<p>ಶ್ರೀಪಾದರಾಜರು (<a title=""೧೩೮೯"" href=""https:/kn.wikipedia.org/wiki/೧೩೮೯"">೧೩೮೯</a> - <a class=""new"" title=""೧೪೮೭" href=""https:/kn.wikipedia.org/w/index.php?title=೧೪೮೭&action=edit&redlink=1"">೧೪೮೭</a>) ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು. ಶ್ರೀಪಾದರಾಜರ ಜನ್ಮ ಸ್ಥಳ <a title=""ಚನ್ನಪಟ್ಟಣ"" href=""https:/kn.wikipedia.org/wiki/ಚನ್ನಪಟ್ಟಣ"">ಚನ್ನಪಟ್ಟಣ</a> ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ. ಇವರು <a title=""ವ್ಯಾಸರಾಯರು"" href=""https:/kn.wikipedia.org/wiki/ವ್ಯಾಸರಾಯರು"">ವ್ಯಾಸತೀರ್ಥರು</a>, <a title=""ಪುರಂದರದಾಸರು"" href=""https:/kn.wikipedia.org/wiki/ಪುರಂದರದಾಸರು"">ಪುರಂದರದಾಸ</a>ರು ಮತ್ತು <a title=""ಕನಕದಾಸರು"" href=""https:/kn.wikipedia.org/wiki/ಕನಕದಾಸರು"">ಕನಕದಾಸರ</a> ಗುರುಗಳು. ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ</p>
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ