ಹಾಯ್ ಗೆಳೆಯಾ... ನಿನ್ನ ನೆನಪಲ್ಲೊಂದು ಓಲೆ ಬರೆಯುವ ಮನಸಾದರೂ ನನಗೆ ಗೊತ್ತಿಲ್ಲದ ಲೋಕದಲ್ಲಿರುವ ನಿನಗೆ ತಲುಪಿಸಲು ನಾನು ಅಸಮರ್ಥಳು...ಮತ್ತೆ ಫ್ರೆಂಡ್ ಶಿಪ್ ಡೇ ಬಂದಿದೆ..ನಿನ್ನದೇ ನೆನಪುಗಳ ಹೊತ್ತು..ನೀ ಮೊದಲ ಫ್ರೆಂಡ್ ಶಿಪ್ ಡೇದಂದು...
ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ-mamatachannappa980@gmail.com
ಸಾರಾಂಶ
ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ..
ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ-mamatachannappa980@gmail.com
ಮನ ಮಿಡಿಯುವ ಪತ್ರ , ಸಾವು ಭೌತಿಕ ಅಗಲುವಿಕೆ ಎನ್ನುವ ಮಾತು ಇಗ ಈ ಬರಹ ಓದಿದ ಮೇಲೆ ಕ್ಲೀಷೆ ಎನಿಸುತ್ತದೆ, ಪಟ್ಟು ಕೊನೆಯ ಘಳಿಗೆ ಮಾತು , ಹಂಸಲೇಖ ಅವರ ಮಾತು ನೆನಪಿಸಿತು," ಸಾಯುವವನ ತುಟಿಯ ಮೇಲೆ ಸುಳ್ಳು ಸುಳಿಯದು".
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಮನ ಮಿಡಿಯುವ ಪತ್ರ , ಸಾವು ಭೌತಿಕ ಅಗಲುವಿಕೆ ಎನ್ನುವ ಮಾತು ಇಗ ಈ ಬರಹ ಓದಿದ ಮೇಲೆ ಕ್ಲೀಷೆ ಎನಿಸುತ್ತದೆ, ಪಟ್ಟು ಕೊನೆಯ ಘಳಿಗೆ ಮಾತು , ಹಂಸಲೇಖ ಅವರ ಮಾತು ನೆನಪಿಸಿತು," ಸಾಯುವವನ ತುಟಿಯ ಮೇಲೆ ಸುಳ್ಳು ಸುಳಿಯದು".
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ