pratilipi-logo ಪ್ರತಿಲಿಪಿ
ಕನ್ನಡ

೧೨ ನೇ ಶತಮಾನದ ವಚನಗಳನ್ನು ೨೧ನೇ ಶತಮಾನದಲ್ಲಿ‌ ಓದುವ ಅವಶ್ಯಕತೆ ಏನು ?

5
38

ಥೂ ಸಾಕಪ್ಪ ! ಈ ವಚನಗಳನ್ನು ಯಾಕಾದರೂ ಪಠ್ಯವಾಗಿ ಇಟ್ಟಿದ್ದಾರೋ ? ಒಬ್ಬರ ವಚನ ಸಾಲದು ಅಂತ ನಾಲ್ಕು , ನಾಲ್ಕು ಶರಣರ , ವಚನಕಾರರ ವಚನಗಳನ್ನು ಇಟ್ಟಿದ್ದಾರೆ.ಅಲ್ಲ ಆ ಪಠ್ಯಕ್ರಮವನ್ನು ಸಿದ್ಧಪಡಿಸಿದವರಿಗೆ ಸ್ವಲ್ಪವಾದರೂ ತಿಳುವಳಿಕೆ ಇರಬಾರದಾ ...

ಓದಿರಿ
ಲೇಖಕರ ಕುರಿತು
author
ರಾಘವೇಂದ್ರ ಸಿ ಎಸ್

ನನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುವಂತದ್ದು ಏನಿಲ್ಲ. ನನ್ನ ಮನಸಿಗೆ ತೋಚಿದ್ದನ್ನು ಬರೆಯುವ ಅಭ್ಯಾಸಕ್ಕೆ ದಾರಿದೀಪವಾಗಿದೆ ಪ್ರತಿಲಿಪಿ. (೯೦೩೬೩೮೯೬೪೦)

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಹಿಮೀಶತನಯೆ ಚೈತ್ರ
    14 ఆగస్టు 2021
    ವಚನ ಸಾಹಿತ್ಯ ಒಂದು ಕನ್ನಡ ಸಾಹಿತ್ಯಕ್ಕ ಒಂದು ರತ್ನ ಕಿರೀಟವಿದ್ದಂತೆ. ಇಂತಹ ಸಾಹಿತ್ಯ ಬೇರೆ ಯಾವ ಭಾಷೆಯ ಭಾಷಾ ಚರಿತ್ರೆಯಲ್ಲೂ ಕಂಡು ಬರುವುದಿಲ್ಲ. ೧೨ ನೇ ಶತಮಾನದಲ್ಲಿ ರಚನೆಯಾದ ವಚನಗಳು ಇಂದಿನ ವಾಸ್ತವದ ವಸ್ತು ಸ್ಥಿತಿಯನ್ನೇ ಕುರಿತು ಹೇಳುತ್ತದೆ. ಒಂದು ಸಮಾಜ‌ದ, ವ್ಯಕ್ತಿಬಬದಲಾವಣೆಗೆ ಬೇಕಾದ ಪ್ರತಿಯೊಂದು ಅಂಶವೂ ಆ ಕಾಲದ ಚಳುವಳಿಯಲ್ಲೇ ಇದೆ. ಆ ಕಾಲವನ್ನು ನಾವು ದಾಟಿ ಬಂದಿದ್ದೇವೆ ಎಂದರೆ ೧೨ ನೇ ಶತಮಾನದ ಕೊಡುಗೆ ಅಪಾರವಾಗಿದೆ. ೧೨ ನೇ ಶತಮಾನದಲ್ಲಿ ಬಂದಂತಹ ವಚನಕಾರರು ಬರಿಯ ವಚನಕಾರರಲ್ಲ ಸಮಾಜವನ್ನು ಬದಲಿಸಲು ಬಂದ ಸಮಾಜ ಸುಧಾರಕರು. ಅಂತಹ ಕಾಲದಲ್ಲಿಯೇ ಸಮಾಜದ ವಿರುದ್ಧ ಬಂಡೆದ್ದು ನಿಂತ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದವರು ನಮಗೆಲ್ಲ ಮಾದರಿ. ೨೧ ನೇ ಶತಮಾನದಲ್ಲಿ ‌ಇರುವ ನಾವೇ (ಅಂದರೆ ಹೆಣ್ಣು ಮಕ್ಕಳು) ನಮ್ಮ ನಿಲುವಿನ ಮೇಲೆ ನಿಂತು ಸಮಾಜದ ಕಟ್ಟು ಪಾಡುಗಳನ್ನು ಕೆಲವೊಮ್ಮೆ ಆಚರಣೆಗಳನ್ನು ದಿಕ್ಕರಿಸಿ ಹೊರಬರುವುದು ಎಷ್ಟು ಕಷ್ಟವಾದದ್ದು. ಆದರೆ ಆ ಕಾಲದಲ್ಲೇ ಅಂದರೆ ಆಚರಣೆ ಸಂಪ್ರದಾಯಗಳು ಈ ಕಾಲಕ್ಕಿಂತ ಹೆಚ್ಚು ಪಾಲಿಸುತ್ತಿದ್ದ ಕಾಲದಲ್ಲಿಯೇ ಸಮಾಜವನ್ನು, ಪುರುಷ ಪ್ರಧಾನ ಸಮಾಜವನ್ನು ದಿಕ್ಕರಿಸಿ ನಿಂತ ಮೊದಲ ಬಂಡಾಯ ಮಹಿಳೆ ಅಕ್ಕಮಹಾದೇವಿಯವರು ನಮಗೆಲ್ಲ ಸ್ಪೂರ್ತಿ . ಅವರ ವ್ಯಕ್ತಿತ್ವ, ಸಾಹಿತ್ಯ ಓದುತ್ತಿದ್ದರೆ ಉಂಟಾಗುವ ಕಾವ್ಯಾನುಭೂತಿ ಧನ್ಯ ಎನಿಸುತ್ತದೆ. ವಿಪರ್ಯಾಸ ಎಂದರೆ ನಮ್ಮ ಶಿಕ್ಷಣ ಪದ್ದತಿಯ ಇಂತಹ ಸಾಹಿತ್ಯವನ್ನು ಪಠ್ಯವಾಗಿ ಇಟ್ಟರೂ ವಿಧ್ಯಾರ್ಥಿಗಳು ಅದನ್ನೆಲ್ಲವನ್ನು ಕೇವಲ ಪರೀಕ್ಷೆಗಳಿಗಾಗಿ ಮಾತ್ರ ಓದುವ ( ಅರ್ಥೈಸಿಕೊಳ್ಳದೆ) ಹೊರೆಯನ್ನಾಗಿ ಮಾತ್ರ ಕಾಣುತ್ತಾರೆ. ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರ ಸರ್. ನೀವು ಕನ್ನಡ ಸಹ ಉಪನ್ಯಾಸಕರ? 😀
  • author
    V kirana "ವಿ,,ಕಿರಣ"
    14 ఆగస్టు 2021
    ಇತ್ತೀಚೆಗೆ ಓದಿದ ಅತ್ಯತ್ತಮವಾದ ಲೇಖನ ಸರ್. ನಮ್ಮ ದೇಶದ ಸನಾತನ ಧರ್ಮ ಪರಂಪರೆಯಲ್ಲಿ ಮಹಾನ್ ಕ್ರಾಂತಿ ಮಾಡಿದವರು ವಚನಕಾರರು. ಕಾಯಕವೇ ಕೈಲಾಸ ಮತ್ತು ಶಿವಪೂಜೆಯ ಮಹತ್ವ ಸಾರಿದವರು. ಅದರ ಜೊತೆಗೆ ಹನ್ನೆರಡನೆ ಶತಮಾನದಲ್ಲೆ ಜಾತಿ ಮತಗಳ ವಿರುದ್ದ ಅಸಮಾನತೆಯ ವಿರುದ್ದ ದ್ವನಿ ಎತ್ತಿದವರು. ಆ ಕಾಲಕ್ಕೆ ಅಂತರ್ಜಾತಿಯ ವಿವಾಹಗಳನ್ನು ಮಾಡುವ ಮೂಲಕ ಕ್ರಾಂತಿ ಮಾಡಿದವರು.. ಅಮೂಲ್ಯ..ಹಾಗು ಸಮೃದ್ದ ಸಂದೇಶ ಬೀರುವ ಅಮೋಘವಾದ ಲೇಖನ ಸರ್ ತಮಗೆ ಶುಭವಾಗಲಿ. ಅಭಿನಂದನೆಗಳು.
  • author
    ಹಂಸವೇಣಿ ಕುಲಾಲ್
    15 ఆగస్టు 2021
    ತುಂಬಾ ಚೆನ್ನಾಗಿದೆ ಸರ್... ವಚನ ಸಾಹಿತ್ಯ ದ ಬಗ್ಗೆ ಹಾಗೂ ವಚನಗಳ ಸಾರಾಂಶದ ವಿವರಣೆ ಅದೆಷ್ಟು ಸುಲಭವಾಗಿ ಹೇಳಿದ್ದೀರ. ವಚನ ಯುಗದಲ್ಲಿ ಹೇಳಿದ ಮಾತುಗಳು ಇಂದಿನ ದಿನಗಳಲ್ಲಿ ಅಷ್ಟೇ ಅಲ್ಲೇ ಮುಂದೆ ಎಷ್ಟೇ ವರ್ಷಗಳು ಕಳೆದರೂ ಸತ್ಯವೇ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಹಿಮೀಶತನಯೆ ಚೈತ್ರ
    14 ఆగస్టు 2021
    ವಚನ ಸಾಹಿತ್ಯ ಒಂದು ಕನ್ನಡ ಸಾಹಿತ್ಯಕ್ಕ ಒಂದು ರತ್ನ ಕಿರೀಟವಿದ್ದಂತೆ. ಇಂತಹ ಸಾಹಿತ್ಯ ಬೇರೆ ಯಾವ ಭಾಷೆಯ ಭಾಷಾ ಚರಿತ್ರೆಯಲ್ಲೂ ಕಂಡು ಬರುವುದಿಲ್ಲ. ೧೨ ನೇ ಶತಮಾನದಲ್ಲಿ ರಚನೆಯಾದ ವಚನಗಳು ಇಂದಿನ ವಾಸ್ತವದ ವಸ್ತು ಸ್ಥಿತಿಯನ್ನೇ ಕುರಿತು ಹೇಳುತ್ತದೆ. ಒಂದು ಸಮಾಜ‌ದ, ವ್ಯಕ್ತಿಬಬದಲಾವಣೆಗೆ ಬೇಕಾದ ಪ್ರತಿಯೊಂದು ಅಂಶವೂ ಆ ಕಾಲದ ಚಳುವಳಿಯಲ್ಲೇ ಇದೆ. ಆ ಕಾಲವನ್ನು ನಾವು ದಾಟಿ ಬಂದಿದ್ದೇವೆ ಎಂದರೆ ೧೨ ನೇ ಶತಮಾನದ ಕೊಡುಗೆ ಅಪಾರವಾಗಿದೆ. ೧೨ ನೇ ಶತಮಾನದಲ್ಲಿ ಬಂದಂತಹ ವಚನಕಾರರು ಬರಿಯ ವಚನಕಾರರಲ್ಲ ಸಮಾಜವನ್ನು ಬದಲಿಸಲು ಬಂದ ಸಮಾಜ ಸುಧಾರಕರು. ಅಂತಹ ಕಾಲದಲ್ಲಿಯೇ ಸಮಾಜದ ವಿರುದ್ಧ ಬಂಡೆದ್ದು ನಿಂತ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದವರು ನಮಗೆಲ್ಲ ಮಾದರಿ. ೨೧ ನೇ ಶತಮಾನದಲ್ಲಿ ‌ಇರುವ ನಾವೇ (ಅಂದರೆ ಹೆಣ್ಣು ಮಕ್ಕಳು) ನಮ್ಮ ನಿಲುವಿನ ಮೇಲೆ ನಿಂತು ಸಮಾಜದ ಕಟ್ಟು ಪಾಡುಗಳನ್ನು ಕೆಲವೊಮ್ಮೆ ಆಚರಣೆಗಳನ್ನು ದಿಕ್ಕರಿಸಿ ಹೊರಬರುವುದು ಎಷ್ಟು ಕಷ್ಟವಾದದ್ದು. ಆದರೆ ಆ ಕಾಲದಲ್ಲೇ ಅಂದರೆ ಆಚರಣೆ ಸಂಪ್ರದಾಯಗಳು ಈ ಕಾಲಕ್ಕಿಂತ ಹೆಚ್ಚು ಪಾಲಿಸುತ್ತಿದ್ದ ಕಾಲದಲ್ಲಿಯೇ ಸಮಾಜವನ್ನು, ಪುರುಷ ಪ್ರಧಾನ ಸಮಾಜವನ್ನು ದಿಕ್ಕರಿಸಿ ನಿಂತ ಮೊದಲ ಬಂಡಾಯ ಮಹಿಳೆ ಅಕ್ಕಮಹಾದೇವಿಯವರು ನಮಗೆಲ್ಲ ಸ್ಪೂರ್ತಿ . ಅವರ ವ್ಯಕ್ತಿತ್ವ, ಸಾಹಿತ್ಯ ಓದುತ್ತಿದ್ದರೆ ಉಂಟಾಗುವ ಕಾವ್ಯಾನುಭೂತಿ ಧನ್ಯ ಎನಿಸುತ್ತದೆ. ವಿಪರ್ಯಾಸ ಎಂದರೆ ನಮ್ಮ ಶಿಕ್ಷಣ ಪದ್ದತಿಯ ಇಂತಹ ಸಾಹಿತ್ಯವನ್ನು ಪಠ್ಯವಾಗಿ ಇಟ್ಟರೂ ವಿಧ್ಯಾರ್ಥಿಗಳು ಅದನ್ನೆಲ್ಲವನ್ನು ಕೇವಲ ಪರೀಕ್ಷೆಗಳಿಗಾಗಿ ಮಾತ್ರ ಓದುವ ( ಅರ್ಥೈಸಿಕೊಳ್ಳದೆ) ಹೊರೆಯನ್ನಾಗಿ ಮಾತ್ರ ಕಾಣುತ್ತಾರೆ. ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರ ಸರ್. ನೀವು ಕನ್ನಡ ಸಹ ಉಪನ್ಯಾಸಕರ? 😀
  • author
    V kirana "ವಿ,,ಕಿರಣ"
    14 ఆగస్టు 2021
    ಇತ್ತೀಚೆಗೆ ಓದಿದ ಅತ್ಯತ್ತಮವಾದ ಲೇಖನ ಸರ್. ನಮ್ಮ ದೇಶದ ಸನಾತನ ಧರ್ಮ ಪರಂಪರೆಯಲ್ಲಿ ಮಹಾನ್ ಕ್ರಾಂತಿ ಮಾಡಿದವರು ವಚನಕಾರರು. ಕಾಯಕವೇ ಕೈಲಾಸ ಮತ್ತು ಶಿವಪೂಜೆಯ ಮಹತ್ವ ಸಾರಿದವರು. ಅದರ ಜೊತೆಗೆ ಹನ್ನೆರಡನೆ ಶತಮಾನದಲ್ಲೆ ಜಾತಿ ಮತಗಳ ವಿರುದ್ದ ಅಸಮಾನತೆಯ ವಿರುದ್ದ ದ್ವನಿ ಎತ್ತಿದವರು. ಆ ಕಾಲಕ್ಕೆ ಅಂತರ್ಜಾತಿಯ ವಿವಾಹಗಳನ್ನು ಮಾಡುವ ಮೂಲಕ ಕ್ರಾಂತಿ ಮಾಡಿದವರು.. ಅಮೂಲ್ಯ..ಹಾಗು ಸಮೃದ್ದ ಸಂದೇಶ ಬೀರುವ ಅಮೋಘವಾದ ಲೇಖನ ಸರ್ ತಮಗೆ ಶುಭವಾಗಲಿ. ಅಭಿನಂದನೆಗಳು.
  • author
    ಹಂಸವೇಣಿ ಕುಲಾಲ್
    15 ఆగస్టు 2021
    ತುಂಬಾ ಚೆನ್ನಾಗಿದೆ ಸರ್... ವಚನ ಸಾಹಿತ್ಯ ದ ಬಗ್ಗೆ ಹಾಗೂ ವಚನಗಳ ಸಾರಾಂಶದ ವಿವರಣೆ ಅದೆಷ್ಟು ಸುಲಭವಾಗಿ ಹೇಳಿದ್ದೀರ. ವಚನ ಯುಗದಲ್ಲಿ ಹೇಳಿದ ಮಾತುಗಳು ಇಂದಿನ ದಿನಗಳಲ್ಲಿ ಅಷ್ಟೇ ಅಲ್ಲೇ ಮುಂದೆ ಎಷ್ಟೇ ವರ್ಷಗಳು ಕಳೆದರೂ ಸತ್ಯವೇ.