ನಾನು ನರಸೀಪುರದಲ್ಲಿ sslc ಮುಗಿಸಿ,ಫಸ್ಟ್ ಪಿ ಯು ಸಿಗೆ ನನ್ನ ಸೋದರಅತ್ತೆ ಮಂಡ್ಯದಲ್ಲಿ ಇದಿದ್ದರಿಂದ,ನನ್ನನ್ನು ನನ್ನ ಅಜ್ಜಿ ಮಾತು ಕೇಳಿ. ನನ್ನ ಅತ್ತೆ ಮಕ್ಕಳ ಜೊತೆ ಕಾಲೇಜ್ ಹೋಗಲು ಮಂಡ್ಯ ಗವರ್ನಮೆಂಟ್ ಕಾಲೇಜ್ಗೆ ಸೇರಿಸಿದರು. ಮೊದಲ ...
ಪಾಪ ಎಷ್ಟು ನೊಂದಿರಬಹುದು ಆ ಮನಸ್ಸು...ಆ ಪತ್ರ ಯಾರಾದರೂ ಮೊದಲೇ ನೋಡಿದ್ದರೆ ಉಳಿಯುತ್ತಿದ್ದರೇನೋ.. ವಿದ್ಯೆಯನ್ನೇ ಅಷ್ಟ್ರವಾಗಿ ಸ್ವತಂತ್ರವಾಗಿ ಬದುಕಬಹುದಿತ್ತು.. ಮನಸಿನ ನರಕ ಯಾತನೆ ತಾಳ್ಮೆಯನ್ನೇ ಕಸಿದಿತ್ತೇನೋ..ಆತ್ಮಹತ್ಯೆ ಎನ್ನುವ ಕಠಿಣ ನಿರ್ಧಾರದ ಹಿಂದೆ ಅನಂತ ಬದುಕುವ ವ್ಯರ್ಥ ಪ್ರಯತ್ನಗಳು ಅಡಗಿರುವುದಂತೆ ಸಾವಿನಲ್ಲೆ ಶಾಂತಿಯನ್ನ ಕಂಡರೇನೋ... ಛೆ ಬದುಕಬೇಕಿತ್ತು ಪ್ರಪಂಚವನ್ನ, ನೋಡಬೇಕಿತ್ತು ಖುಷಿಯಾಗಿರ್ಬೇಕಿತ್ತು ... ಓದುತ್ತಲೇ ಕಣ್ಣು ಒದ್ದೆಯಾಗಿತ್ತು ಏನ್ ತಪ್ಪು ಮಾಡಿತ್ತು ಆ ಹುಡುಗಿ... 😔
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಪಾಪ ಎಷ್ಟು ನೊಂದಿರಬಹುದು ಆ ಮನಸ್ಸು...ಆ ಪತ್ರ ಯಾರಾದರೂ ಮೊದಲೇ ನೋಡಿದ್ದರೆ ಉಳಿಯುತ್ತಿದ್ದರೇನೋ.. ವಿದ್ಯೆಯನ್ನೇ ಅಷ್ಟ್ರವಾಗಿ ಸ್ವತಂತ್ರವಾಗಿ ಬದುಕಬಹುದಿತ್ತು.. ಮನಸಿನ ನರಕ ಯಾತನೆ ತಾಳ್ಮೆಯನ್ನೇ ಕಸಿದಿತ್ತೇನೋ..ಆತ್ಮಹತ್ಯೆ ಎನ್ನುವ ಕಠಿಣ ನಿರ್ಧಾರದ ಹಿಂದೆ ಅನಂತ ಬದುಕುವ ವ್ಯರ್ಥ ಪ್ರಯತ್ನಗಳು ಅಡಗಿರುವುದಂತೆ ಸಾವಿನಲ್ಲೆ ಶಾಂತಿಯನ್ನ ಕಂಡರೇನೋ... ಛೆ ಬದುಕಬೇಕಿತ್ತು ಪ್ರಪಂಚವನ್ನ, ನೋಡಬೇಕಿತ್ತು ಖುಷಿಯಾಗಿರ್ಬೇಕಿತ್ತು ... ಓದುತ್ತಲೇ ಕಣ್ಣು ಒದ್ದೆಯಾಗಿತ್ತು ಏನ್ ತಪ್ಪು ಮಾಡಿತ್ತು ಆ ಹುಡುಗಿ... 😔
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ