pratilipi-logo ಪ್ರತಿಲಿಪಿ
ಕನ್ನಡ

ಸಿದ್ಧವಾಗುತ್ತಿತ್ತು ಜ್ಞಾನಾಗ್ನಿ 🔥

5
19

ಸಿದ್ಧವಾಗುತ್ತಿತ್ತು ಜ್ಞಾನಾಗ್ನಿ ನರೇಂದ್ರ, ಮುಂದೆ ಜಗತ್ತು ನಿಬ್ಬೆರಗಾಗುವಂತೆ ವೇದಾಂತದ ಸಿಂಹನಾದವನ್ನು ಹೊರಡಿಸುತ್ತಾನೆ ಎಂದು ರಾಮಕೃಷ್ಣರು ಅದಾಗಲೇ ಅರಿತಿದ್ದರು. ನರೇಂದ್ರನ ಶಕ್ತಿ ಸಾಮರ್ಥ್ಯದ ಮೇಲೆ ರಾಮಕೃಷ್ಣರಿಗೆ ಅಚಲವಾದ ನಂಬಿಕೆ. ...

ಓದಿರಿ
ಲೇಖಕರ ಕುರಿತು
author
ಸುಬ್ರಹ್ಮಣ್ಯ ಊರಕೇರಿ

"ಯಾವುದನ್ನು ತಿಳಿದಮೇಲೆ ಎಲ್ಲವನ್ನೂ ತಿಳಿದಂತಾಗುತ್ತದೆ?"- ಮುಂಡಕೋಪನಿಷತ್ ಅಧ್ಯಾತ್ಮ, ಕೃಷಿ, ಆಯುರ್ವೇದ.......

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆನಂದ್ ಹೆಗಡೆ
    07 ಮೇ 2020
    ಬಹಳ ದಿನಗಳ ಬಳಿಕ ಒಂದೊಳ್ಳೆಯ ಲೇಖನ ಮಾಲಿಕೆ. ವಿವೇಕಾನಂದರ ಬದುಕೇ ಸ್ಫೂರ್ತಿಯ ಚಿಲುಮೆ. ಅವರ ಬದುಕಿನ ಈ ಘಟನಾವಳಿಗಳೆಲ್ಲಾ ತಿಳಿದೇ ಇರಲಿಲ್ಲ. ಇಂಥ ಸೂಕ್ಷ್ಮ ವಿಚಾರಗಳಲ್ಲೇ ಇಷ್ಟೆಲ್ಲಾ ವಿವರಗಳು ಅಡಗಿರುವಾಗ, ಅವರ ಇಡೀ ಬದುಕು ಹೇಗಿರಬೇಕು.. ಅವರೊಂಥರಾ ಜ್ಞಾನದ ಕಡಲು ಎನ್ನಬಹುದೇನೋ. ನಿನ್ನ ಅಕ್ಷರಗಳ ಬುತ್ತಿಯಿಂದ ಅವರ ಬದುಕು ತೆರೆದುಕೊಂಡ ರೀತಿ ತುಂಬಾ ಚೆನ್ನಾಗಿತ್ತು. ಆದಷ್ಟು ಬೇಗ ಮುಂದಿನ ಬರಹಗಳು ಬರಲಿ..
  • author
    ಕಾರ್ತಿಕ ಭಟ್ಟ "ವಾತಾಪಿ"
    07 ಮೇ 2020
    ಅದ್ಭುತ ವಿವರಣೆ..... ಅಮೇರಿಕದ ಬಗ್ಗೆ ತಿಳಿಯುವ ಅಗತ್ಯಗಳಿಲ್ಲ ಸತ್ಯ...ಆದರೆ ಭಾರತವನ್ನು ದೋಚಿ ಕೊಳ್ಳೆಹೊಡದ ಜನರ ಬಗ್ಗೆ ಎಚ್ಚರದಿಂದಿರಲೇಬೇಕು.... ಯಾರು ಅಂತಹವರು ಎಂಬುದನ್ನು ತಪ್ಪದೇ ತಿಳಿದಿರಬೇಕು... ಎಂಬುದು ನನ್ನ ಅಭಿಪ್ರಾಯ...
  • author
    Sumalatha Shetty
    07 ಮೇ 2020
    Swami vivekanandara bagge thilidasttu kammi e anisuttade . thank you k
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆನಂದ್ ಹೆಗಡೆ
    07 ಮೇ 2020
    ಬಹಳ ದಿನಗಳ ಬಳಿಕ ಒಂದೊಳ್ಳೆಯ ಲೇಖನ ಮಾಲಿಕೆ. ವಿವೇಕಾನಂದರ ಬದುಕೇ ಸ್ಫೂರ್ತಿಯ ಚಿಲುಮೆ. ಅವರ ಬದುಕಿನ ಈ ಘಟನಾವಳಿಗಳೆಲ್ಲಾ ತಿಳಿದೇ ಇರಲಿಲ್ಲ. ಇಂಥ ಸೂಕ್ಷ್ಮ ವಿಚಾರಗಳಲ್ಲೇ ಇಷ್ಟೆಲ್ಲಾ ವಿವರಗಳು ಅಡಗಿರುವಾಗ, ಅವರ ಇಡೀ ಬದುಕು ಹೇಗಿರಬೇಕು.. ಅವರೊಂಥರಾ ಜ್ಞಾನದ ಕಡಲು ಎನ್ನಬಹುದೇನೋ. ನಿನ್ನ ಅಕ್ಷರಗಳ ಬುತ್ತಿಯಿಂದ ಅವರ ಬದುಕು ತೆರೆದುಕೊಂಡ ರೀತಿ ತುಂಬಾ ಚೆನ್ನಾಗಿತ್ತು. ಆದಷ್ಟು ಬೇಗ ಮುಂದಿನ ಬರಹಗಳು ಬರಲಿ..
  • author
    ಕಾರ್ತಿಕ ಭಟ್ಟ "ವಾತಾಪಿ"
    07 ಮೇ 2020
    ಅದ್ಭುತ ವಿವರಣೆ..... ಅಮೇರಿಕದ ಬಗ್ಗೆ ತಿಳಿಯುವ ಅಗತ್ಯಗಳಿಲ್ಲ ಸತ್ಯ...ಆದರೆ ಭಾರತವನ್ನು ದೋಚಿ ಕೊಳ್ಳೆಹೊಡದ ಜನರ ಬಗ್ಗೆ ಎಚ್ಚರದಿಂದಿರಲೇಬೇಕು.... ಯಾರು ಅಂತಹವರು ಎಂಬುದನ್ನು ತಪ್ಪದೇ ತಿಳಿದಿರಬೇಕು... ಎಂಬುದು ನನ್ನ ಅಭಿಪ್ರಾಯ...
  • author
    Sumalatha Shetty
    07 ಮೇ 2020
    Swami vivekanandara bagge thilidasttu kammi e anisuttade . thank you k