pratilipi-logo ಪ್ರತಿಲಿಪಿ
ಕನ್ನಡ

ಪ್ರೀತ್ಸೋದ್ ತಪ್ಪಾ!?

4.9
61

"ಓಹ್! ಬಂದ್ರಾ ಬನ್ನಿ ಬನ್ನಿ...ಎಷ್ಟು ಹೊತ್ತು ಕಾಯೋದು? ಬೇಗ ಬರೋಕೆ ಹೇಳಿದ್ದೆ ಅಲ್ವಾ?ಎಂದು ಹುಸಿ ಮುನಿಸಿನಲ್ಲಿಯೇ, ಇವತ್ತು ಆ ಮೂಲೆ ಮನೆ ಶಾಂತಕ್ಕ, ಒಬ್ರು ಸ್ವಾಮೀಜಿ ಆಶ್ರಮದ ವಿಳಾಸ ಕೊಟ್ಟಿದ್ದಾರೆ.ಅವರ ಆಶೀರ್ವಾದ ಪಡೆದು ಬಂದವರಿಗೆ ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Mamta Gubbi "ಗುಬ್ಬಿ 😍"
    17 अगस्त 2024
    ಕಂದ  ಹೊಟ್ಟೆಯಲ್ಲಿ ನೀನಿದ್ದೆ ನೀ ಮೂಡಿದ ಕ್ಷಣವೇ ನಾ ಬದಲಾಗಿದ್ದೆ ಯಾರು ಕಾಣದ ಖುಷಿ ಪಟ್ಟಿದ್ದೆ ನಿಮಿಷಕೊಮ್ಮೆ ಕೈ ಮುಟ್ಟಿ ಸ್ಪರ್ಶ ಸುಖ ಅನುಭವಿಸಿದ್ದೆ ನನಗಿಂತ ಸುಖಿ ಯಾರಿಲ್ಲ ಅಂತಾ ಬೀಗಿದ್ದೆ ನಿನಗಾಗಿ ನಾನು ಬದಲಾಗಿದ್ದೆ ನಿನ್ನ ಒದಿಯುವಿಕೆಗೆ ನಾ ನಗುತ್ತಿದ್ದೆ ವಾರಸ್ದಾರ ಇದ್ದಾನೆಂದು ಗರ್ವ ಪಡುತ್ತಿದ್ದೆ ನನ್ನೆದೆಯಲ್ಲಿ ಸುವ್ವಾಲಿ ಹಾಡುತ್ತಿದ್ದೆ ನನ್ನ ಪರಪಂಚ ನೀನೇ ಎನ್ನುತ್ತಿದ್ದೆ ನನ್ನ ಗರ್ಭವೇ ನಿನಗೇ ಅಂತಿಮ ಯಾನವಾಯ್ತಲ್ಲ ಕನಸಲ್ಲೂ ತಿಳಿದಿರಲಿಲ್ಲ ಹೊಟ್ಟೆಯಲ್ಲೇ ಕಣ್ಣು ಮುಚ್ಚಿದ್ದು ತೂಗಬೇಕೆನ್ನುವ ತೊಟ್ಟಿಲು ನಿಲ್ಲುತ್ತೆ ಅಂತಾ ಕೈ ಸೇರುವ ಮುನ್ನ ಸ್ಮಶಾನ ಸೇರುತ್ತಿ ಅಂತಾ ಮುದ್ದು ಮಾಡಬೇಕು ಅನ್ನುವ ಮನ ಮೌನವಾಗುತ್ತೆ ಅಂತಾ ಅತ್ತು ಅತ್ತು ಕಣ್ಣುಗಳು ಕೆಂಪಾಗಿವೆ ಖಾಲಿ ಹೊಟ್ಟೆ ಸವರುವ ನತದೃಷ್ಟ ತಾಯಿ ನಾನಾದೆ ಮುಗಿಲ ಮುಟ್ಟುತ್ತಿದೆ ನನ್ನ ಆಕ್ರಂದನ ದೇವರಿಗೂ ಕೇಳದಾಗಿದೆ ಹೆತ್ತೊಡಲ ನೋವು .. ಇದು ಚಿನ್ಮಯ್ ನೋವಿನ ಒಡಲು... ಸಮಾಜ ಹೇಗಿದೆ ಅಂದ್ರೇ ಅನಿಷ್ಟಕ್ಕೆ ಶನಿಶ್ವರ ಮೂಲ ಅನ್ನೋ ಹಾಗೇ ಎಲ್ಲ ಸೊಸೆದೆ ತಪ್ಪು... ಅವಳಿಗೆ ಮಾಡಿಸಿದ ಅಬಾಷನ್ ಮುಂದೆ ಕರ್ಮ ಬಿಡ್ಬೇಕು ಅಲ್ಲ ಹೆಂಗ್ ಆಯ್ತು ನೋಡಿ ಅವಾಗ ಯಾರ್ ಬಂದಿದ್ದು ಇರೋ ಸೊಸೆನೆ ಇವ್ರ್ ಆರೈಕೆ ಮಾಡ್ಬೇಕು ಆಯ್ತು ಹಾಗೂ ಮಗಳಿದ್ದರು ಹೀಗೆ ನೋಡ್ಕೋತ ಇರ್ಲಿಲ್ಲ ಎಂಬ ಜ್ಞಾನ ಬರೋಕ್ ಟೈಮ್ ಮೀರಿ ಹೋಗ್ಬೇಕು ಆಯ್ತು... ಅದ್ಭುತ ಕಥೆ ನೀತಿ ಅತ್ತೆಯಂದಿರ ಮನಸ್ಥಿತಿ ಬದಲಾವಣೆ ಆಗ್ಬೇಕು 🥰🥰🥰🥰🥰👌🏿👌🏿👌🏿👌🏿👌🏿
  • author
    ಈಶ "Eesha"
    17 अगस्त 2024
    ಫಲವತ್ತಾದ ಭೂಮಿಯನ್ನು ಬಂಜರು ಮಾಡಿ ವಿಷಮಯ ಮಾಡಿದವರಿಗೆ ತಿಳಿಯದು, ತಾವೊಂದು ಬಗೆದರೆ ದೈವವೊಂದು ಬಗೆಯುವುದು ಎನ್ನುವ ಮಾತು. ಬಹಳ ಮಾರ್ಮಿಕವಾಗಿ ಹೇಳಿದ್ದೀರಿ. ಅದೂ ಕೂಡ ಪ್ರಕೃತಿಯ ಒಂದು ಕ್ರಿಯೆ. ಪ್ರಕೃತಿ ಸಹಿಸೀತೇ ಕೇಡು ಬಗೆದರೆ. ಅಷ್ಟೆಲ್ಲಾ ಮಗುವಿಗಾಗಿ ಒತ್ತಡ ಹಾಕಿದರೂ, ಮಕ್ಕಳ ವಿಷಯದಲ್ಲಿ ಪ್ರೀತಿಸಿ ಮದುವೆಯಾದರು ಎನ್ನುವ ಕಾರಣಕ್ಕೆ, ಅವಳೊಳಗೆ ತಮ್ಮ ಮೊಮ್ಮಗು ಇದ್ದರೂ, ಅವರಿಗೆ ಮಗ ಪ್ರೀತಿಸಿ ಮದುವೆಯಾದ ಎನ್ನುವ ಸಂಕುಚಿತ ಮನೋಭಾವವೇ ಆಗಿದ್ದು, ಅದಕ್ಕಾಗಿ ತೆಗೆದುಕೊಂಡ ಕೆಟ್ಟ, ಭೀಭತ್ಸ ನಿರ್ಧಾರ ಮಾತ್ರ ವಿಷಾದಕರ. ಕೊನೆಗೆ ಅತ್ತೆಯೇ ಮಗುವಂತೆ ಇವಳ ಮಡಿಲಲ್ಲಿ ಮಲಗ ಬೇಕಾಯಿತು. ಅವಳೊಳಗೆ ತಾಯಿ ಇದ್ದಿದ್ದರಿಂದಲೇ, ಅವಳಿಗೆ ಅವರನ್ನು ಮಗುವಂತೆ ಆರೈಕೆ ಮಾಡಲು ಸಾಧ್ಯವಾಯಿತು. ಚಿನ್ಮಯಿ ಮುಗ್ಧತೆ ಹಿಡಿಸಿತು. ಕೊನೆಗೆ, ಮೊಮ್ಮಗು ಆಗುವಂತೆ ಹರಸಿ ಅಂತ ಅವಳು ಹೇಳುವ ಮಾತು, ಕಣ್ಣಂಚು ಒದ್ದೆ ಮಾಡಿಸದೆ ಇರದು. ಪ್ರೀತಿಯ ಶಕ್ತಿ, ಪ್ರೀತಿಸಿ ಬಂದವಳೇ, ಪ್ರೀತಿ ಹಂಚಿದ್ದಳು ಮನೆಮಂದಿಗೆಲ್ಲಾ. ಉತ್ತಮ ಸಾಮಾಜಿಕ ಮೌಲ್ಯ, ಕೌಟುಂಬಿಕ ಅಂಶಗಳ ಹೊತ್ತ ಬರಹ...✍️👏👏👌👌
  • author
    ಭಾನು ಪ್ರಿಯಾ "ಭಾವಜೀವಿ"
    17 अगस्त 2024
    ವಿಕೃತ ಮನಸಿನ ನಡುವೆ ಮಡಿಲು ತುಂಬಲು ಸೆಣಸಾಟ.... ಕ್ವಚಿದಪಿ ಕುಮಾತಾ ನ ಭವತಿ ಅನ್ನೋ ಮಾತು ಅತ್ತೆ ಸುಳ್ಳಾಗಿ ಸಿದರೂ ಸೊಸೆ ಅತ್ತೆಗೆ ತಾಯಿಯಂತೆ ಸೇವೆ ಮಾಡಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಅನ್ನುವುದನ್ನು ಸಾಬೀತು ಪಡಿಸಿದ ಳು... ಶೀರ್ಷಿಕೆ ಕೇಳುತ್ತಿದೆ ಪ್ರೀತ್ಸೋದು ತಪ್ಪಾ ಅಂತ, ಬರಹದ ಕೊನೆಯಲ್ಲಿ ಅನಿಸಿದ್ದೇನೆಂದರೆ ಎಲ್ಲರಿಗೂ ನಿಷ್ಕಲ್ಮಶ ಪ್ರೀತಿ ನೀಡಿದರೆ ಗೆಲ್ಲುವುದು ಪ್ರೀತಿಯೊಂದೇ, ಯಾವ ಕೆಟ್ಟ ಶಕ್ತಿ ಯೂ ಏನೂ ಕಿತ್ತುಕೊಳ್ಳದು... ಮನ ಹಿಂಡುವ ಮುಗ್ಧತೆಯಲ್ಲೇ ಕಥೆ ಎಳೆ ಎಳೆಯಾಗಿ ನೇಯ್ದಿದ್ದೀರಿ... ಸಂತೋಷ...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Mamta Gubbi "ಗುಬ್ಬಿ 😍"
    17 अगस्त 2024
    ಕಂದ  ಹೊಟ್ಟೆಯಲ್ಲಿ ನೀನಿದ್ದೆ ನೀ ಮೂಡಿದ ಕ್ಷಣವೇ ನಾ ಬದಲಾಗಿದ್ದೆ ಯಾರು ಕಾಣದ ಖುಷಿ ಪಟ್ಟಿದ್ದೆ ನಿಮಿಷಕೊಮ್ಮೆ ಕೈ ಮುಟ್ಟಿ ಸ್ಪರ್ಶ ಸುಖ ಅನುಭವಿಸಿದ್ದೆ ನನಗಿಂತ ಸುಖಿ ಯಾರಿಲ್ಲ ಅಂತಾ ಬೀಗಿದ್ದೆ ನಿನಗಾಗಿ ನಾನು ಬದಲಾಗಿದ್ದೆ ನಿನ್ನ ಒದಿಯುವಿಕೆಗೆ ನಾ ನಗುತ್ತಿದ್ದೆ ವಾರಸ್ದಾರ ಇದ್ದಾನೆಂದು ಗರ್ವ ಪಡುತ್ತಿದ್ದೆ ನನ್ನೆದೆಯಲ್ಲಿ ಸುವ್ವಾಲಿ ಹಾಡುತ್ತಿದ್ದೆ ನನ್ನ ಪರಪಂಚ ನೀನೇ ಎನ್ನುತ್ತಿದ್ದೆ ನನ್ನ ಗರ್ಭವೇ ನಿನಗೇ ಅಂತಿಮ ಯಾನವಾಯ್ತಲ್ಲ ಕನಸಲ್ಲೂ ತಿಳಿದಿರಲಿಲ್ಲ ಹೊಟ್ಟೆಯಲ್ಲೇ ಕಣ್ಣು ಮುಚ್ಚಿದ್ದು ತೂಗಬೇಕೆನ್ನುವ ತೊಟ್ಟಿಲು ನಿಲ್ಲುತ್ತೆ ಅಂತಾ ಕೈ ಸೇರುವ ಮುನ್ನ ಸ್ಮಶಾನ ಸೇರುತ್ತಿ ಅಂತಾ ಮುದ್ದು ಮಾಡಬೇಕು ಅನ್ನುವ ಮನ ಮೌನವಾಗುತ್ತೆ ಅಂತಾ ಅತ್ತು ಅತ್ತು ಕಣ್ಣುಗಳು ಕೆಂಪಾಗಿವೆ ಖಾಲಿ ಹೊಟ್ಟೆ ಸವರುವ ನತದೃಷ್ಟ ತಾಯಿ ನಾನಾದೆ ಮುಗಿಲ ಮುಟ್ಟುತ್ತಿದೆ ನನ್ನ ಆಕ್ರಂದನ ದೇವರಿಗೂ ಕೇಳದಾಗಿದೆ ಹೆತ್ತೊಡಲ ನೋವು .. ಇದು ಚಿನ್ಮಯ್ ನೋವಿನ ಒಡಲು... ಸಮಾಜ ಹೇಗಿದೆ ಅಂದ್ರೇ ಅನಿಷ್ಟಕ್ಕೆ ಶನಿಶ್ವರ ಮೂಲ ಅನ್ನೋ ಹಾಗೇ ಎಲ್ಲ ಸೊಸೆದೆ ತಪ್ಪು... ಅವಳಿಗೆ ಮಾಡಿಸಿದ ಅಬಾಷನ್ ಮುಂದೆ ಕರ್ಮ ಬಿಡ್ಬೇಕು ಅಲ್ಲ ಹೆಂಗ್ ಆಯ್ತು ನೋಡಿ ಅವಾಗ ಯಾರ್ ಬಂದಿದ್ದು ಇರೋ ಸೊಸೆನೆ ಇವ್ರ್ ಆರೈಕೆ ಮಾಡ್ಬೇಕು ಆಯ್ತು ಹಾಗೂ ಮಗಳಿದ್ದರು ಹೀಗೆ ನೋಡ್ಕೋತ ಇರ್ಲಿಲ್ಲ ಎಂಬ ಜ್ಞಾನ ಬರೋಕ್ ಟೈಮ್ ಮೀರಿ ಹೋಗ್ಬೇಕು ಆಯ್ತು... ಅದ್ಭುತ ಕಥೆ ನೀತಿ ಅತ್ತೆಯಂದಿರ ಮನಸ್ಥಿತಿ ಬದಲಾವಣೆ ಆಗ್ಬೇಕು 🥰🥰🥰🥰🥰👌🏿👌🏿👌🏿👌🏿👌🏿
  • author
    ಈಶ "Eesha"
    17 अगस्त 2024
    ಫಲವತ್ತಾದ ಭೂಮಿಯನ್ನು ಬಂಜರು ಮಾಡಿ ವಿಷಮಯ ಮಾಡಿದವರಿಗೆ ತಿಳಿಯದು, ತಾವೊಂದು ಬಗೆದರೆ ದೈವವೊಂದು ಬಗೆಯುವುದು ಎನ್ನುವ ಮಾತು. ಬಹಳ ಮಾರ್ಮಿಕವಾಗಿ ಹೇಳಿದ್ದೀರಿ. ಅದೂ ಕೂಡ ಪ್ರಕೃತಿಯ ಒಂದು ಕ್ರಿಯೆ. ಪ್ರಕೃತಿ ಸಹಿಸೀತೇ ಕೇಡು ಬಗೆದರೆ. ಅಷ್ಟೆಲ್ಲಾ ಮಗುವಿಗಾಗಿ ಒತ್ತಡ ಹಾಕಿದರೂ, ಮಕ್ಕಳ ವಿಷಯದಲ್ಲಿ ಪ್ರೀತಿಸಿ ಮದುವೆಯಾದರು ಎನ್ನುವ ಕಾರಣಕ್ಕೆ, ಅವಳೊಳಗೆ ತಮ್ಮ ಮೊಮ್ಮಗು ಇದ್ದರೂ, ಅವರಿಗೆ ಮಗ ಪ್ರೀತಿಸಿ ಮದುವೆಯಾದ ಎನ್ನುವ ಸಂಕುಚಿತ ಮನೋಭಾವವೇ ಆಗಿದ್ದು, ಅದಕ್ಕಾಗಿ ತೆಗೆದುಕೊಂಡ ಕೆಟ್ಟ, ಭೀಭತ್ಸ ನಿರ್ಧಾರ ಮಾತ್ರ ವಿಷಾದಕರ. ಕೊನೆಗೆ ಅತ್ತೆಯೇ ಮಗುವಂತೆ ಇವಳ ಮಡಿಲಲ್ಲಿ ಮಲಗ ಬೇಕಾಯಿತು. ಅವಳೊಳಗೆ ತಾಯಿ ಇದ್ದಿದ್ದರಿಂದಲೇ, ಅವಳಿಗೆ ಅವರನ್ನು ಮಗುವಂತೆ ಆರೈಕೆ ಮಾಡಲು ಸಾಧ್ಯವಾಯಿತು. ಚಿನ್ಮಯಿ ಮುಗ್ಧತೆ ಹಿಡಿಸಿತು. ಕೊನೆಗೆ, ಮೊಮ್ಮಗು ಆಗುವಂತೆ ಹರಸಿ ಅಂತ ಅವಳು ಹೇಳುವ ಮಾತು, ಕಣ್ಣಂಚು ಒದ್ದೆ ಮಾಡಿಸದೆ ಇರದು. ಪ್ರೀತಿಯ ಶಕ್ತಿ, ಪ್ರೀತಿಸಿ ಬಂದವಳೇ, ಪ್ರೀತಿ ಹಂಚಿದ್ದಳು ಮನೆಮಂದಿಗೆಲ್ಲಾ. ಉತ್ತಮ ಸಾಮಾಜಿಕ ಮೌಲ್ಯ, ಕೌಟುಂಬಿಕ ಅಂಶಗಳ ಹೊತ್ತ ಬರಹ...✍️👏👏👌👌
  • author
    ಭಾನು ಪ್ರಿಯಾ "ಭಾವಜೀವಿ"
    17 अगस्त 2024
    ವಿಕೃತ ಮನಸಿನ ನಡುವೆ ಮಡಿಲು ತುಂಬಲು ಸೆಣಸಾಟ.... ಕ್ವಚಿದಪಿ ಕುಮಾತಾ ನ ಭವತಿ ಅನ್ನೋ ಮಾತು ಅತ್ತೆ ಸುಳ್ಳಾಗಿ ಸಿದರೂ ಸೊಸೆ ಅತ್ತೆಗೆ ತಾಯಿಯಂತೆ ಸೇವೆ ಮಾಡಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಅನ್ನುವುದನ್ನು ಸಾಬೀತು ಪಡಿಸಿದ ಳು... ಶೀರ್ಷಿಕೆ ಕೇಳುತ್ತಿದೆ ಪ್ರೀತ್ಸೋದು ತಪ್ಪಾ ಅಂತ, ಬರಹದ ಕೊನೆಯಲ್ಲಿ ಅನಿಸಿದ್ದೇನೆಂದರೆ ಎಲ್ಲರಿಗೂ ನಿಷ್ಕಲ್ಮಶ ಪ್ರೀತಿ ನೀಡಿದರೆ ಗೆಲ್ಲುವುದು ಪ್ರೀತಿಯೊಂದೇ, ಯಾವ ಕೆಟ್ಟ ಶಕ್ತಿ ಯೂ ಏನೂ ಕಿತ್ತುಕೊಳ್ಳದು... ಮನ ಹಿಂಡುವ ಮುಗ್ಧತೆಯಲ್ಲೇ ಕಥೆ ಎಳೆ ಎಳೆಯಾಗಿ ನೇಯ್ದಿದ್ದೀರಿ... ಸಂತೋಷ...