ನಾನು ಪದ್ಮನಾಭ. ಡಿ. ನಿವೃತ್ತ ಪೋಸ್ಟ್ ಮಾಸ್ಟರ್ ಹಾಗೂ ಸಾಹಿತಿ. ಇದುವರೆಗೂ ಐದು ಸಾಹಿತ್ಯ ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿರುವೆ.
ನನ್ನ ಕವನಸಂಕವನಗಳು
1ಸಂತೋಷ-ಸಂದೇಶ
2. ಭಾವಲಹರಿ
3. ಹೂಬನ
ನನ್ನ ಕಥಾಸಂಃಲನ.ಭಾವಸರಿತೆ
ನನ್ನ ಪೌರಾಣಿಕ ಕಾದಂಬರಿ "ಪ್ರೇಮಕ್ಕೇ ಜಯ"
ವಸುದೇವನ ತಂಗಿಯ ಮಗಳು ಕೃಷ್ಣನನ್ನು ಹೇಗೆ ವರಿಸಿದಳು ಏನೆಲ್ಲಾ ಪರಿಸ್ಥಿತಿಗಳನ್ನು ಎದುರಿಸಿದಳು ಎಂಬ ಭಾಗವತದ ಸಣ್ಣ ಎಳೆಯನ್ನು ಆಧರಿಸಿ ಕಲ್ಪನೆಯಲ್ಲಿ ವಿಸ್ತರಿಸಿದ ಕೃತಿ
ಸಾರಾಂಶ
ನಾನು ಪದ್ಮನಾಭ. ಡಿ. ನಿವೃತ್ತ ಪೋಸ್ಟ್ ಮಾಸ್ಟರ್ ಹಾಗೂ ಸಾಹಿತಿ. ಇದುವರೆಗೂ ಐದು ಸಾಹಿತ್ಯ ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿರುವೆ.
ನನ್ನ ಕವನಸಂಕವನಗಳು
1ಸಂತೋಷ-ಸಂದೇಶ
2. ಭಾವಲಹರಿ
3. ಹೂಬನ
ನನ್ನ ಕಥಾಸಂಃಲನ.ಭಾವಸರಿತೆ
ನನ್ನ ಪೌರಾಣಿಕ ಕಾದಂಬರಿ "ಪ್ರೇಮಕ್ಕೇ ಜಯ"
ವಸುದೇವನ ತಂಗಿಯ ಮಗಳು ಕೃಷ್ಣನನ್ನು ಹೇಗೆ ವರಿಸಿದಳು ಏನೆಲ್ಲಾ ಪರಿಸ್ಥಿತಿಗಳನ್ನು ಎದುರಿಸಿದಳು ಎಂಬ ಭಾಗವತದ ಸಣ್ಣ ಎಳೆಯನ್ನು ಆಧರಿಸಿ ಕಲ್ಪನೆಯಲ್ಲಿ ವಿಸ್ತರಿಸಿದ ಕೃತಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ