pratilipi-logo ಪ್ರತಿಲಿಪಿ
ಕನ್ನಡ

ರಾಮ ಕಾಯೋ ಕರುಣೆಯಿಟ್ಟು....

5
18

ರಾಮ ಕಾಯೋ ತಂದೆ ನಿನ್ನಡಿಗೆ ಬಂದೆ ಪೊರೆಯೆಮ್ಮನನವರತ ಕರ ಮುಗಿದು ನಿಂದೆ. ದಶರಥಾತ್ಮಜ ದೇವ ಶ್ಯಾಮ ರಘುರಾಮ ಜಯತು ಕೌಸಲ್ಯೇಯ ರಾಮ ಶುಭನಾಮ ಜಾನಕೀ ನಾಯಕನೆ ಜಗದಾಭಿರಾಮ ಹನುಮಗೊಲಿದ ಸ್ವಾಮಿ ಭಕ್ತಜನ ಪ್ರೇಮ ಸಾಕೇತ ಪುರವಾಸ ಸರ್ವಗುಣ ...

ಓದಿರಿ
ಲೇಖಕರ ಕುರಿತು
author
ಸೌಮ್ಯ ಭಟ್
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಈಶ "Eesha"
    07 ಏಪ್ರಿಲ್ 2025
    ದುರುಳತ್ವ ನಶಿಸಿ ಧರೆಯ ತಮವನ್ನು ಕಳೆಯಬೇಕಿದೆ, ಎಲ್ಲರೊಳಗಿನ ರಾವಣನಿಗೂ ಒಂದು ಮುಕ್ತಿಯಾಗಬೇಕಿದೆ. ಚಿತ್ತದಲಿ ನೆಲೆಯಾಗು ಸುಮನಸಪ್ರೇಮ, ಓ ಚೈತನ್ಯ ಧಾಮ, ನಾವು ಕುಗ್ಗಿದಾಗ, ಮನಸ್ಸಿನ ಶಕ್ತಿ ಬತ್ತಿದಾಗ, ಚೈತನ್ಯದ ಚಿಲುಮೆಯೇ ಅವನ ಧಾಮ ಎನ್ನುತ್ತಾ ಶಿರ ಬಾಗುವ ಹೊತ್ತು. ಬಹಳ ಮನೋಜ್ಞವಾಗಿದೆ ಈ ಭಕ್ತಿ ಗೀತೆ🙏🙏👌👌 ಧರೆಗಿಳಿದು ಮಾನವ ರೂಪ ಹೊತ್ತ ಶ್ರೀರಾಮ, ಮಾನವತ್ವದಿಂದ ದೈವತ್ವಕ್ಕೆ ಏರುವ ಜೀವನ ಕ್ರಮವನ್ನು ಎಲ್ಲರಿಗೂ ತೋರಿಸಿ ಬಿಟ್ಟಿದ್ದಾನೆ. ಪ್ರಭುವು ಎಲ್ಲರಿಗೂ ಒಳ್ಳೆಯದು ಮಾಡಲಿ....🙏👍
  • author
    Venkatesh MT
    08 ಏಪ್ರಿಲ್ 2025
    ಶ್ರೀರಾಮನ ಕುರಿತಾದ ಗೀತೆ ಬಹಳ ಸೊಗಸಾಗಿದೆ ಹಾಗೂ ಅರ್ಥಪೂರ್ಣವಾಗಿದೆ 👌👌👌 ತುಂಬಾ ಚೆಂದದ ಗೇಯತ್ವವಿರುವ ಕವಿತೆಯನ್ನು ರಚಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮೇಡಂ 💐💐 ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ 💐💐😊🙏
  • author
    07 ಏಪ್ರಿಲ್ 2025
    ಅತ್ಯದ್ಭುತ.... ರಾಮ ನಾಮ ಸ್ಮರಣೆ👌👌👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಈಶ "Eesha"
    07 ಏಪ್ರಿಲ್ 2025
    ದುರುಳತ್ವ ನಶಿಸಿ ಧರೆಯ ತಮವನ್ನು ಕಳೆಯಬೇಕಿದೆ, ಎಲ್ಲರೊಳಗಿನ ರಾವಣನಿಗೂ ಒಂದು ಮುಕ್ತಿಯಾಗಬೇಕಿದೆ. ಚಿತ್ತದಲಿ ನೆಲೆಯಾಗು ಸುಮನಸಪ್ರೇಮ, ಓ ಚೈತನ್ಯ ಧಾಮ, ನಾವು ಕುಗ್ಗಿದಾಗ, ಮನಸ್ಸಿನ ಶಕ್ತಿ ಬತ್ತಿದಾಗ, ಚೈತನ್ಯದ ಚಿಲುಮೆಯೇ ಅವನ ಧಾಮ ಎನ್ನುತ್ತಾ ಶಿರ ಬಾಗುವ ಹೊತ್ತು. ಬಹಳ ಮನೋಜ್ಞವಾಗಿದೆ ಈ ಭಕ್ತಿ ಗೀತೆ🙏🙏👌👌 ಧರೆಗಿಳಿದು ಮಾನವ ರೂಪ ಹೊತ್ತ ಶ್ರೀರಾಮ, ಮಾನವತ್ವದಿಂದ ದೈವತ್ವಕ್ಕೆ ಏರುವ ಜೀವನ ಕ್ರಮವನ್ನು ಎಲ್ಲರಿಗೂ ತೋರಿಸಿ ಬಿಟ್ಟಿದ್ದಾನೆ. ಪ್ರಭುವು ಎಲ್ಲರಿಗೂ ಒಳ್ಳೆಯದು ಮಾಡಲಿ....🙏👍
  • author
    Venkatesh MT
    08 ಏಪ್ರಿಲ್ 2025
    ಶ್ರೀರಾಮನ ಕುರಿತಾದ ಗೀತೆ ಬಹಳ ಸೊಗಸಾಗಿದೆ ಹಾಗೂ ಅರ್ಥಪೂರ್ಣವಾಗಿದೆ 👌👌👌 ತುಂಬಾ ಚೆಂದದ ಗೇಯತ್ವವಿರುವ ಕವಿತೆಯನ್ನು ರಚಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮೇಡಂ 💐💐 ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ 💐💐😊🙏
  • author
    07 ಏಪ್ರಿಲ್ 2025
    ಅತ್ಯದ್ಭುತ.... ರಾಮ ನಾಮ ಸ್ಮರಣೆ👌👌👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏