pratilipi-logo ಪ್ರತಿಲಿಪಿ
ಕನ್ನಡ

ಒನಕೆ ಓಬವ್ವ

5
33

ಕನ್ನಡ ನಾಡಿನ ವೀರರಮಣಿಯಗಂಡುಭೂಮಿಯ ವೀರ ನಾರಿಯಚರಿತೆಯ ನಾನು ಹಾಡುವೆ ಕನ್ನಡ ನಾಡಿನ ವೀರರಮಣಿಯಗಂಡುಭೂಮಿಯ ವೀರ ನಾರಿಯಚರಿತೆಯ ನಾನು ಹಾಡುವೆ ಚಿತ್ರದುರ್ಗದ ಕಲ್ಲಿನ ಕೋಟೆ..ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆಚಿತ್ರದುರ್ಗದ ಕಲ್ಲಿನ ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Tanuja "ತನು"
    12 ಏಪ್ರಿಲ್ 2021
    ಸತ್ಯ... ಇಂದಿಗೂ ಈ ಹಾಡನ್ನು ಕೇಳಿದಾಗ ಮೈ ರೋಮಾಂಚನವಾಗುತ್ತದೆ... ☺👌👌👍
  • author
    ಆಶಾ ಉಮೇಶ್
    12 ಏಪ್ರಿಲ್ 2021
    ನಿಜ..... ತುಂಬಾ ಇಷ್ಟ ಈ ಹಾಡು 🙏🙏🙏🙏🙏👌💐
  • author
    gururaj annigeri "ಗುರೂಜಿ"
    12 ಏಪ್ರಿಲ್ 2021
    ಸರ್ವಕಾಲಿಕ ಮನೋಹರ ಗೀತೆ. 👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Tanuja "ತನು"
    12 ಏಪ್ರಿಲ್ 2021
    ಸತ್ಯ... ಇಂದಿಗೂ ಈ ಹಾಡನ್ನು ಕೇಳಿದಾಗ ಮೈ ರೋಮಾಂಚನವಾಗುತ್ತದೆ... ☺👌👌👍
  • author
    ಆಶಾ ಉಮೇಶ್
    12 ಏಪ್ರಿಲ್ 2021
    ನಿಜ..... ತುಂಬಾ ಇಷ್ಟ ಈ ಹಾಡು 🙏🙏🙏🙏🙏👌💐
  • author
    gururaj annigeri "ಗುರೂಜಿ"
    12 ಏಪ್ರಿಲ್ 2021
    ಸರ್ವಕಾಲಿಕ ಮನೋಹರ ಗೀತೆ. 👌👌👌👌👌👌