pratilipi-logo ಪ್ರತಿಲಿಪಿ
ಕನ್ನಡ

ಕತೆ(ನರರಾಕ್ಷಸಿ)

4.2
1791

ನರರಾಕ್ಷಸಿ ********* ನಾನು ಆ ಯುಗಾದಿಯನ್ನು ಜೀವನಪೂರ್ತಿ ಮರೆಯುವುದೇ ಇಲ್ಲ . ನನ್ನ ಜೀವನದಲ್ಲಿ ನಾನು ಅನುಭವಿಸಿದ ಆ ದಿನಗಳನ್ನು ನಾನು ಮರೆಯಲಾರೆ. "ಜನ ಪತ್ರಿಕೆ" ಎನ್ನುವ ಸುದ್ದಿ ಮತ್ತು ಕ್ರೈಮ್ ವಿಚಾರದ ರಾಜ್ಯ ಮಟ್ಟದ ಪತ್ರಿಕೆಯೊಂದರ ...

ಓದಿರಿ
ಲೇಖಕರ ಕುರಿತು

ತೈರೊಳ್ಳಿ ಮಂಜುನಾಥ ಉಡುಪ ಸುಮಾರು ಮುವತ್ತು ಪುಸ್ತಕ ಗಳನ್ನು ಬರೆದಿರುವೆ.. ಕನ್ನಡ ದ ಬಹುತೇಕ ಎಲ್ಲ ಪತ್ರಿಕೆ ಗಳಲ್ಲಿ ಕಥೆ ಕವನ ಅಂಕಣಗಳು ಹಾಸ್ಯ ಬರಹ ಪರಿಚಯ ಲೇಖನಗಳು ಪ್ರಕಟವಾಗಿವೆ. ಹುಟ್ಟಿದ್ದು ಹೊಸನಗರ ತಾಲೂಕಿನ ತೈರೊಳ್ಳಿ ದಿನಾಂಕ 17 -07-1971 ರಲ್ಲಿ. ವಿಧ್ಯಾಭ್ಯಾಸ ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ಹಾಗೆಯೇ ಜ್ಯೋತಿಷ್ಯ ಡಿಪ್ಲೊಮಾ . ಈಗ ಪ್ರಸ್ತುತ ಮಂಡ್ಯ ದಲ್ಲಿ  ನೆಲೆಸಿರುವೆ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Roopa Bn
    31 ಜುಲೈ 2018
    ತುಂಬ ಚೆನ್ನಾಗಿದೆ ಕಥೆ ಅಣ್ಣ.
  • author
    Nagashri Adithya
    19 ಜುಲೈ 2018
    ಅಬ್ಬಾ...ಎಂತ ಕೆಟ್ಟ ಪರಿಸ್ಥಿತಿಯಿಂದ ಪಾರಾಗಿದ್ರಿ...ಓದೋವಾಗ್ಲೆ ಭಯ ಆಯ್ತು...ನಿಮ್ಮ ದೈರ್ಯ 👌👌. ಒಳ್ಳೆಯ ಬರಹ👌👌👌👌👍👍
  • author
    Puttaraju Puttaraju
    23 ಡಿಸೆಂಬರ್ 2021
    ಇಂತಹ ಕಡೆ ಹೋದಾಗ ಅತೀ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದು ತಿಳಿಯುತ್ತದೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Roopa Bn
    31 ಜುಲೈ 2018
    ತುಂಬ ಚೆನ್ನಾಗಿದೆ ಕಥೆ ಅಣ್ಣ.
  • author
    Nagashri Adithya
    19 ಜುಲೈ 2018
    ಅಬ್ಬಾ...ಎಂತ ಕೆಟ್ಟ ಪರಿಸ್ಥಿತಿಯಿಂದ ಪಾರಾಗಿದ್ರಿ...ಓದೋವಾಗ್ಲೆ ಭಯ ಆಯ್ತು...ನಿಮ್ಮ ದೈರ್ಯ 👌👌. ಒಳ್ಳೆಯ ಬರಹ👌👌👌👌👍👍
  • author
    Puttaraju Puttaraju
    23 ಡಿಸೆಂಬರ್ 2021
    ಇಂತಹ ಕಡೆ ಹೋದಾಗ ಅತೀ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದು ತಿಳಿಯುತ್ತದೆ