pratilipi-logo ಪ್ರತಿಲಿಪಿ
ಕನ್ನಡ

ರಾಮಣ್ಣ ಸೀತಮ್ಮ ಕಥೆ

5
4

ಒಂದು ಸುಂದರವಾದ ಹಳ್ಳಿಯಲ್ಲಿ ರಾಮಣ್ಣ ಮತ್ತು ಸೀತಮ್ಮ ಎನ್ನುವ ದಂಪತಿಗಳು ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಊರಿನಲ್ಲಿ ಯಾವುದೇ ಕಷ್ಟ ಬಂದರೂ ರಾಮಣ್ಣ ಮತ್ತು ...

ಓದಿರಿ
ಲೇಖಕರ ಕುರಿತು
author
ರವಿ ಬೂಕನಬೆಟ್ಟ

ಸಾಧನೆ ಇಲ್ಲದೆ ಸತ್ತರೆ, ಸಾವಿಗೂ ಅಗೌರವ. ಬನ್ನಿ, ನಮ್ಮ ಸಾಹಿತ್ಯ ಲೋಕಕ್ಕೆ! ಇಲ್ಲಿ ಅಕ್ಷರಗಳು ಮಾತನಾಡುತ್ತವೆ, ಭಾವನೆಗಳು ಪುಟಗಳ ಮೇಲೆ ನರ್ತಿಸುತ್ತವೆ. ಕಥೆಗಳು ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತವೆ, ಕವಿತೆಗಳು ಹೃದಯದ ಆಳವನ್ನು ಸ್ಪರ್ಶಿಸುತ್ತವೆ. ಪ್ರತಿ ಸಾಲು ಒಂದು ಪಯಣ, ಪ್ರತಿ ಸಂಚಿಕೆಯೂ ಒಂದು ರಹಸ್ಯ. ಈ ಸಾಹಿತ್ಯದ ಹಾದಿಯಲ್ಲಿ ನಿಮ್ಮನ್ನು ನೀವೇ ಕಂಡುಕೊಳ್ಳಬಹುದು, ಹೊಸ ಆಲೋಚನೆಗಳನ್ನು ಅರಿಯಬಹುದು. ನಿಮ್ಮ ಬೆಂಬಲ ನಮಗೆ ಪ್ರೇರಣೆ. ನಿಮ್ಮ ಓದು ನಮ್ಮ ಶಕ್ತಿ. ಒಂದು ಸಾರಿ ನಮ್ಮ ಪುಟಕ್ಕೆ ಭೇಟಿ ನೀಡಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಒಟ್ಟಾಗಿ ಬೆಳೆಯೋಣ, ಸಾಹಿತ್ಯದ ಸಿಹಿಯನ್ನು ಹಂಚಿಕೊಳ್ಳೋಣ. ನಿಮಗಾಗಿ ಕಾಯುತ್ತಿದ್ದೇವೆ.! ಹಿಂಬಾಲಿಸುವ ಮೂಲಕ ನಮ್ಮ ಸಾಹಿತ್ಯ ಪಯಣದ ಬೆನ್ನೆಲುಬಾಗಿ ಜೊತೆ ನಿಲ್ಲಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 ಜುಲೈ 2025
    ಕೊನೆಯ ಸಾಲುಗಳು ಅಪ್ಪಟ ಸತ್ಯ👏👏👏 ಮಕ್ಕಳು ಯಾರಾದರೇನು ಅವರನ್ನು ನಮ್ಮವರು ಎನ್ನುವ ಭಾವನೆ ಇದ್ದಾಗ ಯಾರೂ ಅನಾಥರು ಆಗೋದಿಲ್ಲ... ಯಾರ್ ಮಕ್ಕಳೋ ಯಾವ್ ಜಾತಿಯೋ ಎಂದು ದೂರ ತಳ್ಳುವವರ ನಡುವೆ ಇಂಥ ಒಳ್ಳೆಯ ಮನಸಿನ ಜನರು ಇರ್ತಾರೆ... ಸಾಮಾಜಿಕ ಕಳಕಳಿಯಿಂದ ಮೂಡಿ ಬಂದ ಕಥೆ ಬಹಳ ಸೊಗಸಾಗಿದೆ.👌👌👌💐💐💐🙏🙏🙏
  • author
    💞 ಸುಪ್ರೀಯಾ ಅನಿಲ 💞
    01 ಜುಲೈ 2025
    ಅವ್ರು ನಮ್ಮ ಮಕ್ಕಳೇ ಎನ್ನುವ ರಾಮಣ್ಣ ಮತ್ತೆ ಸೀತಮ್ಮರ ಒಳ್ಳೆಯ ಗುಣದಿಂದ ಇಬ್ಬರೂ ಮಕ್ಕಳು ತಂದೆ ತಾಯಿಯ ಪ್ರೀತಿಯ ಜೊತೆಗೆ ಒಳ್ಳೆಯ ಸ್ಥಾನಕ್ಕೆ ಹೋಗಲು ಆಯಿತು... ಜೊತೆಗೆ ರಾಮಣ್ಣ ಮತ್ತೆ ಸೀತಮ್ಮ ಇಬ್ಬರಿಗೂ ಮಕ್ಕಳಿಲ್ಲದ ಕೊರಗು ಕಳೆಯಿತು... ತುಂಬಾ ಚಂದದ ಕಥೆ ಸರ್👌👌👌👌👌👌
  • author
    UNKNOWN
    01 ಜುಲೈ 2025
    ಅವರೂ ನಮ್ಮ ಮಕ್ಕಳೇ ಎಂಬ ಉದಾರ ಮನೋಭಾವ ಅವರ ನೆಮ್ಮದಿಗೆ ಕಾರಣವಾಯಿತು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    01 ಜುಲೈ 2025
    ಕೊನೆಯ ಸಾಲುಗಳು ಅಪ್ಪಟ ಸತ್ಯ👏👏👏 ಮಕ್ಕಳು ಯಾರಾದರೇನು ಅವರನ್ನು ನಮ್ಮವರು ಎನ್ನುವ ಭಾವನೆ ಇದ್ದಾಗ ಯಾರೂ ಅನಾಥರು ಆಗೋದಿಲ್ಲ... ಯಾರ್ ಮಕ್ಕಳೋ ಯಾವ್ ಜಾತಿಯೋ ಎಂದು ದೂರ ತಳ್ಳುವವರ ನಡುವೆ ಇಂಥ ಒಳ್ಳೆಯ ಮನಸಿನ ಜನರು ಇರ್ತಾರೆ... ಸಾಮಾಜಿಕ ಕಳಕಳಿಯಿಂದ ಮೂಡಿ ಬಂದ ಕಥೆ ಬಹಳ ಸೊಗಸಾಗಿದೆ.👌👌👌💐💐💐🙏🙏🙏
  • author
    💞 ಸುಪ್ರೀಯಾ ಅನಿಲ 💞
    01 ಜುಲೈ 2025
    ಅವ್ರು ನಮ್ಮ ಮಕ್ಕಳೇ ಎನ್ನುವ ರಾಮಣ್ಣ ಮತ್ತೆ ಸೀತಮ್ಮರ ಒಳ್ಳೆಯ ಗುಣದಿಂದ ಇಬ್ಬರೂ ಮಕ್ಕಳು ತಂದೆ ತಾಯಿಯ ಪ್ರೀತಿಯ ಜೊತೆಗೆ ಒಳ್ಳೆಯ ಸ್ಥಾನಕ್ಕೆ ಹೋಗಲು ಆಯಿತು... ಜೊತೆಗೆ ರಾಮಣ್ಣ ಮತ್ತೆ ಸೀತಮ್ಮ ಇಬ್ಬರಿಗೂ ಮಕ್ಕಳಿಲ್ಲದ ಕೊರಗು ಕಳೆಯಿತು... ತುಂಬಾ ಚಂದದ ಕಥೆ ಸರ್👌👌👌👌👌👌
  • author
    UNKNOWN
    01 ಜುಲೈ 2025
    ಅವರೂ ನಮ್ಮ ಮಕ್ಕಳೇ ಎಂಬ ಉದಾರ ಮನೋಭಾವ ಅವರ ನೆಮ್ಮದಿಗೆ ಕಾರಣವಾಯಿತು.