ಪ್ರಾಚೀನ ಸಿನಿಮಾಗಳಲ್ಲಿ ಸಾಹಿತ್ಯ ಮತ್ತು ಸಂಭಾಷಣೆಗಳಿಂದ ಕಥೆಗಳಿಗೆ ಮೌಲಿಕತೆಯಿತ್ತು ಎಂಬುವುದು ಒಪ್ಪಿಕೊಳ್ಳೋಣ. ಪ್ರಸ್ತುತ ಸಂದರ್ಭದಲ್ಲಿನ ಸಿನಿಮಾಗಳಲ್ಲಿ ಹಲವು ಹೊಸ ಪ್ರಯೋಗಗಳ ಖಜಾನೆಯಿದೆ ಎಂಬುವುದು ಕೂಡ ಒಪ್ಪಿಕೊಳ್ಳಬೇಕಾದ ಸಂಗತಿಯನಿಸುತ್ತದೆ. ರಂಗಭೂಮಿಯಿಂದ ಕಲಾವಿದರು, ಸಿನಿಮಾ ರಂಗಕ್ಕೆ ಬಂದಿದ್ದರಿಂದ ಕಲಾನಿಪುಣತೆಯನ್ನು ಹೊಂದಿದ್ದರು. ಅಂದಿನ ರಂಗಭೂಮಿ ಇಂದಿನ ಸಿನಿಮಾ ನಟರ ನಿರ್ಮಾಣ ಮಾಡುವ ತಾಣಗಳಾಗಿದ್ದು, ಅಲ್ಲಿಯೂ ಹಿರಿಯ ನಟರ ಅನುಕರಣೆಯೆ ಕಂಡರು ಅನುಸಿರಿಸುವ ರೀತಿಯಲ್ಲಿ ಬದಲಾಗಿದೆ. ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೆಸರು ಮಾಡುತ್ತಿರುವ ನಟರಾದ ಸಾಧು ಕೋಕಿಲ, ಸುದೀಪ, ದರ್ಶನ್, ಯಶ್, ರಂಗೀತರಂಗದ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ