pratilipi-logo ಪ್ರತಿಲಿಪಿ
ಕನ್ನಡ

" ಶಿಷ್ಯರ ಹಂಗು ನಮಗೆಕೆ?."

5
62

ಕಿರು ಕಥೆ. " ಶಿಷ್ಯರ ಹಂಗು ನಮಗೆಕೆ?." ********************** ಗುರು ಸ್ಥಾನಕ್ಕೆ ಅರ್ಹನಲ್ಲ, ಇಬ್ಬರು ಒತ್ತಾಯದಿಂದ ಗುರುಸ್ಥಾನಕ್ಕೆ ಕುಳ್ಳಿರಿಸಿ ದಿನ ಇವತ್ತು, " ಬೇಡಾ ನನಗೆ ಆ ಯೊಗ್ಯತೆ ಇಲ್ಲಾ " ಎಂದು ಅಲವತ್ತು ತೋಡಿಗೊಂಡ ದಿನ ...

ಓದಿರಿ
ಲೇಖಕರ ಕುರಿತು
author
ವಿಜಯ ಅಮೃತರಾಜ್

ಮೂಲತಹ ಕೊಪ್ಪಳ ಜಿಲ್ಲೆ ಯಲಬುರ್ಗಾತಾಲ್ಲೂಕಿನ ರ್ಯಾವಣಕಿ ಗ್ರಾಮದ ಷಣ್ಮುಖಯ್ಯ ಮತ್ತು ಸರ್ವಮಂಗಳಾ ಅವರ ಉದರದಲ್ಲಿ ೧೯೭೧ ರಲ್ಲಿ ಜನನ ಜನಿಸಿದ ವಿಜಯ ಅಮೃತರಾಜ್ ಸದ್ಯ ಕೊಪ್ಪಳ ನಿವಾಸಿ, ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕೊಪ್ಪಳದಲ್ಲಿ , ನಂತರ ಕಾನೂನು ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಈ ನಡುವೆ ಎರಡು ವರ್ಷ ಮಂಡಲಗೇರಿಯಲ್ಲಿ ಐ.ಟಿ.ಐ. ಫಿಟ್ಟರ್ ಹಾಗೂ ಜೆ.ಓ.ಡಿ.ಸಿ. ಎಲೆಕ್ಟ್ರಿಕಲ್ ಕೊಪ್ಪಳದಲ್ಲಿ , ಮತ್ತು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಅಭ್ಯಸಿಸಿದರು ವೃತ್ತಿಯಿಂದ ನ್ಯಾಯವಾದಿ ಪ್ರವೃತ್ತಿಯಿಂದ ಸಾಹಿತ್ಯ ಕೃಷಿ , ವಿದ್ಯಾರ್ಥಿದೆಸೆಯಿಂದಲೇ ಚಳುವಳಿಯಲ್ಲಿ ಭಾಗವಹಿಸಿ ಕಾಲೇಜು ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸೇವೆ , ನಂತರದ ವರ್ಷಗಳಲ್ಲಿ ಸಾಹಿತ್ಯ ಕೃಷಿ ಮತ್ತು ವಕಾಲತ್ತಿಗೆ ಬದುಕನ್ನು ಸೀಮಿತ. ಸಂಘಟನೆ:- ರಾಜ್ಯ ವಕೀಲರ ಸಾಹಿತ್ಯ ಪರಿಷತ್. ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕೃತಿಗಳು ಹುರಿಗಾಳು , ಒಡೆದ ಹೃದಯಕ್ಕೆ ಔಷಧಿ, ಕವನ ಸಂಕಲನ, ಅವ್ವಳ ನಗು , ಎನ್ನುವ ಭಾವಗೀತೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಲಾವಣಿ ಸಿ.ಡಿಗಳು . ಹಾಗು ಅಪ್ಪ , ಅವ್ವ , ಚಿಟಿಕೆ, ನಿಮಗಾಗಿ ಡಿಜಿಟಲ್ ಕವನ ಸಂಕಲನಗಳು, ಮತ್ತು ಶಾಂತಿಯೆಡೆಗೆ ಕಿರುಚಿತ್ರ , ಮೂರು ಬಿಟ್ಟವರು ಸಿನಿಮಾದಲ್ಲಿ ಅಭಿನಯ. ಪ್ರಮುಖ ಕವಿಗೋಷ್ಠಿಯಲ್ಲಿ ಕವನ ವಾಚನ. ಸಂಪರ್ಕ ೯೯೪೫೮೭೩೨೬

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Nagashri Adithya
    05 ಸೆಪ್ಟೆಂಬರ್ 2018
    ಶಿಷ್ಯ ನ ಉಡುಗೊರೆ ,😂😂 👌👌👌👍
  • author
    d ganesh
    18 ಏಪ್ರಿಲ್ 2019
    ಇವ್ ನನ್ನತರಹದವ..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Nagashri Adithya
    05 ಸೆಪ್ಟೆಂಬರ್ 2018
    ಶಿಷ್ಯ ನ ಉಡುಗೊರೆ ,😂😂 👌👌👌👍
  • author
    d ganesh
    18 ಏಪ್ರಿಲ್ 2019
    ಇವ್ ನನ್ನತರಹದವ..