pratilipi-logo ಪ್ರತಿಲಿಪಿ
ಕನ್ನಡ

ತಾಳ್ಮೆ ಕೆಟ್ಟಿತು (ಕವನ )

5
19

ಮಾನವನ ಜೀವನದಲ್ಲಿ ತಾಳ್ಮೆ  ಇರಬೇಕು ನಿಜ. ಒಮ್ಮೊಮ್ಮೆ ಈ ತಾಳ್ಮೆ ಕೆಡಲು.....ನಾವು ಕಲ್ಪಿಸಿಕೊಂಡ ಆದರ್ಶಗಳು ಬೇರು ಬಿಟ್ಟ ಭಾವನೆಗಳು ಕೈ ಹಿಡಿದವರು ವಂಚಿಸಿದಾಗ ಮಕ್ಕಳೇ ಮೋಸ ಮಾಡಿದಾಗ ಕಲಿತ ವಿದ್ಯೆ ಕೈ ಹಿಡಿಯದಾದಾಗ ...

ಓದಿರಿ
ಲೇಖಕರ ಕುರಿತು
author
gururaj annigeri

ಗುರುರಾಜ ಅಣ್ಣಿಗೇರಿ. ವಯಸ್ಸು. 70 ನಿವೃತ್ತ :Cane Director ವಾಸಸ್ಥಳ :ಮುಧೋಳ. ಜಿಲ್ಲೆ : ಬಾಗಲಕೋಟ. ಕರ್ನಾಟಕ ಮೊಬೈಲ್ no. 9113937626.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸ್ವರ್ಣ
    19 ಮಾರ್ಚ್ 2021
    ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್... ನಮ್ಮ ಯಜಮಾನರು ತುಂಬಾ ತಾಳ್ಮೆ ಉಳ್ಳವರು... ಅವರ ತಾಳ್ಮೆಯನ್ನು ಒಳ್ಳೆಯತನವನ್ನು ವೀಕ್ನೆಸ್ ಎಂದುಕೊಂಡು ಅದರ ದುರುಪಯೋಗ ಮಾಡಿಕೊಂಡು ಅವರಿಗೆ ಸಹಿಸಲಾಗದ ನೋವನ್ನು ಕೊಟ್ಟವರು ತುಂಬಾ ಹತ್ತಿರದವರು... ನಾನು ಸ್ವಲ್ಪ ನೇರವಾಗಿ ಮಾತನಾಡುತ್ತೇನೆ ಎನ್ನುವ ಕಾರಣಕ್ಕೆ ನಮ್ಮ ಬದುಕು ಒಂದು ರೀತಿಯಲ್ಲಿ ಹದವಾಗಿ ಸಾಗುತ್ತಿದೆ... ಅವರ ಹಾಗೆ ಪೂರ್ತಿಯಾಗಿ ಒಳ್ಳೆಯತನ ತೋರಿದ್ದರೆ ನಾನು ನನ್ನ ಮಕ್ಕಳು ಇವತ್ತು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿತ್ತು... ನಮ್ಮವರೆಂದು ಕೊಂಡವರೆ ಆ ರೀತಿಯಲ್ಲಿ ನಮ್ಮವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ... ಈಗಿನ ಪರಿಸ್ಥಿತಿಗೆ ಎಲ್ಲರೂ ಅರ್ಥೈಸಿಕೊಳ್ಳಬೇಕಾದ ಅರ್ಥಪೂರ್ಣ ಬರಹ ನಿಮ್ಮದು... ತಾಳ್ಮೆ ಮತ್ತು ಒಳ್ಳೆಯತನ ಇರಬೇಕು ಆದರೆ ನಮ್ಮಯ ತನವನ್ನು ಮಾರಿಕೊಳ್ಳುವಷ್ಟು ಅಲ್ಲ ಎನ್ನುವ ನಿಮ್ಮ ಮಾತು ಒಪ್ಪಲೇಬೇಕು....
  • author
    ಚೈತ್ರ ಹೆಚ್.ಎನ್ "ಚೈತನ್ಯ"
    19 ಮಾರ್ಚ್ 2021
    ಸತ್ಯವಾದ ಮಾತು ಹೇಳುದ್ರಿ ಅಪ್ಪಾಜಿ ತುಂಬಾ ಚೆನ್ನಾಗಿದೆ 👌👌👌👌👌
  • author
    Kavyananju.
    19 ಮಾರ್ಚ್ 2021
    ತಾಳ್ಮೆ ಸಹಿಸಿದಷ್ಟು ಮನಸು ಮೂಕವಾಗುವುದು .. ಉತ್ತಮ ಬರಹ ...👌👍
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸ್ವರ್ಣ
    19 ಮಾರ್ಚ್ 2021
    ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್... ನಮ್ಮ ಯಜಮಾನರು ತುಂಬಾ ತಾಳ್ಮೆ ಉಳ್ಳವರು... ಅವರ ತಾಳ್ಮೆಯನ್ನು ಒಳ್ಳೆಯತನವನ್ನು ವೀಕ್ನೆಸ್ ಎಂದುಕೊಂಡು ಅದರ ದುರುಪಯೋಗ ಮಾಡಿಕೊಂಡು ಅವರಿಗೆ ಸಹಿಸಲಾಗದ ನೋವನ್ನು ಕೊಟ್ಟವರು ತುಂಬಾ ಹತ್ತಿರದವರು... ನಾನು ಸ್ವಲ್ಪ ನೇರವಾಗಿ ಮಾತನಾಡುತ್ತೇನೆ ಎನ್ನುವ ಕಾರಣಕ್ಕೆ ನಮ್ಮ ಬದುಕು ಒಂದು ರೀತಿಯಲ್ಲಿ ಹದವಾಗಿ ಸಾಗುತ್ತಿದೆ... ಅವರ ಹಾಗೆ ಪೂರ್ತಿಯಾಗಿ ಒಳ್ಳೆಯತನ ತೋರಿದ್ದರೆ ನಾನು ನನ್ನ ಮಕ್ಕಳು ಇವತ್ತು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿತ್ತು... ನಮ್ಮವರೆಂದು ಕೊಂಡವರೆ ಆ ರೀತಿಯಲ್ಲಿ ನಮ್ಮವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ... ಈಗಿನ ಪರಿಸ್ಥಿತಿಗೆ ಎಲ್ಲರೂ ಅರ್ಥೈಸಿಕೊಳ್ಳಬೇಕಾದ ಅರ್ಥಪೂರ್ಣ ಬರಹ ನಿಮ್ಮದು... ತಾಳ್ಮೆ ಮತ್ತು ಒಳ್ಳೆಯತನ ಇರಬೇಕು ಆದರೆ ನಮ್ಮಯ ತನವನ್ನು ಮಾರಿಕೊಳ್ಳುವಷ್ಟು ಅಲ್ಲ ಎನ್ನುವ ನಿಮ್ಮ ಮಾತು ಒಪ್ಪಲೇಬೇಕು....
  • author
    ಚೈತ್ರ ಹೆಚ್.ಎನ್ "ಚೈತನ್ಯ"
    19 ಮಾರ್ಚ್ 2021
    ಸತ್ಯವಾದ ಮಾತು ಹೇಳುದ್ರಿ ಅಪ್ಪಾಜಿ ತುಂಬಾ ಚೆನ್ನಾಗಿದೆ 👌👌👌👌👌
  • author
    Kavyananju.
    19 ಮಾರ್ಚ್ 2021
    ತಾಳ್ಮೆ ಸಹಿಸಿದಷ್ಟು ಮನಸು ಮೂಕವಾಗುವುದು .. ಉತ್ತಮ ಬರಹ ...👌👍