pratilipi-logo ಪ್ರತಿಲಿಪಿ
ಕನ್ನಡ

ಸೋದೆಯ ಶ್ರೀ ವಾದಿರಾಜರು

5
22

ಶ್ರೀ ವಾದಿರಾಜರ ಪಾದಕ್ಕೆರಗುತ್ತೇನೆ ಸೋದೆಗೆ ಪುನಃ ಪುನಃ ತೆರಳುತ್ತೇನೆ ಕಲ್ಯಾಣಿಯಲಿ ಮುಳುಗಿ ಏಳುತ್ತೇನೆ ಧನ್ಯಳಾಗಿ ಪುಳುಕಿತಗೊಳ್ಳುತ್ತೇನೆ ಕರುಣಾಮಯಿ ವಾದಿರಾಜರು ಭಕ್ತರಿಗೆ ಕಲಿಯುಗ ಕಲ್ಪತರು ಅಭೀಷ್ಟ ಪೂರೈಸುವ ಸಾರ್ವಭೌಮರು ನಾನು ...

ಓದಿರಿ
ಲೇಖಕರ ಕುರಿತು
author
ಆವಂತಿಕಾ 6

ಕನ್ನಡತಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಗುರುರಾಜ್
    03 ஏப்ரல் 2021
    ಗುರು ವಾದಿರಾಜರ ಮಹಿಮೆ ಅಪಾರ.. ಹಯಗ್ರೀವನನ್ನು ಪೂಜಿಸಿ ಆಡಿಸಿ ಮಡ್ಡಿಯನ್ನಿಟ್ಟು, ವಿಷ್ಣು ನಾಮಕನನ್ನು ಕುದುರೆಯ ರೂಪದಲ್ಲಿ ಕಂಡ ಮಹಾ ಮಹಿಮರು ನಮ್ಮ ವಾದಿರಾಜರು... ಐದು ಪರ್ಯಾಯಗಳ ಕೃಷ್ಣನ ಪೂಜೆಯನ್ನು ಮಾಡಿದವರು ಹಾಗೂ ಪರ್ಯಾಯವನ್ನೂ ಎರಡು ತಿಂಗಳಿಂದ ಎರಡು ವರ್ಷಕ್ಕೆ ತಂದವರು ಅವರು.. ಸೋದೆ ಕ್ಷೇತ್ರದ ಮಣ್ಣು, ಸೊಗಡು, ಗಾಳಿ ಎಲ್ಲವೂ ಚಂದವೊ ಚಂದಾ.. ರಾಜರ ಅನುಗ್ರಹ ಪಡೆದ ಆ ಮನುಜನೇ ಧನ್ಯ.. ನನ್ನ ಜೀವನದಲ್ಲಿ ಅತ್ಯಂತ ನಂಬುವ ದೈವಗಳೆಂದರೇ ಹಯಗ್ರೀವ, ವಾದಿರಾಜರು ಹಾಗೂ ಭೂತರಾಜರು.. ಅವರಿಲ್ಲದ ನಮ್ಮ ಬದುಕು ನಿಜಕ್ಕೂ ಶೂನ್ಯ.. ಏನು ಇಷ್ಟೊಂದು ಹೇಳುತ್ತಿದ್ದಾರಲ್ಲ ಅಂತ ಅಂದ್ಕೊಬೇಡಿ.. ನನ್ನ ಬದುಕಿನುದ್ದಕ್ಕೂ ಅವರ ಲೀಲೆಗಳು ಮಹಿಮೆಗಳನ್ನು ಕಂಡು, ಅವರ ಹೆಸರನ್ನಿಡಿದು ದಿನ ನಿತ್ಯ ಜಪಿಸುವ ನನಗೆ ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ.. ಸಂತೋಷ ಸುಖ ದುಃಖ ಏನೇ ಬಂದರು ಅವರ ನಾಮವೊಂದೇ ನಮ್ಮ ಬಲ.. ಮನಸ್ಸಿಗೆ ಹೆಚ್ಚು ನೆಮ್ಮದಿ ಸಿಗುವುದು ಅವರ ಸ್ತೋತ್ರಗಳನ್ನು ಪಠಿಸಿದಾಗ.. ನೋಡಿ ತುಂಬಾ ಖುಷಿ ಆಯಿತು ನಿಮ್ಮ ಭಕ್ತಿಯನ್ನು.. ಒಳ್ಳೆಯದಾಗಲಿ ನಿಮಗೆ.. ರಾಜರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.. 🙏🙏🙏😍😍😍😍🤗🤗🤗🤗🤗🤗🤗😘😘😘💐💐💐💐💐💐💐❤️❤️❤️❤️❤️
  • author
    shobha murthy
    03 ஏப்ரல் 2021
    🙏🙏
  • author
    ನಿಶಿತಾ
    03 ஏப்ரல் 2021
    nammuru ❣️
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಗುರುರಾಜ್
    03 ஏப்ரல் 2021
    ಗುರು ವಾದಿರಾಜರ ಮಹಿಮೆ ಅಪಾರ.. ಹಯಗ್ರೀವನನ್ನು ಪೂಜಿಸಿ ಆಡಿಸಿ ಮಡ್ಡಿಯನ್ನಿಟ್ಟು, ವಿಷ್ಣು ನಾಮಕನನ್ನು ಕುದುರೆಯ ರೂಪದಲ್ಲಿ ಕಂಡ ಮಹಾ ಮಹಿಮರು ನಮ್ಮ ವಾದಿರಾಜರು... ಐದು ಪರ್ಯಾಯಗಳ ಕೃಷ್ಣನ ಪೂಜೆಯನ್ನು ಮಾಡಿದವರು ಹಾಗೂ ಪರ್ಯಾಯವನ್ನೂ ಎರಡು ತಿಂಗಳಿಂದ ಎರಡು ವರ್ಷಕ್ಕೆ ತಂದವರು ಅವರು.. ಸೋದೆ ಕ್ಷೇತ್ರದ ಮಣ್ಣು, ಸೊಗಡು, ಗಾಳಿ ಎಲ್ಲವೂ ಚಂದವೊ ಚಂದಾ.. ರಾಜರ ಅನುಗ್ರಹ ಪಡೆದ ಆ ಮನುಜನೇ ಧನ್ಯ.. ನನ್ನ ಜೀವನದಲ್ಲಿ ಅತ್ಯಂತ ನಂಬುವ ದೈವಗಳೆಂದರೇ ಹಯಗ್ರೀವ, ವಾದಿರಾಜರು ಹಾಗೂ ಭೂತರಾಜರು.. ಅವರಿಲ್ಲದ ನಮ್ಮ ಬದುಕು ನಿಜಕ್ಕೂ ಶೂನ್ಯ.. ಏನು ಇಷ್ಟೊಂದು ಹೇಳುತ್ತಿದ್ದಾರಲ್ಲ ಅಂತ ಅಂದ್ಕೊಬೇಡಿ.. ನನ್ನ ಬದುಕಿನುದ್ದಕ್ಕೂ ಅವರ ಲೀಲೆಗಳು ಮಹಿಮೆಗಳನ್ನು ಕಂಡು, ಅವರ ಹೆಸರನ್ನಿಡಿದು ದಿನ ನಿತ್ಯ ಜಪಿಸುವ ನನಗೆ ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ.. ಸಂತೋಷ ಸುಖ ದುಃಖ ಏನೇ ಬಂದರು ಅವರ ನಾಮವೊಂದೇ ನಮ್ಮ ಬಲ.. ಮನಸ್ಸಿಗೆ ಹೆಚ್ಚು ನೆಮ್ಮದಿ ಸಿಗುವುದು ಅವರ ಸ್ತೋತ್ರಗಳನ್ನು ಪಠಿಸಿದಾಗ.. ನೋಡಿ ತುಂಬಾ ಖುಷಿ ಆಯಿತು ನಿಮ್ಮ ಭಕ್ತಿಯನ್ನು.. ಒಳ್ಳೆಯದಾಗಲಿ ನಿಮಗೆ.. ರಾಜರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.. 🙏🙏🙏😍😍😍😍🤗🤗🤗🤗🤗🤗🤗😘😘😘💐💐💐💐💐💐💐❤️❤️❤️❤️❤️
  • author
    shobha murthy
    03 ஏப்ரல் 2021
    🙏🙏
  • author
    ನಿಶಿತಾ
    03 ஏப்ரல் 2021
    nammuru ❣️