ಏಕಾಂತವನ್ನು ಆತು ಕೂರುವುದರಲ್ಲಿ ತನ್ನ ಪಾಲಿನ ಬಹುದೊಡ್ಡ ಸಂಭ್ರಮವಿದೆ ಎಂದು ಭಾವಿಸಿದ್ದ ಜೀವ, ತಾನು ಪ್ರೀತಿಸಿ ಮದುವೆಯಾದ ಕನಸಿನ ಗರ್ಭದೊಳಗೆ ಕಣ್ಮುಚ್ಚಿ ಕುಳಿತಿರುವ ಕಂದಮ್ಮನನ್ನು ಮೊದಲ ಬಾರಿಗೆ ಕಣ್ತುಂಬಿಕೊಳ್ಳುವ ಆ ಕ್ಷಣಕ್ಕಾಗಿ ...
ಮೂಲತಃ ಹಾಸನದವನು. ಓದಿದ್ದು ಎಂ.ಟೆಕ್. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ’ ಹಾಗು ‘ಕುಶಲೋಪರಿ’ ಪ್ರಕಟಿತ ಕೃತಿಗಳು.
ಸಾರಾಂಶ
ಮೂಲತಃ ಹಾಸನದವನು. ಓದಿದ್ದು ಎಂ.ಟೆಕ್. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ’ ಹಾಗು ‘ಕುಶಲೋಪರಿ’ ಪ್ರಕಟಿತ ಕೃತಿಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ