ಸಿಗಂದೂರು ಜಾತ್ರೆ ನಮ್ಮೂರು ಮಲೆನಾಡು, ಮಲೆನಾಡಿಗೆ ಪವಿತ್ರ ಕ್ಷೇತ್ರ ಮತ್ತು ಪ್ರೇಕ್ಷಣೀಯ ಸ್ಥಳವೆಂದರೆ ಅದು ದಟ್ಟ ಕಾನನದ ಮಧ್ಯೆ ತಾಯಿ ಚೌಡೇಶ್ವರಿ ಹಸಿರುಟ್ಟು ನೆಲೆಸಿರುವ ಕ್ಷೇತ್ರ ಸಿಗಂದೂರು. ತುಂಬಾ ಹತ್ತಿರ ನಮ್ಮ ಊರಿಗೆ. ಜನವರಿಯ ...
ನಮ್ಮ ಸಿಂಗಧೂರಿನ ಶ್ರೀ ಚೌಡೇಶ್ವರಿ.ನಮ್ಮಲ್ಲಿ ಏನೇ ವಸ್ತುಗಳು ಕಳೆದು ಹೋದರು.ಇಲ್ಲವೇ ಯಾರುದರು ಕದ್ದರು.ಸಿಂಗಧೂರಿನ ಚೌಡೇಶ್ವರಿಗೆ ಹರಕೆ ಹೊರುವುದು ವಾಡಿಕೆ.ಕಳೆದ ವಸ್ತುಗಳನ್ನು ಚೌಡೇಶ್ವರಿ ತಿರುಗಿಸುತ್ತಾಳೆ.ಕದ್ದಿದ್ದಾಗಿದರೆ ಕದ್ದವರು ದೇವಿಗೆ ಹಾಕುತ್ತೇವೆಂದರೆ ಅವರೆ ಹೆದರಿ ತಂದು ಕೊಡುತ್ತಾರೆ.ಅಂತಹದರಲ್ಲಿ ಅಲ್ಲೆ ತಾಯಿಯಿಂದ ದೂರವಾದ ನಿಮ್ಮನ್ನು ದೇವಿ ಒಂದು ಮಾಡದೆ ಇರುತ್ತಾಳೆಯೇ.ಅಮ್ಮನ ಮಾತು ಕೇಳದಿದ್ದಕೆ ಒಂದು ಚಿಕ್ಕ shock ಕೊಟ್ಟಿರಬಹುದಷ್ಟೆ.ಬಹಳ power full ದೇವಿ.ಮೊನ್ನೆ ಸಂಕ್ರಾಂತಿಯಂದು ಜಾತ್ರೆ ಮುಗಿಯಿತು.☺️☺️ಸಾಗರದ ಮಾರಿಕಾಂಬ ಜಾತ್ರೆ ೧೯ ಇದೆ ಬನ್ನಿ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ನಮ್ಮ ಸಿಂಗಧೂರಿನ ಶ್ರೀ ಚೌಡೇಶ್ವರಿ.ನಮ್ಮಲ್ಲಿ ಏನೇ ವಸ್ತುಗಳು ಕಳೆದು ಹೋದರು.ಇಲ್ಲವೇ ಯಾರುದರು ಕದ್ದರು.ಸಿಂಗಧೂರಿನ ಚೌಡೇಶ್ವರಿಗೆ ಹರಕೆ ಹೊರುವುದು ವಾಡಿಕೆ.ಕಳೆದ ವಸ್ತುಗಳನ್ನು ಚೌಡೇಶ್ವರಿ ತಿರುಗಿಸುತ್ತಾಳೆ.ಕದ್ದಿದ್ದಾಗಿದರೆ ಕದ್ದವರು ದೇವಿಗೆ ಹಾಕುತ್ತೇವೆಂದರೆ ಅವರೆ ಹೆದರಿ ತಂದು ಕೊಡುತ್ತಾರೆ.ಅಂತಹದರಲ್ಲಿ ಅಲ್ಲೆ ತಾಯಿಯಿಂದ ದೂರವಾದ ನಿಮ್ಮನ್ನು ದೇವಿ ಒಂದು ಮಾಡದೆ ಇರುತ್ತಾಳೆಯೇ.ಅಮ್ಮನ ಮಾತು ಕೇಳದಿದ್ದಕೆ ಒಂದು ಚಿಕ್ಕ shock ಕೊಟ್ಟಿರಬಹುದಷ್ಟೆ.ಬಹಳ power full ದೇವಿ.ಮೊನ್ನೆ ಸಂಕ್ರಾಂತಿಯಂದು ಜಾತ್ರೆ ಮುಗಿಯಿತು.☺️☺️ಸಾಗರದ ಮಾರಿಕಾಂಬ ಜಾತ್ರೆ ೧೯ ಇದೆ ಬನ್ನಿ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ