pratilipi-logo ಪ್ರತಿಲಿಪಿ
ಕನ್ನಡ

ಸಮಯದೊಳಗೆ ಕಾಣೆಯಾದವರು

4.3
2460

ಕೆಲಸದವರು ಉಟಕ್ಕೆ ಕೂತಿದ್ದರು. ರಾಮು ಸೀತಕ್ಕ ಒಂದು ಕಡೆ ಕೂತಿದ್ದರು.ಪಕ್ಕದಲ್ಲಿದ್ದ ಮಲ್ಲಮ್ಮ ತಾನು ತಂದ ಚಪಾತಿ ಮತ್ತು ಮೆಂತೆ ಪಲ್ಯ ಕೊಡಲು ಬಂದಾಗ ಸೀತಕ್ಕ ಬೇಡ ಎಂದರೂ ಒತ್ತಾಯ ಮಾಡಿ ಕೊಟ್ಟು ಹೋದಳು. ಮಲ್ಲಮ್ಮಳಿಗೆ ಮರಳಿ ಏನಾದರೂ ಕೊಡಲು ...

ಓದಿರಿ
ಲೇಖಕರ ಕುರಿತು
author
ಅಶೋಕ ತಾರದಾಳೆ

ಬರೆದಿದ್ದನ್ನು ಓದಿ ಪ್ರೋತ್ಸಾಹಿಸಿತ್ತಿರುವ ಓದುಗ ಮಹಾಪ್ರಭುವಿಗೆ ಅನಂತ ಅನಂತ ಧನ್ಯವಾದಗಳು. ಸದಾ ಚಿರಋಣಿ 🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sushmitha Moodbidri
    11 ಆಗಸ್ಟ್ 2018
    very nice story.. the way of conveying the problem of a poor farmer is brought out successfully and helplessness of a child facing its lil need's being burnt.. is touching...somewhere I remembered munshi Premchand's poos ki raath..
  • author
    ತುಳಸಿ
    11 ಆಗಸ್ಟ್ 2018
    ''ತಿನ್ನುವ ಕೈಗಳು ನೂರಾರು ,ದುಡಿಯುವ ಕೈಗಳು ಕೆಲವು....''ಆದರೆ ಪ್ರಸ್ತುತ ಜಗತ್ತಿನಲ್ಲಿ ರೈತರ ನೋವುಗಳನ್ನು ತಿಳಿಸುವ ಕಥೆ ಇದಾಗಿದೆ...ನಿಜಕ್ಕೂ ಓದಿದ ನಂತರ ಕಣ್ಣಂಚು ಒದ್ದೆಯಾಗುತ್ತಿದೆ.
  • author
    Ganesh Kumar
    11 ಆಗಸ್ಟ್ 2018
    ಬಡಜನರ ದೈನಂದಿನ ಬವಣೆಯನ್ನು ಸಮಯಕ್ಕೆ ಹೊಂದಿಸಿ ಚಿತ್ರಿಸಿರುವುದು ಹೊಸತಾಗಿದೆ. ಹಠಾತ್ತಾಗಿ ಮುಗಿದುಹೋಯಿತಲ್ಲ ಎನಿಸಿದರೂ ಕಥೆ ಇಷ್ಟವಾಗುತ್ತದೆ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sushmitha Moodbidri
    11 ಆಗಸ್ಟ್ 2018
    very nice story.. the way of conveying the problem of a poor farmer is brought out successfully and helplessness of a child facing its lil need's being burnt.. is touching...somewhere I remembered munshi Premchand's poos ki raath..
  • author
    ತುಳಸಿ
    11 ಆಗಸ್ಟ್ 2018
    ''ತಿನ್ನುವ ಕೈಗಳು ನೂರಾರು ,ದುಡಿಯುವ ಕೈಗಳು ಕೆಲವು....''ಆದರೆ ಪ್ರಸ್ತುತ ಜಗತ್ತಿನಲ್ಲಿ ರೈತರ ನೋವುಗಳನ್ನು ತಿಳಿಸುವ ಕಥೆ ಇದಾಗಿದೆ...ನಿಜಕ್ಕೂ ಓದಿದ ನಂತರ ಕಣ್ಣಂಚು ಒದ್ದೆಯಾಗುತ್ತಿದೆ.
  • author
    Ganesh Kumar
    11 ಆಗಸ್ಟ್ 2018
    ಬಡಜನರ ದೈನಂದಿನ ಬವಣೆಯನ್ನು ಸಮಯಕ್ಕೆ ಹೊಂದಿಸಿ ಚಿತ್ರಿಸಿರುವುದು ಹೊಸತಾಗಿದೆ. ಹಠಾತ್ತಾಗಿ ಮುಗಿದುಹೋಯಿತಲ್ಲ ಎನಿಸಿದರೂ ಕಥೆ ಇಷ್ಟವಾಗುತ್ತದೆ.