ಮೂಲ ಗುಜರಾತಿ ಕಥೆ - ಧೂಮಕೇತು ಕನ್ನಡಕ್ಕೆ – ಸಿ. ಪಿ. ರವಿಕುಮಾರ್ ಆಕಾಶ ಶುಭ್ರವಾಗಿತ್ತು; ತಾರೆಗಳು ಬೆಳಗುತ್ತಿದ್ದವು. ಇರುಳು ಹಿಂದೆ ಜರುಗುತ್ತಾ ನಸುಕಿಗೆ ಸ್ಥಳ ಮಾಡಿಕೊಡುತ್ತಿತ್ತು. ಸಾಯುವ ಮುನ್ನ ಒಬ್ಬ ಮನುಷ್ಯ ಹೇಗೆ ತನ್ನ ಸೌಖ್ಯದ ...
👌
ನಿಜಕ್ಕೂ ಕಥೆ ಓದಿ ಕಣ್ಣುಗಳು ತೇವವಾಗುತ್ತವೆ.
ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ ವಿಭಿನ್ನ. ಅದರಲ್ಲೂ ಸಂಬಂಧಗಳ ಬಂಧಕ್ಕೆ ಎಷ್ಟರಮಟ್ಟಿಗೆ ಒಳಗಾಗುತ್ತಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಚಿತ್ರಿಸಿದ್ದಾರೆ.ಆದರೂ ಕೆಲವೊಮ್ಮೆ ಕ್ರೂರ ಮೃಗಗಳಂತೆ ವರ್ತಿಸುತ್ತಾರೆ.
ಅಲಿ ಶಿಕಾರನಾದರು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ. ಮಗಳ ಅಗಲುವಿಕೆ ಅವನ್ನನ್ನು ಇನ್ನೂ ಕುಗ್ಗಿಸುತ್ತದೆ.ಆದರೆ ಅವನ ಚಡಪಡಿಕೆ, ಕಾತುರ ಅಲ್ಲಿಯವರಿಗೆ ಆಡಿಕೊಳ್ಳುವ ವಸ್ತುವಾಗಿದೆ.
ಕೆಲವರಿಗೆ ಬೇರೆಯವರ ಭಾವನೆಗಳು, ನೋವು ಸಂಕಟ,ಕಷ್ಟಗಳು ಹಗುರವಾಗಿ ಕಾಣುತ್ತವೆ. ಅಲ್ಲದೆ ಅವರನ್ನು ಮಾತುಗಳಲ್ಲೇ ಅವಮಾನಿಸಿ ನೋಯಿಸುತ್ತಾರೆ.ಆದರೆ ಅದೇ ಪರಿಸ್ಥಿತಿ ಅವರು ಎದುರಿಸಬೇಕಾದರೆ ತಾವು ಮಾಡಿದ ತಪ್ಪಿನ ಅರಿವಾಗುವುದರೊಳಗೆ ಎಲ್ಲಾ ಮುಗಿದಿರುತ್ತದೆ.
ಯಾರು ಕೂಡ ಎಷ್ಟೇ ದೂರವಿದ್ದರು ತಂದೆ ತಾಯಿಯರಿಗೆ ಅಲ್ಲಗಳೆಯಬೇಡಿ.ಅವರ ಮುಪ್ಪಿನ ಸಮಯದಲ್ಲಿ ಮಕ್ಕಳ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಯಾಕೆಂದರೆ ನಿಮಗೆ ಅರಿವಾಗುವುದರೊಳಗೆ ಅವರು ನಿಮ್ಮನ್ನು ಅಗಲಿ ನಿಮ್ಮ ಕೈಗೆ ಸಿಗದಷ್ಟು ದೂರ ಹೋಗಿಬಿಡುತ್ತಾರೆ.
ಅವರು ಇವರುವಷ್ಟು ದಿನ ನೆಮ್ಮದಿಯಿಂದಿರಲು ನೋಡಿಕೊಳ್ಳಿ.
ಈ ಕಥೆಯಲ್ಲೂ ಕೂಡಾ ಅಲಿಯ ಮಗಳು,ಒಮ್ಮೆ ಪತ್ರ ಬರೆದಿದ್ದರೆ, ಒಮ್ಮೆ ಬಂದು ನೋಡಿದ್ದರೆ ಅಲಿ ನೆಮ್ಮದಿ ಯಿಂದ ಮುಕ್ತಿ ಪಡೆಯುತ್ತಿದ್ದ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಮನಕಲಕುವ ಕತೆ ಯಾರೆ ಇರಲಿ ಮಾನವಿಯತೆ ಮತ್ತು ವಿವೇಚನೆ ಇಲ್ಲದೆ ಯಾರನ್ನೂ ಜರಿಯಬಾರದು, ಅಷ್ಟೇ ಅಲ್ಲದೆ ನಮ್ಮ ವೃತ್ತಿ ಬದುಕಿನಲ್ಲಿ ಅದನ್ನೇ
ಅಳವಡಿಸಿ ಕೊಳ್ಳುವ ಸಂದೇಶ ಕೊಡುತ್ತದೆ. ಚನ್ನಾಗಿದೆ. ಶುಭವಾಗಲಿ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
👌
ನಿಜಕ್ಕೂ ಕಥೆ ಓದಿ ಕಣ್ಣುಗಳು ತೇವವಾಗುತ್ತವೆ.
ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ ವಿಭಿನ್ನ. ಅದರಲ್ಲೂ ಸಂಬಂಧಗಳ ಬಂಧಕ್ಕೆ ಎಷ್ಟರಮಟ್ಟಿಗೆ ಒಳಗಾಗುತ್ತಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಚಿತ್ರಿಸಿದ್ದಾರೆ.ಆದರೂ ಕೆಲವೊಮ್ಮೆ ಕ್ರೂರ ಮೃಗಗಳಂತೆ ವರ್ತಿಸುತ್ತಾರೆ.
ಅಲಿ ಶಿಕಾರನಾದರು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ. ಮಗಳ ಅಗಲುವಿಕೆ ಅವನ್ನನ್ನು ಇನ್ನೂ ಕುಗ್ಗಿಸುತ್ತದೆ.ಆದರೆ ಅವನ ಚಡಪಡಿಕೆ, ಕಾತುರ ಅಲ್ಲಿಯವರಿಗೆ ಆಡಿಕೊಳ್ಳುವ ವಸ್ತುವಾಗಿದೆ.
ಕೆಲವರಿಗೆ ಬೇರೆಯವರ ಭಾವನೆಗಳು, ನೋವು ಸಂಕಟ,ಕಷ್ಟಗಳು ಹಗುರವಾಗಿ ಕಾಣುತ್ತವೆ. ಅಲ್ಲದೆ ಅವರನ್ನು ಮಾತುಗಳಲ್ಲೇ ಅವಮಾನಿಸಿ ನೋಯಿಸುತ್ತಾರೆ.ಆದರೆ ಅದೇ ಪರಿಸ್ಥಿತಿ ಅವರು ಎದುರಿಸಬೇಕಾದರೆ ತಾವು ಮಾಡಿದ ತಪ್ಪಿನ ಅರಿವಾಗುವುದರೊಳಗೆ ಎಲ್ಲಾ ಮುಗಿದಿರುತ್ತದೆ.
ಯಾರು ಕೂಡ ಎಷ್ಟೇ ದೂರವಿದ್ದರು ತಂದೆ ತಾಯಿಯರಿಗೆ ಅಲ್ಲಗಳೆಯಬೇಡಿ.ಅವರ ಮುಪ್ಪಿನ ಸಮಯದಲ್ಲಿ ಮಕ್ಕಳ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಯಾಕೆಂದರೆ ನಿಮಗೆ ಅರಿವಾಗುವುದರೊಳಗೆ ಅವರು ನಿಮ್ಮನ್ನು ಅಗಲಿ ನಿಮ್ಮ ಕೈಗೆ ಸಿಗದಷ್ಟು ದೂರ ಹೋಗಿಬಿಡುತ್ತಾರೆ.
ಅವರು ಇವರುವಷ್ಟು ದಿನ ನೆಮ್ಮದಿಯಿಂದಿರಲು ನೋಡಿಕೊಳ್ಳಿ.
ಈ ಕಥೆಯಲ್ಲೂ ಕೂಡಾ ಅಲಿಯ ಮಗಳು,ಒಮ್ಮೆ ಪತ್ರ ಬರೆದಿದ್ದರೆ, ಒಮ್ಮೆ ಬಂದು ನೋಡಿದ್ದರೆ ಅಲಿ ನೆಮ್ಮದಿ ಯಿಂದ ಮುಕ್ತಿ ಪಡೆಯುತ್ತಿದ್ದ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಮನಕಲಕುವ ಕತೆ ಯಾರೆ ಇರಲಿ ಮಾನವಿಯತೆ ಮತ್ತು ವಿವೇಚನೆ ಇಲ್ಲದೆ ಯಾರನ್ನೂ ಜರಿಯಬಾರದು, ಅಷ್ಟೇ ಅಲ್ಲದೆ ನಮ್ಮ ವೃತ್ತಿ ಬದುಕಿನಲ್ಲಿ ಅದನ್ನೇ
ಅಳವಡಿಸಿ ಕೊಳ್ಳುವ ಸಂದೇಶ ಕೊಡುತ್ತದೆ. ಚನ್ನಾಗಿದೆ. ಶುಭವಾಗಲಿ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ