ಮಾನವನ ಜೀವನದಲ್ಲಿ ತಾಳ್ಮೆ ಇರಬೇಕು ನಿಜ. ಒಮ್ಮೊಮ್ಮೆ ಈ ತಾಳ್ಮೆ ಕೆಡಲು.....ನಾವು ಕಲ್ಪಿಸಿಕೊಂಡ ಆದರ್ಶಗಳು ಬೇರು ಬಿಟ್ಟ ಭಾವನೆಗಳು ಕೈ ಹಿಡಿದವರು ವಂಚಿಸಿದಾಗ ಮಕ್ಕಳೇ ಮೋಸ ಮಾಡಿದಾಗ ಕಲಿತ ವಿದ್ಯೆ ಕೈ ಹಿಡಿಯದಾದಾಗ ...
ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್... ನಮ್ಮ ಯಜಮಾನರು ತುಂಬಾ ತಾಳ್ಮೆ ಉಳ್ಳವರು... ಅವರ ತಾಳ್ಮೆಯನ್ನು ಒಳ್ಳೆಯತನವನ್ನು ವೀಕ್ನೆಸ್ ಎಂದುಕೊಂಡು ಅದರ ದುರುಪಯೋಗ ಮಾಡಿಕೊಂಡು ಅವರಿಗೆ ಸಹಿಸಲಾಗದ ನೋವನ್ನು ಕೊಟ್ಟವರು ತುಂಬಾ ಹತ್ತಿರದವರು... ನಾನು ಸ್ವಲ್ಪ ನೇರವಾಗಿ ಮಾತನಾಡುತ್ತೇನೆ ಎನ್ನುವ ಕಾರಣಕ್ಕೆ ನಮ್ಮ ಬದುಕು ಒಂದು ರೀತಿಯಲ್ಲಿ ಹದವಾಗಿ ಸಾಗುತ್ತಿದೆ... ಅವರ ಹಾಗೆ ಪೂರ್ತಿಯಾಗಿ ಒಳ್ಳೆಯತನ ತೋರಿದ್ದರೆ ನಾನು ನನ್ನ ಮಕ್ಕಳು ಇವತ್ತು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿತ್ತು... ನಮ್ಮವರೆಂದು ಕೊಂಡವರೆ ಆ ರೀತಿಯಲ್ಲಿ ನಮ್ಮವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ...
ಈಗಿನ ಪರಿಸ್ಥಿತಿಗೆ ಎಲ್ಲರೂ ಅರ್ಥೈಸಿಕೊಳ್ಳಬೇಕಾದ ಅರ್ಥಪೂರ್ಣ ಬರಹ ನಿಮ್ಮದು... ತಾಳ್ಮೆ ಮತ್ತು ಒಳ್ಳೆಯತನ ಇರಬೇಕು ಆದರೆ ನಮ್ಮಯ ತನವನ್ನು ಮಾರಿಕೊಳ್ಳುವಷ್ಟು ಅಲ್ಲ ಎನ್ನುವ ನಿಮ್ಮ ಮಾತು ಒಪ್ಪಲೇಬೇಕು....
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್... ನಮ್ಮ ಯಜಮಾನರು ತುಂಬಾ ತಾಳ್ಮೆ ಉಳ್ಳವರು... ಅವರ ತಾಳ್ಮೆಯನ್ನು ಒಳ್ಳೆಯತನವನ್ನು ವೀಕ್ನೆಸ್ ಎಂದುಕೊಂಡು ಅದರ ದುರುಪಯೋಗ ಮಾಡಿಕೊಂಡು ಅವರಿಗೆ ಸಹಿಸಲಾಗದ ನೋವನ್ನು ಕೊಟ್ಟವರು ತುಂಬಾ ಹತ್ತಿರದವರು... ನಾನು ಸ್ವಲ್ಪ ನೇರವಾಗಿ ಮಾತನಾಡುತ್ತೇನೆ ಎನ್ನುವ ಕಾರಣಕ್ಕೆ ನಮ್ಮ ಬದುಕು ಒಂದು ರೀತಿಯಲ್ಲಿ ಹದವಾಗಿ ಸಾಗುತ್ತಿದೆ... ಅವರ ಹಾಗೆ ಪೂರ್ತಿಯಾಗಿ ಒಳ್ಳೆಯತನ ತೋರಿದ್ದರೆ ನಾನು ನನ್ನ ಮಕ್ಕಳು ಇವತ್ತು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿತ್ತು... ನಮ್ಮವರೆಂದು ಕೊಂಡವರೆ ಆ ರೀತಿಯಲ್ಲಿ ನಮ್ಮವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ...
ಈಗಿನ ಪರಿಸ್ಥಿತಿಗೆ ಎಲ್ಲರೂ ಅರ್ಥೈಸಿಕೊಳ್ಳಬೇಕಾದ ಅರ್ಥಪೂರ್ಣ ಬರಹ ನಿಮ್ಮದು... ತಾಳ್ಮೆ ಮತ್ತು ಒಳ್ಳೆಯತನ ಇರಬೇಕು ಆದರೆ ನಮ್ಮಯ ತನವನ್ನು ಮಾರಿಕೊಳ್ಳುವಷ್ಟು ಅಲ್ಲ ಎನ್ನುವ ನಿಮ್ಮ ಮಾತು ಒಪ್ಪಲೇಬೇಕು....
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ