pratilipi-logo ಪ್ರತಿಲಿಪಿ
ಕನ್ನಡ

ಋಣಾನುಬಂಧ

4.5
12352

"ನನ್ನ ತಂಗಿಯ ಮದುವೆಗೆ ತಪ್ಪದೆ ಎರಡು ದಿನದ ಮುಂಚೆಯೇ ಮನೆಗೆ ಬರಬೇಕು. ಎಲ್ಲ ಓಡಾಟ, ಉಸ್ತುವಾರಿ ನೀವುಗಳೆ ನೋಡಿಕೊಳ್ಳಬೇಕು" ಎಂದು ಸಂತಸದಿಂದ ಮೋಹನ ತನ್ನ ತಂಗಿಯ ಲಗ್ನಪತ್ರಿಕೆಯನ್ನು ಸ್ನೇಹಿತರಿಗೆ ಕೊಡುತ್ತಾ ಹೇಳಿದ. ಮೋಹನ ಬ್ಯಾಂಕ್ನಲ್ಲಿ ...

ಓದಿರಿ
ಲೇಖಕರ ಕುರಿತು

ನಾನು ಶೈನಾ ಶ್ರೀನಿವಾಸ್ ಶೆಟ್ಟಿ, ಕಥೆ-ಕವನಗಳನ್ನು ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೇನೆ. ಎಷ್ಟೋ ಬಾರಿ ಮನದ ಮಿಡಿತ ಪುಸ್ತಕದ ಕೊನೆಯ ಪುಟಕ್ಕೆ ಸಿಮೀತವಾಗಿತ್ತು. ನನಗೊಂದು ವೇದಿಕೆ ಸಿಕ್ಕಿದ್ದು 'ಪ್ರತಿಲಿಪಿ'ಯ ಮುಖೇನ. ನೆನಪಿನಂಗಳದ ಬುತ್ತಿಯಿಂದ ಕಾವ್ಯದ ರಸದೂಟವನ್ನು ಉಣ ಬಡಿಸಲು ಪ್ರಯತ್ನಿಸುತ್ತೇನೆ.ಪ್ರತಿಲಿಪಿಯ ಅರುಣ್ ಬನ್ನೂರು ಸರ್ ಗೆ ತುಂಬಾ ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು. [email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vasanti K
    18 ಮೇ 2020
    ಈ ಕಥೆ ನಿಜವಾಗಿ ನಡೆದಿದ್ದಾ? ತುಂಬಾ ಚೆನ್ನಾಗಿದೆ.
  • author
    Srinivas Shetty
    03 ಆಗಸ್ಟ್ 2017
    Something unique very nice....
  • author
    varada
    22 ಆಗಸ್ಟ್ 2017
    super story shaina
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vasanti K
    18 ಮೇ 2020
    ಈ ಕಥೆ ನಿಜವಾಗಿ ನಡೆದಿದ್ದಾ? ತುಂಬಾ ಚೆನ್ನಾಗಿದೆ.
  • author
    Srinivas Shetty
    03 ಆಗಸ್ಟ್ 2017
    Something unique very nice....
  • author
    varada
    22 ಆಗಸ್ಟ್ 2017
    super story shaina