"ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೆ ನಿತ್ಯ " ಎನ್ನುವ ನಮ್ಮ ರಾಷ್ಟ್ರಕವಿ ಕುವೆಂಪುರವರ ಮಾತಿನಂತೆ ನಾವು ಎಲ್ಲೇ ಇರಲಿ, ಹೇಗೆ ಇರಲಿ ನಾವು ಎಂದೆಂದಿಗೂ ಕನ್ನಡಿಗರು, ಕನ್ನಡವೇ ನಮ್ಮ ...
ವೃತ್ತಿಯಲ್ಲಿ ಶಿಕ್ಷಕಿ, ಬರವಣಿಗೆ ಹವ್ಯಾಸವಷ್ಟೇ
ಸಾಹಿತ್ಯದ ಕುರಿತು ಆಳವಾದ ಜ್ಞಾನವಿರದಿದ್ದರೂ
ಅದರ ಬಗ್ಗೆ ಗೌರವ ಅಪಾರ. ಮನಸಿಗೆ ತೋಚಿದ್ದು ಗೀಚುವ ಖಯಾಲಿ, ಬರವಣಿಗೆಗೆ ಭಾವ ಮುಖ್ಯ ಪ್ರಕಾರಗಳಲ್ಲ
ಎಂಬುದು ನನ್ನ ನಂಬಿಕೆ.
ಬರಿದಾದ ಬಿಳಿ ಹಾಳೆಯ ಮನದಿ
ನಿನ್ನೆಸಿರಿನ ಒಲವಿನ ಅಕ್ಷರವು ಅಚ್ಚಾಗಿದೆ
ಹೃದಯದ ಪ್ರತಿ ಬಡಿತದಲಿ
ನಿನ್ನೊಲವಿನ ನಾದವೇ ಝೆಂಕರಿಸಿದೆ
ಕನಸಿನರಮನೆಯಲ್ಲಿ ನಿನ್ನದೇ ಕನವರಿಕೆ
ನಿನ್ನೊಲವೆಂದಿಗೂ ನನಗೆ ಮರೀಚಿಕೆ
ಸಾರಾಂಶ
ವೃತ್ತಿಯಲ್ಲಿ ಶಿಕ್ಷಕಿ, ಬರವಣಿಗೆ ಹವ್ಯಾಸವಷ್ಟೇ
ಸಾಹಿತ್ಯದ ಕುರಿತು ಆಳವಾದ ಜ್ಞಾನವಿರದಿದ್ದರೂ
ಅದರ ಬಗ್ಗೆ ಗೌರವ ಅಪಾರ. ಮನಸಿಗೆ ತೋಚಿದ್ದು ಗೀಚುವ ಖಯಾಲಿ, ಬರವಣಿಗೆಗೆ ಭಾವ ಮುಖ್ಯ ಪ್ರಕಾರಗಳಲ್ಲ
ಎಂಬುದು ನನ್ನ ನಂಬಿಕೆ.
ಬರಿದಾದ ಬಿಳಿ ಹಾಳೆಯ ಮನದಿ
ನಿನ್ನೆಸಿರಿನ ಒಲವಿನ ಅಕ್ಷರವು ಅಚ್ಚಾಗಿದೆ
ಹೃದಯದ ಪ್ರತಿ ಬಡಿತದಲಿ
ನಿನ್ನೊಲವಿನ ನಾದವೇ ಝೆಂಕರಿಸಿದೆ
ಕನಸಿನರಮನೆಯಲ್ಲಿ ನಿನ್ನದೇ ಕನವರಿಕೆ
ನಿನ್ನೊಲವೆಂದಿಗೂ ನನಗೆ ಮರೀಚಿಕೆ
ಬಹಳ ಅದ್ಭುತವಾಗಿ ವಿವರಿಸಿದ್ದೀರ. 👌👌👌
ಹೌದು, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸರಿಯಾದ ಸ್ಥಾನ ಮಾನವಿಲ್ಲ. ಕರ್ನಾಟಕದಲ್ಲಿ ಕನ್ನಡ. ಭಾಷೆಯೊಂದೇ ಮಾತನಾಡುವ ಜಿಲ್ಲೆಯನ್ನು ಹುಡುಕಬೇಕಾಗಿದೆ. ನನಗನಿಸಿದಂತೆ ಹಾಸನ ಹಾಗೂ ಚಿಕ್ಕಮಗಳೂರು, ಬಿಟ್ಟರೇ ಮಿಕ್ಕ ಎಲ್ಲಾ ಜಿಲ್ಲೆಗಳಲ್ಲಿ ಬೇರೆ ಭಾಷೆಯ ಜನ ತುಂಬಿದ್ದಾರೆ. ಅದೇ ಬೇರೆ ರಾಜ್ಯಗಳಲ್ಲಿ ಹಾಗಿಲ್ಲ. ಕೇವಲ ಗಡಿಭಾಗದಲ್ಲಿ ಬಿಟ್ಟರೇ, ಮಿಕ್ಕ ರಾಜ್ಯದ ಒಳಭಾಗದಲ್ಲಿ ಅವರ ಆಯಾ ರಾಜ್ಯದ ಭಾಷಾ ಜನರೇ ಇರುವರು.
ಕನ್ನಡವನ್ನು ಉಳಿಸಲು ಕನ್ನಡಿಗರಾದ ನಾವು ಮುನ್ನುಗ್ಗಬೇಕು. ನಾನೂ ಗಡಿ ಪ್ರದೇಶದಲ್ಲೇ ಹುಟ್ಟಿ ಬೆಳೆದಿದ್ದರೂ ಎಲ್ಲರೊಂದಿಗೆ ಕನ್ನಡವನ್ನೇ ಮಾತನಾಡುತ್ತಿದ್ದೆ.(ಕೆಲಸದಲ್ಲಿ ಕೆಲವು ಕಡೇ ಬಿಟ್ಟು,)
ಬಹಳ ಅದ್ಬುತ ಬರೆಹ. 👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಬಹಳ ಅದ್ಭುತವಾಗಿ ವಿವರಿಸಿದ್ದೀರ. 👌👌👌
ಹೌದು, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸರಿಯಾದ ಸ್ಥಾನ ಮಾನವಿಲ್ಲ. ಕರ್ನಾಟಕದಲ್ಲಿ ಕನ್ನಡ. ಭಾಷೆಯೊಂದೇ ಮಾತನಾಡುವ ಜಿಲ್ಲೆಯನ್ನು ಹುಡುಕಬೇಕಾಗಿದೆ. ನನಗನಿಸಿದಂತೆ ಹಾಸನ ಹಾಗೂ ಚಿಕ್ಕಮಗಳೂರು, ಬಿಟ್ಟರೇ ಮಿಕ್ಕ ಎಲ್ಲಾ ಜಿಲ್ಲೆಗಳಲ್ಲಿ ಬೇರೆ ಭಾಷೆಯ ಜನ ತುಂಬಿದ್ದಾರೆ. ಅದೇ ಬೇರೆ ರಾಜ್ಯಗಳಲ್ಲಿ ಹಾಗಿಲ್ಲ. ಕೇವಲ ಗಡಿಭಾಗದಲ್ಲಿ ಬಿಟ್ಟರೇ, ಮಿಕ್ಕ ರಾಜ್ಯದ ಒಳಭಾಗದಲ್ಲಿ ಅವರ ಆಯಾ ರಾಜ್ಯದ ಭಾಷಾ ಜನರೇ ಇರುವರು.
ಕನ್ನಡವನ್ನು ಉಳಿಸಲು ಕನ್ನಡಿಗರಾದ ನಾವು ಮುನ್ನುಗ್ಗಬೇಕು. ನಾನೂ ಗಡಿ ಪ್ರದೇಶದಲ್ಲೇ ಹುಟ್ಟಿ ಬೆಳೆದಿದ್ದರೂ ಎಲ್ಲರೊಂದಿಗೆ ಕನ್ನಡವನ್ನೇ ಮಾತನಾಡುತ್ತಿದ್ದೆ.(ಕೆಲಸದಲ್ಲಿ ಕೆಲವು ಕಡೇ ಬಿಟ್ಟು,)
ಬಹಳ ಅದ್ಬುತ ಬರೆಹ. 👌👌👌
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ