pratilipi-logo ಪ್ರತಿಲಿಪಿ
ಕನ್ನಡ

ನ್ಯಾಯ ಕೊಡ್ಸಿ 😔

5
118

ನಮಸ್ತೆ ಎಲ್ಲರಿಗೂ 🙏😔, ಇವತ್ತು ಅಲ್ಲ ಕಳೆದ ಮೂರ್ನಾಲ್ಕು ದಿನದಿಂದ ಬೇಜಾರಲ್ಲಿ ಇದ್ದೀನಿ, ಯಾಕೆ ಅಂದ್ರೆ ನಾನು ಬರೆದ ಕಥೆ 💙 ಒಲವಿನ ಮುಂಗಾರು 💦 ( ಸಮಗ್ರ) ಇದಕ್ಕೆ ಯಾರೋ ಒಬ್ಬ ಓದುಗ ಒಂದು ಸ್ಟಾರ್ ಕೊಟ್ಟು ವರ್ಸ್ಟ್, ತಲೆ ನೋವು ಅಂತ ...

ಓದಿರಿ
ಲೇಖಕರ ಕುರಿತು
author
ಅರ್ಚನಾ ಆರ್ ಕೆ

ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ 🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜಪ್ಪ ಎಂ 💚Raj💚
    17 ಜುಲೈ 2023
    ಯಾರೋ ಒಬ್ಬರು ಆತರ ಸಗಣಿ ತಿನ್ನುವ ಕೆಲಸ ಮಾಡ್ತಾರೆ ಅಂದ್ರೆ ಎಲ್ಲರೂ ಆತರ ಮಾಡುವುದಿಲ್ಲ ನೀವು ಲಿಪಿಯನ್ನು ಬಿಡಲಿ ಎಂದು ಆತರ ಮಾಡಿರಬಹುದು ನೀವು ಲಿಪಿಯನ್ನು ಬಿಟ್ಟರೆ ಅವರಿಗೆ ಭಯ ಪಟ್ಟ ಹಾಗೆ ಆಗುತ್ತೆ ಅದಕ್ಕೋಸ್ಕರವಾದರೂ ನೀವು ಲಿಪಿಯಲ್ಲಿ ಮುಂದುವರಿಯಬೇಕು.. ನೀವು ಕೂಡ ಯಾವುದಾದರೂ ಅವರ ಒಂದು ಕಥೆಗೆ ಅರ್ಧ ಸ್ಟಾರ್ ತುಂಬಾ ವರಷ್ಟು.. ಇದನ್ನು ಓದಿದ ಮೇಲೆ ಒಂದು ವಾರ ತಲೆನೋವು ಕಮ್ಮಿ ಆಗಿಲ್ಲ ಎಂದು ಕಾಮೆಂಟ್ ಮಾಡಿ ಆಗ ನಿಮ್ಮ ಮನಸ್ಸಿನಲ್ಲಿರುವ ಕೋಪ ಕಮ್ಮಿ ಆಗುತ್ತೆ..... ಹೌದು ಮನೆಯವರ ಕೈಯಲ್ಲಿ ಬಯಸಿಕೊಂಡು ಮನೆ ಕೆಲಸಗಳೆಲ್ಲ ಬಿಟ್ಟು ಅದರಲ್ಲೂ ಮತ್ತೆ ಕಥೆ ಯೋಚನೆ ಮಾಡಿ ಬರೆಯುವುದೆಂದರೆ ತುಂಬಾ ಕಷ್ಟ ಅದರ ಮಧ್ಯ ಇದು ಬೇರೆ ಅಂತವರಿಗೆಲ್ಲ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ.......... 🤣ಕಿತ್ತೂರು ಚೆನ್ನಮ್ಮನನ್ನು ಮನಸ್ಸಿನಲ್ಲಿ ನೆನೆಯುತ್ತಾ ಕತ್ತಿಯನ್ನು ಹಿಡಿದು ಧೈರ್ಯವಾಗಿ ಎದ್ದು ನಿಲ್ಲಿ ಇಲ್ಲದ ಹೋದರೆ .ಸೀರೆಯನ್ನು ಕಚ್ಚೆಯ ಕಟ್ಟಿ ಒನಕೆಯನ್ನು ಕೈಯಲ್ಲಿ ಹಿಡಿದು ಒನಕೆ ಓಬವ್ವನನ್ನು ನೆನೆದು ವೀರ ಮೋಹಿತೆಯಂತೆ. ಮುಂದೆ ನುಗ್ಗಿ ಹೆಣ್ಣು ಎಂದರೆ ಅಬಲೆಯಲ್ಲ ಸಬಲೆ ಎಂದು ಇಂಥ ಕೆಟ್ಟ ಜನಗಳಿಗೆ ತೋರಿಸಿ.... ಇದು ಜಾಸ್ತಿ ಆದರೆ ಕ್ಷಮೆ ಇರಲಿ✍🙏 ನಿಧಿ ಬೇರೆ ಈಗ ರಾಜ ಮಹಲ್ ಸಮೀಪ ಬರ್ತಾ ಇದೆ ಊಟವನ್ನು ಅರ್ಧಂಬರ್ಧ ತಿಂದಂಗೆ ಆಗುತ್ತೆ🥺😭🥺😭
  • author
    17 ಜುಲೈ 2023
    ಇದೇನ್ ಇಂಥ ನಿರ್ಧಾರ , ಅಲ್ವೋ ರೇಟಿಂಗ್ ಕಡಿಮೆ ಕೊಟ್ಟ ಮಾತ್ರಕ್ಕೆ ನಿನ್ ಕಥೆಗೆ ವ್ಯಾಲ್ಯೂ ಇಲ್ಲ ಅಂತ ಅಲ್ಲ... ನೀನು ಬರೆಯೋ ಕಥೆಗಳಿಗೆ ವಿಮರ್ಶೆ ಮಾಡೋಕೆ ಪರದಾಡಿ ಹೋಗಿ ಹಾಗೆ ಮಾಡ್ತಾರೆ ಅನ್ಕೋ...ನೆಗೆಟೀವ್ ವಿಮರ್ಶೆಯನ್ನು ಪಾಸಿಟೀವ್ ಎನರ್ಜಿ ಆಗಿ ತಗೋ ಬೇಕೋ ಹೊರತು ಸಾಹಿತ್ಯ ಪಯಣ ನಿಲ್ಲಿಸುವುದು ಅಲ್ಲ...ನೀನು ಹೋದರೆ ಇನ್ನೂ ಹೆಚ್ಚು ಖುಷಿ ಆಗುತ್ತೆ...ಇದು ಬೇಕಾ..??
  • author
    17 ಜುಲೈ 2023
    ನಿಮ್ ಬರವಣಿಗೆ ಓದಿ ನಿಮಗೆ ಆಗಿರುವ ನೋವು ನಿರಾಶೆ ತಿಳಿಯುತ್ತದೆ 🤔ಆದರೆ ನಿಮ್ ನಿರ್ಧಾರ ಇದೆಯಲ್ವಾ ಇನ್ನೂ ಮುಂದೆ ಬರೆಯಲ್ಲಾ ಎಂದು. ನೀವು ಲಿಪಿಯಲ್ಲಿ ಇಷ್ಟು ವರ್ಷ ಬರೆದ ಬರಹಕ್ಕೆ ನಿಮ್ಮ ಬರವಣಿಗೆ ಓದುವ ಅಭಿಮಾನಿಗಳಿಗೆ ನೀವು ನಿರಾಶೆ ಮಾಡುತ್ತಾ ಇದ್ದೀರಿ ಎಂದು ಅನಿಸಲ್ವಾ....!! ಮೇಲಾಗಿ ಅವರು ಒಬ್ರೂ ಓದುಗರು ನೀವು ಇದನ್ನು ಬರೆದಿದ್ದು ಕೂಡ ಬಹುಶಃ ಅವರಿಗೆ ತಿಳಿಯುದು ಇಲ್ಲ. ಅವರು ನಿಮ್ಮನ್ನು ಪಾಲೋ ಕೂಡ ಮಾಡಿಲ್ಲ ‌. ನೀವು ಚಿಂತೆ ,ಟೆಂಕ್ಶನ್ ಬಿಟ್ಟು ಮತ್ತೆ ಬರವಣಿಗೆ ಶುರು ಮಾಡಿ‌. ನಿಮ್ ಅಷ್ಟು ಓದುಗರಿಗೆ ನಿಮ್ಮ ನಿರ್ಧಾರ ನೋವು ನೀಡಿದೆ ಮರಿಬೇಡಿ‌. 😀ನೀವು ಇನ್ನೂ 3-4 ದಿನ ಬರೆಯದೆ ಇದ್ದರೆ ನಿಮ್ ಓದುಗರು ಹೊಸ ಸಾಹಿತಿಯ ಬರವಣಿಗೆ ಓದಬಹುದು ‌ 😀" ಈ ಮೇಡಂ ಬರೆಯುದು ಕಾಣುತಿಲ್ಲ ‌ಎಷ್ಟು ಕಾಯುದು ಎಂದು ‌" ಅಲ್ವಾ....!! 😀ಇಷ್ಟು ಜನರು ಹೇಳಿದ್ದಾರೆ.ಅದೆಲ್ಲಾ ನಿಮ್ ಆತ್ಮೀಯ ಜನರೆಲ್ಲಾ. ಪಾಪ ಇವರು ಇಷ್ಟು ಕೇಳುತ್ತಿರುವಾಗ ಮತ್ತೆ ಖುಷಿಯಿಂದ ಇವತ್ತೆ ಬರವಣಿಗೆ ಶುರು ಮಾಡಿ 👍💐💐💐💐💐ಶುಭವಾಗಲಿ ಮೇಡಂಗೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ರಾಜಪ್ಪ ಎಂ 💚Raj💚
    17 ಜುಲೈ 2023
    ಯಾರೋ ಒಬ್ಬರು ಆತರ ಸಗಣಿ ತಿನ್ನುವ ಕೆಲಸ ಮಾಡ್ತಾರೆ ಅಂದ್ರೆ ಎಲ್ಲರೂ ಆತರ ಮಾಡುವುದಿಲ್ಲ ನೀವು ಲಿಪಿಯನ್ನು ಬಿಡಲಿ ಎಂದು ಆತರ ಮಾಡಿರಬಹುದು ನೀವು ಲಿಪಿಯನ್ನು ಬಿಟ್ಟರೆ ಅವರಿಗೆ ಭಯ ಪಟ್ಟ ಹಾಗೆ ಆಗುತ್ತೆ ಅದಕ್ಕೋಸ್ಕರವಾದರೂ ನೀವು ಲಿಪಿಯಲ್ಲಿ ಮುಂದುವರಿಯಬೇಕು.. ನೀವು ಕೂಡ ಯಾವುದಾದರೂ ಅವರ ಒಂದು ಕಥೆಗೆ ಅರ್ಧ ಸ್ಟಾರ್ ತುಂಬಾ ವರಷ್ಟು.. ಇದನ್ನು ಓದಿದ ಮೇಲೆ ಒಂದು ವಾರ ತಲೆನೋವು ಕಮ್ಮಿ ಆಗಿಲ್ಲ ಎಂದು ಕಾಮೆಂಟ್ ಮಾಡಿ ಆಗ ನಿಮ್ಮ ಮನಸ್ಸಿನಲ್ಲಿರುವ ಕೋಪ ಕಮ್ಮಿ ಆಗುತ್ತೆ..... ಹೌದು ಮನೆಯವರ ಕೈಯಲ್ಲಿ ಬಯಸಿಕೊಂಡು ಮನೆ ಕೆಲಸಗಳೆಲ್ಲ ಬಿಟ್ಟು ಅದರಲ್ಲೂ ಮತ್ತೆ ಕಥೆ ಯೋಚನೆ ಮಾಡಿ ಬರೆಯುವುದೆಂದರೆ ತುಂಬಾ ಕಷ್ಟ ಅದರ ಮಧ್ಯ ಇದು ಬೇರೆ ಅಂತವರಿಗೆಲ್ಲ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ.......... 🤣ಕಿತ್ತೂರು ಚೆನ್ನಮ್ಮನನ್ನು ಮನಸ್ಸಿನಲ್ಲಿ ನೆನೆಯುತ್ತಾ ಕತ್ತಿಯನ್ನು ಹಿಡಿದು ಧೈರ್ಯವಾಗಿ ಎದ್ದು ನಿಲ್ಲಿ ಇಲ್ಲದ ಹೋದರೆ .ಸೀರೆಯನ್ನು ಕಚ್ಚೆಯ ಕಟ್ಟಿ ಒನಕೆಯನ್ನು ಕೈಯಲ್ಲಿ ಹಿಡಿದು ಒನಕೆ ಓಬವ್ವನನ್ನು ನೆನೆದು ವೀರ ಮೋಹಿತೆಯಂತೆ. ಮುಂದೆ ನುಗ್ಗಿ ಹೆಣ್ಣು ಎಂದರೆ ಅಬಲೆಯಲ್ಲ ಸಬಲೆ ಎಂದು ಇಂಥ ಕೆಟ್ಟ ಜನಗಳಿಗೆ ತೋರಿಸಿ.... ಇದು ಜಾಸ್ತಿ ಆದರೆ ಕ್ಷಮೆ ಇರಲಿ✍🙏 ನಿಧಿ ಬೇರೆ ಈಗ ರಾಜ ಮಹಲ್ ಸಮೀಪ ಬರ್ತಾ ಇದೆ ಊಟವನ್ನು ಅರ್ಧಂಬರ್ಧ ತಿಂದಂಗೆ ಆಗುತ್ತೆ🥺😭🥺😭
  • author
    17 ಜುಲೈ 2023
    ಇದೇನ್ ಇಂಥ ನಿರ್ಧಾರ , ಅಲ್ವೋ ರೇಟಿಂಗ್ ಕಡಿಮೆ ಕೊಟ್ಟ ಮಾತ್ರಕ್ಕೆ ನಿನ್ ಕಥೆಗೆ ವ್ಯಾಲ್ಯೂ ಇಲ್ಲ ಅಂತ ಅಲ್ಲ... ನೀನು ಬರೆಯೋ ಕಥೆಗಳಿಗೆ ವಿಮರ್ಶೆ ಮಾಡೋಕೆ ಪರದಾಡಿ ಹೋಗಿ ಹಾಗೆ ಮಾಡ್ತಾರೆ ಅನ್ಕೋ...ನೆಗೆಟೀವ್ ವಿಮರ್ಶೆಯನ್ನು ಪಾಸಿಟೀವ್ ಎನರ್ಜಿ ಆಗಿ ತಗೋ ಬೇಕೋ ಹೊರತು ಸಾಹಿತ್ಯ ಪಯಣ ನಿಲ್ಲಿಸುವುದು ಅಲ್ಲ...ನೀನು ಹೋದರೆ ಇನ್ನೂ ಹೆಚ್ಚು ಖುಷಿ ಆಗುತ್ತೆ...ಇದು ಬೇಕಾ..??
  • author
    17 ಜುಲೈ 2023
    ನಿಮ್ ಬರವಣಿಗೆ ಓದಿ ನಿಮಗೆ ಆಗಿರುವ ನೋವು ನಿರಾಶೆ ತಿಳಿಯುತ್ತದೆ 🤔ಆದರೆ ನಿಮ್ ನಿರ್ಧಾರ ಇದೆಯಲ್ವಾ ಇನ್ನೂ ಮುಂದೆ ಬರೆಯಲ್ಲಾ ಎಂದು. ನೀವು ಲಿಪಿಯಲ್ಲಿ ಇಷ್ಟು ವರ್ಷ ಬರೆದ ಬರಹಕ್ಕೆ ನಿಮ್ಮ ಬರವಣಿಗೆ ಓದುವ ಅಭಿಮಾನಿಗಳಿಗೆ ನೀವು ನಿರಾಶೆ ಮಾಡುತ್ತಾ ಇದ್ದೀರಿ ಎಂದು ಅನಿಸಲ್ವಾ....!! ಮೇಲಾಗಿ ಅವರು ಒಬ್ರೂ ಓದುಗರು ನೀವು ಇದನ್ನು ಬರೆದಿದ್ದು ಕೂಡ ಬಹುಶಃ ಅವರಿಗೆ ತಿಳಿಯುದು ಇಲ್ಲ. ಅವರು ನಿಮ್ಮನ್ನು ಪಾಲೋ ಕೂಡ ಮಾಡಿಲ್ಲ ‌. ನೀವು ಚಿಂತೆ ,ಟೆಂಕ್ಶನ್ ಬಿಟ್ಟು ಮತ್ತೆ ಬರವಣಿಗೆ ಶುರು ಮಾಡಿ‌. ನಿಮ್ ಅಷ್ಟು ಓದುಗರಿಗೆ ನಿಮ್ಮ ನಿರ್ಧಾರ ನೋವು ನೀಡಿದೆ ಮರಿಬೇಡಿ‌. 😀ನೀವು ಇನ್ನೂ 3-4 ದಿನ ಬರೆಯದೆ ಇದ್ದರೆ ನಿಮ್ ಓದುಗರು ಹೊಸ ಸಾಹಿತಿಯ ಬರವಣಿಗೆ ಓದಬಹುದು ‌ 😀" ಈ ಮೇಡಂ ಬರೆಯುದು ಕಾಣುತಿಲ್ಲ ‌ಎಷ್ಟು ಕಾಯುದು ಎಂದು ‌" ಅಲ್ವಾ....!! 😀ಇಷ್ಟು ಜನರು ಹೇಳಿದ್ದಾರೆ.ಅದೆಲ್ಲಾ ನಿಮ್ ಆತ್ಮೀಯ ಜನರೆಲ್ಲಾ. ಪಾಪ ಇವರು ಇಷ್ಟು ಕೇಳುತ್ತಿರುವಾಗ ಮತ್ತೆ ಖುಷಿಯಿಂದ ಇವತ್ತೆ ಬರವಣಿಗೆ ಶುರು ಮಾಡಿ 👍💐💐💐💐💐ಶುಭವಾಗಲಿ ಮೇಡಂಗೆ