ಮಧ್ಯಾಹ್ನ ಹನ್ನೆರಡರ ಸಮಯ. ಐದು ನಿಮಿಷದ ಲಘು ವಿರಾಮಕ್ಕಾಗಿ ಬೆಲ್ ಆಗಿದ್ದೇ ತಡ, ಆ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳೆಲ್ಲಾ ಆತುರಾತುರರಾಗಿ ಹೊರ ಬರತೊಡಗಿದ್ದರು. ಹೆಡ್ಮಾಸ್ಟರ್ ರಾಮಸ್ವಾಮಿಯವರು ಕಿಟಕಿಯಿಂದಲೇ ಮಕ್ಕಳ ಚಲನ ವಲನಗಳನ್ನು ...
ಮಾನವೀಯ ಸಂಬಂಧಗಳ ಸಂಕೀರ್ಣತೆಯ ಹಾಗೂ ಲಜ್ಜೆಗೆಟ್ಟ ವ್ಯಕ್ತಿಯೊಬ್ಬ ಸಮಾಜದಲ್ಲಿ
ಯಾವ ಮಟ್ಟಕ್ಕೆ ಇಳಿಯಬಲ್ಲ ಎಂಬುದರ ಚಿತ್ರಣ ಮನೋಜ್ಞವಾಗಿ ಮೂಡಿ ಬಂದಿದೆ.
ನೇರ ನುಡಿಯ ಸಜ್ಜನಿಕೆಯ ಕೃಷ್ಣನ ಅಂತರಂಗದ ತುಮುಲವೂ, ಮುಖ್ಯೋಪಾಧ್ಯಾಯರ ತೂಕದ ನೆಡವಳಿಕೆಯೂ ಉತ್ತಮವಾಗಿ ಮತ್ತು ಅವಶ್ಯಕತೆಗನುಗುಣವಾಗಿ ಚಿತ್ರಿತವಾಗಿದೆ.
ಲೇಖಕರು ಕಥೆಯಿಂದ ಕಥೆಗೆ ಎತ್ತರಕ್ಕೆ ಬೆಳೆಯುತ್ತಿರುವುದನ್ನೂ ಗುರುತಿಸಬಹುದು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಮಾನವೀಯ ಸಂಬಂಧಗಳ ಸಂಕೀರ್ಣತೆಯ ಹಾಗೂ ಲಜ್ಜೆಗೆಟ್ಟ ವ್ಯಕ್ತಿಯೊಬ್ಬ ಸಮಾಜದಲ್ಲಿ
ಯಾವ ಮಟ್ಟಕ್ಕೆ ಇಳಿಯಬಲ್ಲ ಎಂಬುದರ ಚಿತ್ರಣ ಮನೋಜ್ಞವಾಗಿ ಮೂಡಿ ಬಂದಿದೆ.
ನೇರ ನುಡಿಯ ಸಜ್ಜನಿಕೆಯ ಕೃಷ್ಣನ ಅಂತರಂಗದ ತುಮುಲವೂ, ಮುಖ್ಯೋಪಾಧ್ಯಾಯರ ತೂಕದ ನೆಡವಳಿಕೆಯೂ ಉತ್ತಮವಾಗಿ ಮತ್ತು ಅವಶ್ಯಕತೆಗನುಗುಣವಾಗಿ ಚಿತ್ರಿತವಾಗಿದೆ.
ಲೇಖಕರು ಕಥೆಯಿಂದ ಕಥೆಗೆ ಎತ್ತರಕ್ಕೆ ಬೆಳೆಯುತ್ತಿರುವುದನ್ನೂ ಗುರುತಿಸಬಹುದು.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ