೂರವೆ ಒಳ್ಳೆಯವಳು ಎಂದು ನಂಬಿದವರ ಪಾಲಿಗೆ ವಿಷದ ಮುಳ್ಳು ಆಗಿಬಿಟ್ಟಳು.. ವಿಷಕನ್ಯೆ ವಿಷವನ್ನು ಕಕ್ಕಿ , ಸಂಸಾರಕ್ಕೆ ಕಣ್ಣಾಗ ಬೇಕಾದವಳು ಹುಣ್ಣಾದಳು.. ಹಣ್ಣು ತಿಂದವರು ನುಣಿಚಿ ಕೊಂಡ್ರು ಸಿಪ್ಪೆ ತಿಂದವ ಸಿಕ್ಕಕಿಕೊಂಡರು ಎನ್ನುವ ಹಾಗೆ ಆಯಿತು.. ಇಂಥ ಹೆಣ್ಣುಗಳು ಹೆಣ್ಣು ಕುಲಕ್ಕೆ ಕಳಂಕ .. ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಿಸ್ ಕಥೆ...👌👌👌😍😍😍🌷🌷🌷
  • author
    55 555 "55555"
    20 ಡಿಸೆಂಬರ್ 2021
    ಸಮಾಜದಲ್ಲಿನ ಈ ಸಮಸ್ಯೆಯನ್ನು ಚೆನ್ನಾಗಿ ವಿವರಿಸಿ, ಅಂಕು ಡೊಂಕು ತಿದ್ದಿ ಬರೆದಿರುವೀರಿ. ಪ್ರಿಯಕರನ ಜೊತೆ ಸೇರಿ ಗಂಡನಿಗೆ ಕೊಲೆ. ಇದನ್ನು ಸೇರಿಸಿ. ಶುಭೋದಯ