pratilipi-logo ಪ್ರತಿಲಿಪಿ
ಕನ್ನಡ

ಪವಿತ್ರ ಪ್ರೀತಿ

4.1
16571

ಅವತ್ತು ಒಂದೇ ಸಮನೆ ಮಳೆ ಜಿಟಿ ಜಿಟಿ ಸುರೀತಾ ಇತ್ತು. ಸಿಟಿ ಬಸ್ ಜನರನ್ನ ತುಂಬಿಕೊಂಡು ಗೊಬ್ಬಳಿಮರ ಸ್ಟಾಪಿನಲ್ಲಿ ನಿಲ್ಲಿಸಿತ್ತು. ರಸ್ತೆ ಕಿರಿದಾಗಿದ್ದರಿಂದ ಕಿಶೋರ ತನ್ನ ಕಾರನ್ನು ನಿಲ್ಲಿಸಿ ಬಸ್ ಹೊರಡೋದನ್ನೇ ಇದುರುನೋಡುತ್ತಾ ...

ಓದಿರಿ
ಲೇಖಕರ ಕುರಿತು
author
ಅಭಿಷೇಕ್.ವೈ.ಎಸ್.

ಸಮಾನತೆಯ ಆಶಯವನ್ನಿಟ್ಟುಕೊಂಡೇ ಬರೆಯುವ ನಾನು ಸಾಹಿತ್ಯ ಲೋಕದಲ್ಲಿ ಒಂದು ಬಿಂದು ಮಾತ್ರ.. ಕಣ್ಣಿಲ್ಲದ ಕತ್ತಲರಾತ್ರಿ ನನ್ನ ಪ್ರಕಟಿತ ಕವನಸಂಕಲನ.. ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ. ಹಾಗೂ ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿಯನ್ನೂ ಮುಗಿಸಿ ಇದೀಗ ಕನ್ನಡದಲ್ಲಿ ಪಿ.ಹೆಚ್.ಡಿ ಮಾಡುತ್ತಿರುವೆ...ಇನ್ನೂ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ..

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Prabhu
    24 ਦਸੰਬਰ 2019
    ಪ್ರೀತಿ ಸಾಯಲಿಲ್ಲ. ಪ್ರೀತಿಸಿದವರು ಸತ್ತರು. ಕಿಶೋರ್ ಸಾವು ದುರಾದೃಷ್ಟ. ಅವಳು ಹುಚ್ಚಿ ಆಗಿದ್ದು ಅತಿರೇಕ. ‌ಒಟ್ಟಿನಲ್ಲಿ ಕಣ್ಮುಂದೆ ಸುಳಿದು ಹೋದವು ಕಾಲ್ಪನಿಕ ದೃಶ್ಯಗಳು...
  • author
    pavithra Puttappa
    23 ਮਾਰਚ 2018
    ಚೆಂದವಿದೆ ಆದರೆ ಪ್ರೀತಿ ಸಾಯಬಾರದಿತ್ತು ಅಣ್ಣಾ. ...
  • author
    deepa
    12 ਜੂਨ 2017
    ಪ್ರೀತಿಗೆ ಕೊನೆಯಿಲ್ಲ.ಏಂದು ಈ ಕಥೆ ಇಂದ ತಿಳಿಯುತ್ತೇ.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Prabhu
    24 ਦਸੰਬਰ 2019
    ಪ್ರೀತಿ ಸಾಯಲಿಲ್ಲ. ಪ್ರೀತಿಸಿದವರು ಸತ್ತರು. ಕಿಶೋರ್ ಸಾವು ದುರಾದೃಷ್ಟ. ಅವಳು ಹುಚ್ಚಿ ಆಗಿದ್ದು ಅತಿರೇಕ. ‌ಒಟ್ಟಿನಲ್ಲಿ ಕಣ್ಮುಂದೆ ಸುಳಿದು ಹೋದವು ಕಾಲ್ಪನಿಕ ದೃಶ್ಯಗಳು...
  • author
    pavithra Puttappa
    23 ਮਾਰਚ 2018
    ಚೆಂದವಿದೆ ಆದರೆ ಪ್ರೀತಿ ಸಾಯಬಾರದಿತ್ತು ಅಣ್ಣಾ. ...
  • author
    deepa
    12 ਜੂਨ 2017
    ಪ್ರೀತಿಗೆ ಕೊನೆಯಿಲ್ಲ.ಏಂದು ಈ ಕಥೆ ಇಂದ ತಿಳಿಯುತ್ತೇ.