pratilipi-logo ಪ್ರತಿಲಿಪಿ
ಕನ್ನಡ

ತಾಜ್ ಮಹಲ್ ಎಲ್ಲಿದೆ?

4.9
76

*ತಾಜ್‌ಮಹಲ್‌ ಎಲ್ಲಿದೆ?* ಅದೊಂದು ಪ್ರೈವೇಟ್‌ ಶಾಲೆಯ ಟೀಚರ್‌ ಮಕ್ಕಳಿಗೆ ಪಾಠ ಮಾಡುತ್ತಾ “ಮಕ್ಕಳೇ, ತಾಜ್‌ ಮಹಲ್‌ ಎಲ್ಲಿದೆ?” ಎಂದು ಕೇಳಿದರು. ಆಗ ಎಲ್ಲ ಮಕ್ಕಳು ಒಕ್ಕೊರಳಿನಿಂದ “ಮೇಡಂ, ತಾಜ್‌ಮಹಲ್‌ ಆಗ್ರದಲ್ಲಿದೆ” ಎಂದರು. ಆಗ ...

ಓದಿರಿ
ಲೇಖಕರ ಕುರಿತು

ಪರಿಚಯ ಜನ್ಮಭೂಮಿ: ಗಡಿನಾಡಾದ ಮಂಜೇಶ್ವರ. ಕರ್ಮಭೂಮಿ: ಬೆಂಗಳೂರು. ಉದ್ಯೋಗ: HR Head in MNCs. ಈಗ Entrepreneur of a Talent Sourcing Company. ಹವ್ಯಾಸ: ಬರೆವಣಿಗೆ ಹಲವಾರು ಬರೆಹ, ಕಥೆಗಳು ತರಂಗ, ಸುಧಾ, ಕರ್ಮವೀರ, ಮಂಗಳ, ಯುಗಪುರುಷಗಳಲ್ಲಿ ಪ್ರಕಟವಾಗಿವೆ. ಪ್ರಕಟಿತ ಕೃತಿಗಳು: 1.ಅಪೂರ್ಣ ಸತ್ಯ [ಕಥಾಸಂಕಲನ] 2. ಮದನಿಕೆ, ದಿ ಲಾಸ್ಟ್ ಸೀನ್ [ಸಸ್ಪೆನ್ಸ್ ಕಾದಂಬರಿ] 3. ಹಾಂಟೆಡ್ ಹೊಸಮನೆ [ಹಾರರ್-ಥ್ರಿಲ್ಲರ್ ಕಾದಂಬರಿ] 4. ಎರಡನೇ ದೇವರು [ರೋಚಕ ಕಾದಂಬರಿ] 5. ಶಿರಾಡಿಘಾಟ್‌ [ಭಯಂಕರ ಕಥೆಗಳು] ಈಗ ಬಿಡುಗಡೆಯಾಗಿದೆ. ನನ್ನ ಕೃತಿಗಳು amazon.in, ಸಪ್ನ, ನವಕರ್ನಾಟಕ, 'ಟೋಟಲ್‌ಕನ್ನಡ', ಸಾಹಿತ್ಯಲೋಕ, ವೀರಲೋಕ, ಹಾಗೂ ಇತರ ಮಳಿಗೆಗಳಲ್ಲಿ ಲಭ್ಯವಿದೆ. ಸಿನೆಮಾಗಳಲ್ಲಿ ಚಿತ್ರಕಥೆ-ಸಂಭಾಷಣೆ 1. ಜೀಟಿಗೆ [ರಾಷ್ಟ್ರಪ್ರಶಸ್ತಿ ವಿಜೇತ ತುಳು ಚಿತ್ರ] - ವಿಸೃತ ಚಿತ್ರಕಥೆ & ಸಂಭಾಷಣೆ 2. ಮೂಗಜ್ಜನ ಕೋಳಿ [ಪ್ರಥಮ ಅರೆಭಾಷೆ ಚಿತ್ರ] - ಚಿತ್ರಕಥೆ & ಸಂಭಾಷಣೆ 3. ಪಿದಾಯಿ [2024 ತುಳುಚಿತ್ರ] - ಕಥೆ, ಚಿತ್ರಕಥೆ & ಸಂಭಾಷಣೆ. ಬರಹಗಳನ್ನು ಓದಿ ಪ್ರೋತ್ಸಾಹಿಸಿ, ಅನಿಸಿಕೆ ತಿಳಿಸಿ. ವಂದನೆಗಳು, [email protected] ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Srinivas Sandur
    16 ಜುಲೈ 2023
    ಇದ್ಯಾವ ಸ್ಕೂಲು ಹೇಳಿ ಸರ್. ನಾವೇ ತಾಜ್ ಮಹಲ್‌ನ ಆಸ್ಟ್ರೇಲಿಯಕ್ಕೆ ಶಿಫ್ಟ್ ಮಾಡುತ್ತೇವೆ. ಸ್ಕೂಲ್‌ನವರು ಫೀಸ್ ಕಟ್ಟದಿದ್ದರು ಮಕ್ಕಳನ್ನು ಮನೆಗೆ ಕಳಿಸದೆ, ಪಾಠ ಮಾಡಿದರೆ ಸಾಕು. 😄😄😄😄😄
  • author
    Savitha Savitha
    18 ಮಾರ್ಚ್ 2023
    ಅಂತು ಪೀಸ್ ಕಟ್ಟಿಲ್ಲ ಅಂದ್ರೆ ತಾಜಮಹಲ್ ದೆಹಲಿಯಲ್ಲೇ ಜಾಂಡ ಉರ್ತದೆ ಅಂತಾ ಆಯ್ತು 🤣🤣🤣🤣🤣🤣... ಆದಷ್ಟು ಬೇಗ ಆಗ್ರಾ ಕ್ಕೆ ತಳ್ಳುವ ವೇವಸ್ಥೆ ಮಾಡಿ... ಪುಣ್ಯ ಕಟ್ಟಿಕೊಳ್ಳಿ 🙏
  • author
    M.K.Gajendrra Sharrma
    18 ಮಾರ್ಚ್ 2023
    ಖಾಸಗಿ ಶಾಲೆ ಮುಖ್ಯಸ್ಥರ (ಕು) ಬುದ್ಧಿ ಮೆಚ್ಚಲೇಬೇಕು. ಧನ್ಯವಾದಗಳು ಸರ್.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Srinivas Sandur
    16 ಜುಲೈ 2023
    ಇದ್ಯಾವ ಸ್ಕೂಲು ಹೇಳಿ ಸರ್. ನಾವೇ ತಾಜ್ ಮಹಲ್‌ನ ಆಸ್ಟ್ರೇಲಿಯಕ್ಕೆ ಶಿಫ್ಟ್ ಮಾಡುತ್ತೇವೆ. ಸ್ಕೂಲ್‌ನವರು ಫೀಸ್ ಕಟ್ಟದಿದ್ದರು ಮಕ್ಕಳನ್ನು ಮನೆಗೆ ಕಳಿಸದೆ, ಪಾಠ ಮಾಡಿದರೆ ಸಾಕು. 😄😄😄😄😄
  • author
    Savitha Savitha
    18 ಮಾರ್ಚ್ 2023
    ಅಂತು ಪೀಸ್ ಕಟ್ಟಿಲ್ಲ ಅಂದ್ರೆ ತಾಜಮಹಲ್ ದೆಹಲಿಯಲ್ಲೇ ಜಾಂಡ ಉರ್ತದೆ ಅಂತಾ ಆಯ್ತು 🤣🤣🤣🤣🤣🤣... ಆದಷ್ಟು ಬೇಗ ಆಗ್ರಾ ಕ್ಕೆ ತಳ್ಳುವ ವೇವಸ್ಥೆ ಮಾಡಿ... ಪುಣ್ಯ ಕಟ್ಟಿಕೊಳ್ಳಿ 🙏
  • author
    M.K.Gajendrra Sharrma
    18 ಮಾರ್ಚ್ 2023
    ಖಾಸಗಿ ಶಾಲೆ ಮುಖ್ಯಸ್ಥರ (ಕು) ಬುದ್ಧಿ ಮೆಚ್ಚಲೇಬೇಕು. ಧನ್ಯವಾದಗಳು ಸರ್.