ವೃತ್ತಿ ಯಲ್ಲಿ ಸಿವಿಲ್ ಇಂಜಿನಿಯರ್ ...
ಕನ್ನಡದಲ್ಲಿ ಕ್ರೈಂ ಥ್ರಿಲ್ಲರ್ ಕಥೆಗಳು /ಕಾದಂಬರಿಗಳನ್ನು ಬರೆಯಬೇಕೆಂಬ ಆಸೆ ... ಎಲ್ಲ ಓದುಗರ ಪ್ರತಿಕ್ರಿಯೆಯ ಮೇಲೆ ಅವಲಂಬಿತ ...ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ 7353760900
ಸಾರಾಂಶ
ವೃತ್ತಿ ಯಲ್ಲಿ ಸಿವಿಲ್ ಇಂಜಿನಿಯರ್ ...
ಕನ್ನಡದಲ್ಲಿ ಕ್ರೈಂ ಥ್ರಿಲ್ಲರ್ ಕಥೆಗಳು /ಕಾದಂಬರಿಗಳನ್ನು ಬರೆಯಬೇಕೆಂಬ ಆಸೆ ... ಎಲ್ಲ ಓದುಗರ ಪ್ರತಿಕ್ರಿಯೆಯ ಮೇಲೆ ಅವಲಂಬಿತ ...ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ 7353760900
ದಿ ಪರ್ಫೆಕ್ಟ್ ಆಥರ್ ಅಂತ ಹೇಳಬಹುದು.. ತುಂಬಾ ಚೆನ್ನಾಗಿ ಬರೆದಿದ್ದೀರಿ.. ಆಯ್ದುಕೊಂಡ ವಿಷಯ ವಿಭಿನ್ನ ಮತ್ತು ಕೊನೆಯ ಟ್ವಿಸ್ಟ್ ಬಹಳವೇ ಹಿಡಿಸಿತು.. ಮತ್ತಷ್ಟು ಬರೆಯಿರಿ.. ಶುಭವಾಗಲಿ.. 😊
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಜಕ್ಕೂ ಇದೊಂದು ಪರ್ಫೆಕ್ಟ್ ಮರ್ಡರ್ರೆ ದೇವ್ ಸರ್...ಅದ್ಯಾವ ಛಾತಿಯಿಂದ ಈ ಕಥೆಯನ್ನು ಹೆಣೆದಿದ್ದೀರೋ ಏನೋ, ಒಂದೊಂದು ಸನ್ನಿವೇಶದಲ್ಲೂ ಕೇಸ್ ನಲ್ಲಿ ಅಡಗಿ ಕುಳಿತ ಸುಳಿವುಗಳ ಎಲ್ಲ ನಿಜಾಂಶಗಳು ತಲೆಕೆಳಗಾಗಿವೆ ಎಂದು ಊಹಿಸುವಷ್ಟರಲ್ಲಿ ಕೊನೆಯ ಘಳಿಗೆಯ ಒಂದು ಕೃತಘ್ನತೆಗೆ ಮನಸೋತು ಕ್ಷಣದಲ್ಲಿ ಗೆದ್ದ ಆ ಪೂರ್ವ ತಯ್ಯಾರಿಯ ಪ್ರಸ್ತಾವಿಕೆಯ ಊಹೆಗೂ ಮೀರಿದ ಮುಂದಿನ ಸ್ವತಂತ್ರ ಜೀವನವನ್ನು ಮತ್ತೆ ಸ್ವಾತಂತ್ರ್ಯಹರಣಗೊಳಿಸಿಕೊಂಡ ಆ ಮೂರ್ಖತನವನ್ನು ಅರ್ಜಿಸಿಕೊಳ್ಳುವುದು ನಿಜಕ್ಕೂ ಕಹಿಸತ್ಯ, ಈ ಕಥೆಯಲ್ಲಿ ನೀವು ಬಿಡಿಸಿ ಕೊಟ್ಟ ಒಂದೊಂದು ಕುತೂಹಲದ ಎಳೆಎಳೆಯೂ ಕೊನೆಯವರೆಗೂ ತನ್ನಲ್ಲಿ ಅಡಗಿದ ಮರ್ಮವನ್ನು ಎಳ್ಳಷ್ಟೂ ಬಿಡಿಸಿಕೊಳ್ಳದಂತೆ ಆ ಕೌತುಕವನ್ನು ಕಾಪಾಡಿಸಿಟ್ಟುಕೊಂಡು ಹೆಣೆದ ಪಾತ್ರಗಳ ಪರಕಾಯ ಅತ್ಯದ್ಭುತ.....ಸೂಪರ್ ದೇವ್...ನಿಜಕ್ಕೂ ಇದೊಂದು ನಿಮ್ಮ ಮಸ್ತಕದಲ್ಲಿ ಹೆಣೆದುಕೊಂಡ ಪರ್ಫೆಕ್ಟ್ ಮರ್ಡರ್ ನ ಕೌತುಕವೇ, ಪತ್ತೆದಾರಿಯಲ್ಲಿ ಭಾವುಕತೆಗೆ ಹಾಗೂ ಮನದ ಭಾವನೆಗಳಿಗೆ ಅವಕಾಶವಿಲ್ಲ, ಇಲ್ಲಿ ಕೇವಲ ಬುದ್ಧಿ ಮತ್ತು ಚಾಣಾಕ್ಷತನದ ಯುದ್ಧೋಪಕರಣಗಳ ಸೆಣೆಸುವಿಕೆಯ ವಿಚಕ್ಷಣೆಯ ಪ್ರಹಾರಗಳು ಮಾತ್ರ ಗೆಲ್ಲುವುವು ಉಳಿದೆಲ್ಲವುಗಳು ಸೋಲುವುವು ಎನ್ನುವುದನ್ನು ಅಚ್ಚುಕಟ್ಟಾಗಿ ವಿವರಿಸಿದ್ದೀರಿ.....
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ದಿ ಪರ್ಫೆಕ್ಟ್ ಆಥರ್ ಅಂತ ಹೇಳಬಹುದು.. ತುಂಬಾ ಚೆನ್ನಾಗಿ ಬರೆದಿದ್ದೀರಿ.. ಆಯ್ದುಕೊಂಡ ವಿಷಯ ವಿಭಿನ್ನ ಮತ್ತು ಕೊನೆಯ ಟ್ವಿಸ್ಟ್ ಬಹಳವೇ ಹಿಡಿಸಿತು.. ಮತ್ತಷ್ಟು ಬರೆಯಿರಿ.. ಶುಭವಾಗಲಿ.. 😊
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಜಕ್ಕೂ ಇದೊಂದು ಪರ್ಫೆಕ್ಟ್ ಮರ್ಡರ್ರೆ ದೇವ್ ಸರ್...ಅದ್ಯಾವ ಛಾತಿಯಿಂದ ಈ ಕಥೆಯನ್ನು ಹೆಣೆದಿದ್ದೀರೋ ಏನೋ, ಒಂದೊಂದು ಸನ್ನಿವೇಶದಲ್ಲೂ ಕೇಸ್ ನಲ್ಲಿ ಅಡಗಿ ಕುಳಿತ ಸುಳಿವುಗಳ ಎಲ್ಲ ನಿಜಾಂಶಗಳು ತಲೆಕೆಳಗಾಗಿವೆ ಎಂದು ಊಹಿಸುವಷ್ಟರಲ್ಲಿ ಕೊನೆಯ ಘಳಿಗೆಯ ಒಂದು ಕೃತಘ್ನತೆಗೆ ಮನಸೋತು ಕ್ಷಣದಲ್ಲಿ ಗೆದ್ದ ಆ ಪೂರ್ವ ತಯ್ಯಾರಿಯ ಪ್ರಸ್ತಾವಿಕೆಯ ಊಹೆಗೂ ಮೀರಿದ ಮುಂದಿನ ಸ್ವತಂತ್ರ ಜೀವನವನ್ನು ಮತ್ತೆ ಸ್ವಾತಂತ್ರ್ಯಹರಣಗೊಳಿಸಿಕೊಂಡ ಆ ಮೂರ್ಖತನವನ್ನು ಅರ್ಜಿಸಿಕೊಳ್ಳುವುದು ನಿಜಕ್ಕೂ ಕಹಿಸತ್ಯ, ಈ ಕಥೆಯಲ್ಲಿ ನೀವು ಬಿಡಿಸಿ ಕೊಟ್ಟ ಒಂದೊಂದು ಕುತೂಹಲದ ಎಳೆಎಳೆಯೂ ಕೊನೆಯವರೆಗೂ ತನ್ನಲ್ಲಿ ಅಡಗಿದ ಮರ್ಮವನ್ನು ಎಳ್ಳಷ್ಟೂ ಬಿಡಿಸಿಕೊಳ್ಳದಂತೆ ಆ ಕೌತುಕವನ್ನು ಕಾಪಾಡಿಸಿಟ್ಟುಕೊಂಡು ಹೆಣೆದ ಪಾತ್ರಗಳ ಪರಕಾಯ ಅತ್ಯದ್ಭುತ.....ಸೂಪರ್ ದೇವ್...ನಿಜಕ್ಕೂ ಇದೊಂದು ನಿಮ್ಮ ಮಸ್ತಕದಲ್ಲಿ ಹೆಣೆದುಕೊಂಡ ಪರ್ಫೆಕ್ಟ್ ಮರ್ಡರ್ ನ ಕೌತುಕವೇ, ಪತ್ತೆದಾರಿಯಲ್ಲಿ ಭಾವುಕತೆಗೆ ಹಾಗೂ ಮನದ ಭಾವನೆಗಳಿಗೆ ಅವಕಾಶವಿಲ್ಲ, ಇಲ್ಲಿ ಕೇವಲ ಬುದ್ಧಿ ಮತ್ತು ಚಾಣಾಕ್ಷತನದ ಯುದ್ಧೋಪಕರಣಗಳ ಸೆಣೆಸುವಿಕೆಯ ವಿಚಕ್ಷಣೆಯ ಪ್ರಹಾರಗಳು ಮಾತ್ರ ಗೆಲ್ಲುವುವು ಉಳಿದೆಲ್ಲವುಗಳು ಸೋಲುವುವು ಎನ್ನುವುದನ್ನು ಅಚ್ಚುಕಟ್ಟಾಗಿ ವಿವರಿಸಿದ್ದೀರಿ.....
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ