pratilipi-logo ಪ್ರತಿಲಿಪಿ
ಕನ್ನಡ

ನ್ಯಾಯ ಎಲ್ಲಿದೆ

4.9
27

ಕೊಲೆಗಾರ ನಾನಲ್ಲ ನನಗೇನು ಗೊತ್ತಿಲ್ಲ ಆದ್ರೂ ಕೂಡ ಜೇಸಿ ಕಂಬಿಗಳ ಎಣಿಸುತ್ತಿರುವೆನಲ್ಲ... ಬಡವ ಎಂಬ ಕಾರಣಕ್ಕೆ ನನ್ನ ಮಾತು ಮೂಖವಾಗಿತ್ತು ಶ್ರೀಮಂತನ ಹಣವಿದ್ದ ಕಡೆ ನ್ಯಾಯ ತೂಗಾಡುತ್ತಿತ್ತು... ನಿರಪರಾಧಿಯಾದ ನಾನು ಏಳು ವರ್ಷ ಶಿಕ್ಷೆಗೆ ...

ಓದಿರಿ
ಲೇಖಕರ ಕುರಿತು
author
ಮಂಜುನಾಥ ಎನ್ ಗೌಡ

ನನ್ನ ಒಳ್ಳೆಯ ಸ್ನೇಹಿತ ಬರಹ...✍️ ನಮ್ಮೊಳಗಿನ ಅಹಂನ್ನು ನಾವು ಭಸ್ಮ ಮಾಡಿಕೊಂಡರೆ ಮಾತ್ರ ಇನ್ನೊಬ್ಬರ ಬಾಳಲಿ ನಾವು ನಗುವಾಗಲು ಸಾಧ್ಯ...😍 ಕನ್ನಡಿಗ...💛♥️

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಬಸವೇಶ. ಎಸ್ "ಅನುಭವದ ಪುಸ್ತಕ"
    20 ಜೂನ್ 2021
    ಸತ್ಯ ಸರ್ ನಿಮ್ಮ ಸಾಲುಗಳು👌👌💐💐💐.... ಇಂದಿಗೂ ರೈತ ಹೋರಾಟ ಮಾಡುತ್ತಿರುವ ಆದರೆ ನ್ಯಾಯ ಸಿಗದೇ ನೇಣು ಹಾಕಿಕೊಳ್ಳುತ್ತಿರುವ ನಮ್ಮ ಕಾನೂನು ಕಂಬಿನಿ ಹಾಕುವ ಜನರಿಗಲ್ಲ.. ಕಾಸು ಕೊಟ್ಟು ಕಾನೂನನ್ನು ಕಣ್ಮರೆಯಾಗಿಸುವರಿಗೆ
  • author
    ಚೈತ್ರ ಹೆಚ್.ಎನ್ "ಚೈತನ್ಯ"
    20 ಜೂನ್ 2021
    ಹೌದು ಇವಾಗಿನ ಸಮಾಜದಲ್ಲಿ ತನ್ನದಲ್ಲದ ತಪ್ಪಿಗೆ ಹೀಗೆ ಪರಿತಪಿಸುವವರು ತುಂಬಾ ಜನ ಇದ್ದಾರೆ. ಭಾವನಾತ್ಮಕವಾಗಿ ಮನಮುಟ್ಟುವಂತೆ ಬರೆದಿದ್ದೀರ ಗೌಡ್ರೆ 🙏🙏🙏🙏🙏
  • author
    💕 "ಆರಾಧನಾ 💕"
    20 ಜೂನ್ 2021
    ಬಡವನಾಗಿ ಹುಟ್ಟಿದ್ದೇ ತಪ್ಪಾ ಅನ್ಸುತ್ತೆ.... ನ್ಯಾಯಾಲಯ ದಲ್ಲು ನ್ಯಾಯ ಸಿಗದಂತಾಗಿದೆ...nice writing...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಬಸವೇಶ. ಎಸ್ "ಅನುಭವದ ಪುಸ್ತಕ"
    20 ಜೂನ್ 2021
    ಸತ್ಯ ಸರ್ ನಿಮ್ಮ ಸಾಲುಗಳು👌👌💐💐💐.... ಇಂದಿಗೂ ರೈತ ಹೋರಾಟ ಮಾಡುತ್ತಿರುವ ಆದರೆ ನ್ಯಾಯ ಸಿಗದೇ ನೇಣು ಹಾಕಿಕೊಳ್ಳುತ್ತಿರುವ ನಮ್ಮ ಕಾನೂನು ಕಂಬಿನಿ ಹಾಕುವ ಜನರಿಗಲ್ಲ.. ಕಾಸು ಕೊಟ್ಟು ಕಾನೂನನ್ನು ಕಣ್ಮರೆಯಾಗಿಸುವರಿಗೆ
  • author
    ಚೈತ್ರ ಹೆಚ್.ಎನ್ "ಚೈತನ್ಯ"
    20 ಜೂನ್ 2021
    ಹೌದು ಇವಾಗಿನ ಸಮಾಜದಲ್ಲಿ ತನ್ನದಲ್ಲದ ತಪ್ಪಿಗೆ ಹೀಗೆ ಪರಿತಪಿಸುವವರು ತುಂಬಾ ಜನ ಇದ್ದಾರೆ. ಭಾವನಾತ್ಮಕವಾಗಿ ಮನಮುಟ್ಟುವಂತೆ ಬರೆದಿದ್ದೀರ ಗೌಡ್ರೆ 🙏🙏🙏🙏🙏
  • author
    💕 "ಆರಾಧನಾ 💕"
    20 ಜೂನ್ 2021
    ಬಡವನಾಗಿ ಹುಟ್ಟಿದ್ದೇ ತಪ್ಪಾ ಅನ್ಸುತ್ತೆ.... ನ್ಯಾಯಾಲಯ ದಲ್ಲು ನ್ಯಾಯ ಸಿಗದಂತಾಗಿದೆ...nice writing...