pratilipi-logo ಪ್ರತಿಲಿಪಿ
ಕನ್ನಡ

ಪ್ರಜೆಗಳೂ ಅಲ್ಲಾ.. ಪ್ರಭುಗಳೂ ಅಲ್ಲಾ...!!!!

5
16

ಪ್ರಜಾ ಪ್ರಭುತ್ವ ರಾಷ್ಟ್ರ, ಪ್ರಜೆಗಳೇ ಪ್ರಭುಗಳು ಎನ್ನೋ ಧ್ಯೇಯ ವಾಕ್ಯ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ಅಬ್ಬಾ ಏನೆಲ್ಲಾ ಇದೆ ಪ್ರಜೆಗೆ. ಅವನ ಅರ್ಥ ಏನೂ ಹಾಗಾದರೆ ಯೋಚಿಸಿ ನೋಡಿ. ನಿಜವಾಗಲು ಪ್ರಜೆಗಳಾದ ನಾವು ಅದನ್ನು ...

ಓದಿರಿ
ಲೇಖಕರ ಕುರಿತು
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    V kirana "ವಿ,,ಕಿರಣ"
    30 ಮೇ 2020
    ಸರ್ ನಿಮ್ಮ ಚಿಂತನೆಯನ್ನು ನನ್ನ ಹಾಗೆ ಪ್ರತಿಯೊಬ್ಬರು ಮನಸಾರೆ ಓದಿಕೊಂಡರೆ ಹಾಗೆಅರ್ಥ ಮಾಡಿಕೊಂಡರೆ ಸಾಕು ಈ ದೇಶ ಅದೆಲ್ಲಿಗೋ ಹೋಗಿ ಬಿಡುತ್ತದೆ.. ಇಲ್ಲಿ ..ಹೀಗೆ ಚಿಂತನೆ ನಡೆಸಿದ ನಿಮ್ಮ ಚಿಂತನೆ ನನ್ನಂತಹ ಅವಿವೇಕಿ.ಹೆಡ್ಡ..ಓದಿದರೆ ಮಾತ್ರ ಅದರ ಮಹತ್ವ ಅರಿವಾದೀತು.. ಆದರೆ ನಮ್ಮ ಜನ ನಿಮ್ಮಂತ ಒಬ್ಬರು ಏನಾದರು ಒಳ್ಳೆಯದು ಹೇಳಿದರೆ ಅದರಲ್ಲಿ ಕೂಡ ಹುಳುಕು ಹುಡುಕುವ ಮನಸ್ಥಿತಿಯ ವರು.. ನಮ್ಮಲ್ಲಿ ಜನ ವಿಧ್ಯೆ ಮತ್ತು ವಿಧ್ಯೆಯ(ಶಿಕ್ಷ ಣದ) ಅರ್ಥವನ್ನೆ ಮಾಡಿಕೊಂಡಿಲ್ಲದ ಕಾರಣ .. ಇಲ್ಲಿ ಕೃತಿಯಾಗಲಿ.. ಕತೃವಾಗಲಿ‌ ..ಹೆಸರು ಗಳಿಸಬಹುದು ಆದರೆ ಅವರ ಕೃತಿಯ ಸಾರ ಸತ್ವವನ್ನು ಯಾರು ಕೃತಿಗಿಳಿಸುವ ಔಧಾರ್ಯ ತೋರಿಸುವ ಕಾಲ ಇನ್ನು ಬಂದಿಲ್ಲ.. ಅದೇ ನಮ್ಮ ಸಮಾಜದ ದೊಡ್ಡ ವಿಕ್ ನೆಸ್.. ನಿಮ್ಮ ಅನನ್ಯ ..ಅಧ್ಬುತ ಚಿಂತನೆಗೆ ಅನಂತಾನಂತ ವಂದನೆಗಳು ಸರ್
  • author
    05 ಜೂನ್ 2020
    ಚೆನ್ನಾಗಿ ಹೇಳಿದ್ದೀರಿ.ಪ್ರಜಾಪ್ರಭುತ್ವದ ಬಗ್ಗೆ.ನಾಲಯಕ್ಕ್ ನಾಯಕರನ್ನು ಆರಿಸುವ ಎಲ್ಲ ಬೇಜಾವಬ್ದಾರಿಯ ಪ್ರಜೆಗಳ ಬಗ್ಗೆ.ನಾವು ಬದಲಾದರೂ ರಾಜಕೀಯ ನಾಯಕರು ಬದಲಾಗತ್ತಾರೆ ಅನ್ನೋದು ದೂರದ ಮಾತೇ ಸರಿ. ಎಲ್ಲರೂ ಅಂದರೆ ಪ್ರಜೆಗಳೆಲ್ಲ ಒಟ್ಟಾಗಿ ನಮ್ಮವ ನಿಮ್ಮವ ನಮ್ಮ ಪಕ್ಷ ನಿಮ್ಮ ಪಕ್ಷ ಅನ್ನೋದನ್ನೇಲ್ಲ ಬಿಟ್ಟು.ಒಬ್ಬ ಒಳ್ಳೇ ದಕ್ಷ ಪ್ರಮಾಣಿಕ ವ್ಯಕ್ತಿನಾ ಆಯ್ಕೆ ಮಾಡುವವರೆಗೂ ಈ ಗೋಳು ತಪ್ಪಿದ್ದಲ್ಲ.👌👌👌👌👌👌ನಿಮ್ಮ ಬರವಣಿಗೆ ಮತ್ತೇ .ವಿಚಾರಧಾರೆ.
  • author
    ಪಿಎಂ ಇಕ್ಬಾಲ್ ಕೈರಂಗಳ
    30 ಮೇ 2020
    ಪ್ರಜಾ ಪ್ರಭುತ್ವ ಎಂಬ ಹೆಸರಲ್ಲಿರುವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಪ್ರಜೆಗಳ ಆಳಾಗಿ ಇರಬೇಕಾದವರೇ ಪ್ರಭುವಾಗಿ ಪ್ರಜೆ ಆಳಾಗಿಯೇ ಇರ್ತಾನೆ. ಹೆಸರು ಬೇರೆ, ವಾಸ್ತವ ಬೇರೆ. ಹಾಗೆ ಆರಿಸಿ ಬಂದು ಬೇಜವಾಬ್ದಾರಿಯಾಗಿ, ಸ್ವಾರ್ಥಿಯಾಗಿ ಇರುವ ರಾಜಕಾರಣಿಗಳ ಬಗ್ಗೆ ಒಂದು ಸರಳ ವಿಶ್ಲೇಷಣೆ ಚೆನ್ನಾಗಿದೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    V kirana "ವಿ,,ಕಿರಣ"
    30 ಮೇ 2020
    ಸರ್ ನಿಮ್ಮ ಚಿಂತನೆಯನ್ನು ನನ್ನ ಹಾಗೆ ಪ್ರತಿಯೊಬ್ಬರು ಮನಸಾರೆ ಓದಿಕೊಂಡರೆ ಹಾಗೆಅರ್ಥ ಮಾಡಿಕೊಂಡರೆ ಸಾಕು ಈ ದೇಶ ಅದೆಲ್ಲಿಗೋ ಹೋಗಿ ಬಿಡುತ್ತದೆ.. ಇಲ್ಲಿ ..ಹೀಗೆ ಚಿಂತನೆ ನಡೆಸಿದ ನಿಮ್ಮ ಚಿಂತನೆ ನನ್ನಂತಹ ಅವಿವೇಕಿ.ಹೆಡ್ಡ..ಓದಿದರೆ ಮಾತ್ರ ಅದರ ಮಹತ್ವ ಅರಿವಾದೀತು.. ಆದರೆ ನಮ್ಮ ಜನ ನಿಮ್ಮಂತ ಒಬ್ಬರು ಏನಾದರು ಒಳ್ಳೆಯದು ಹೇಳಿದರೆ ಅದರಲ್ಲಿ ಕೂಡ ಹುಳುಕು ಹುಡುಕುವ ಮನಸ್ಥಿತಿಯ ವರು.. ನಮ್ಮಲ್ಲಿ ಜನ ವಿಧ್ಯೆ ಮತ್ತು ವಿಧ್ಯೆಯ(ಶಿಕ್ಷ ಣದ) ಅರ್ಥವನ್ನೆ ಮಾಡಿಕೊಂಡಿಲ್ಲದ ಕಾರಣ .. ಇಲ್ಲಿ ಕೃತಿಯಾಗಲಿ.. ಕತೃವಾಗಲಿ‌ ..ಹೆಸರು ಗಳಿಸಬಹುದು ಆದರೆ ಅವರ ಕೃತಿಯ ಸಾರ ಸತ್ವವನ್ನು ಯಾರು ಕೃತಿಗಿಳಿಸುವ ಔಧಾರ್ಯ ತೋರಿಸುವ ಕಾಲ ಇನ್ನು ಬಂದಿಲ್ಲ.. ಅದೇ ನಮ್ಮ ಸಮಾಜದ ದೊಡ್ಡ ವಿಕ್ ನೆಸ್.. ನಿಮ್ಮ ಅನನ್ಯ ..ಅಧ್ಬುತ ಚಿಂತನೆಗೆ ಅನಂತಾನಂತ ವಂದನೆಗಳು ಸರ್
  • author
    05 ಜೂನ್ 2020
    ಚೆನ್ನಾಗಿ ಹೇಳಿದ್ದೀರಿ.ಪ್ರಜಾಪ್ರಭುತ್ವದ ಬಗ್ಗೆ.ನಾಲಯಕ್ಕ್ ನಾಯಕರನ್ನು ಆರಿಸುವ ಎಲ್ಲ ಬೇಜಾವಬ್ದಾರಿಯ ಪ್ರಜೆಗಳ ಬಗ್ಗೆ.ನಾವು ಬದಲಾದರೂ ರಾಜಕೀಯ ನಾಯಕರು ಬದಲಾಗತ್ತಾರೆ ಅನ್ನೋದು ದೂರದ ಮಾತೇ ಸರಿ. ಎಲ್ಲರೂ ಅಂದರೆ ಪ್ರಜೆಗಳೆಲ್ಲ ಒಟ್ಟಾಗಿ ನಮ್ಮವ ನಿಮ್ಮವ ನಮ್ಮ ಪಕ್ಷ ನಿಮ್ಮ ಪಕ್ಷ ಅನ್ನೋದನ್ನೇಲ್ಲ ಬಿಟ್ಟು.ಒಬ್ಬ ಒಳ್ಳೇ ದಕ್ಷ ಪ್ರಮಾಣಿಕ ವ್ಯಕ್ತಿನಾ ಆಯ್ಕೆ ಮಾಡುವವರೆಗೂ ಈ ಗೋಳು ತಪ್ಪಿದ್ದಲ್ಲ.👌👌👌👌👌👌ನಿಮ್ಮ ಬರವಣಿಗೆ ಮತ್ತೇ .ವಿಚಾರಧಾರೆ.
  • author
    ಪಿಎಂ ಇಕ್ಬಾಲ್ ಕೈರಂಗಳ
    30 ಮೇ 2020
    ಪ್ರಜಾ ಪ್ರಭುತ್ವ ಎಂಬ ಹೆಸರಲ್ಲಿರುವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಪ್ರಜೆಗಳ ಆಳಾಗಿ ಇರಬೇಕಾದವರೇ ಪ್ರಭುವಾಗಿ ಪ್ರಜೆ ಆಳಾಗಿಯೇ ಇರ್ತಾನೆ. ಹೆಸರು ಬೇರೆ, ವಾಸ್ತವ ಬೇರೆ. ಹಾಗೆ ಆರಿಸಿ ಬಂದು ಬೇಜವಾಬ್ದಾರಿಯಾಗಿ, ಸ್ವಾರ್ಥಿಯಾಗಿ ಇರುವ ರಾಜಕಾರಣಿಗಳ ಬಗ್ಗೆ ಒಂದು ಸರಳ ವಿಶ್ಲೇಷಣೆ ಚೆನ್ನಾಗಿದೆ